ಧರ್ಮ ಪ್ರಚಾರಕ್ಕೆ ಬಂದವರ ವಿರುದ್ದ ಆಕ್ರೋಶ

  • Zee Media Bureau
  • Feb 22, 2024, 06:00 PM IST

ಧರ್ಮ ಪ್ರಚಾರದ ಹಿನ್ನೆಲೆಯಲ್ಲಿ ಉಪ್ಪಿನಕೋಟೆ ಬಂದಿದ್ದ ಮಹಿಳೆಯರು. ಮತಾಂತರ ಮಾಡಲು ಬಂದಿದ್ದೀರ ಎಂದು ಸ್ಥಳೀಯರಿಂದ ಅಕ್ರೋಶ. ಬಳಿಕ ದೊಣ್ಣೆ ಹಿಡಿದು ಅಟ್ಟಾಡಿಸಿಕೊಂಡು ಹೋದ ಸ್ಥಳೀಯ ವ್ಯಕ್ತಿ.
 

Trending News