ಇಂದು ಒಂದೂರು.. ನಾಳೆ ಮತ್ತೊಂದೂರು..!

  • Zee Media Bureau
  • Jun 25, 2022, 04:44 PM IST

ಚಾಮರಾಜನಗರ ಸಮೀಪದ ದೊಡ್ಡಕೆರೆ, ಬೂದಿತಿಟ್ಟದಲ್ಲಿ ಒಂಟಿ ಸಲಗವೊಂದು ಬೀಡುಬಿಟ್ಟಿದ್ದು, ಆತಂಕ ಸೃಷ್ಟಿಸಿದೆ.. ಆಹಾರ ಅರಸಿ ಕಳೆದ ಮೂರು ದಿನಗಳ ಹಿಂದೆ ಬಂದಿರೋ ಆನೆ ಒಂದೊಂದು ಊರಿಗೆ ಲಗ್ಗೆಯಿಡ್ತಿದೆ. ಆನೆ ಕಾಡಿಗಟ್ಟೋದಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡ್ತಿದ್ದಾರೆ.

Trending News