ಇಂದಿನ ಪ್ರಮುಖ ಸುದ್ದಿಗಳು

  • Zee Media Bureau
  • Oct 26, 2023, 02:55 PM IST

ಈ ಕ್ಷಣದ ಪ್ರಮುಖ ಸುದ್ದಿಗಳು:- 
>>  ರಾಮನಗರ ಜಿಲ್ಲೆ ಬೆಂಗಳೂರಿಗೆ ಸೇರಿಸಲು ಡಿಕೆಶಿ ಚಿಂತನೆ - 7 ಜನ್ಮ ಎತ್ತಿ ಬಂದರೂ ರಾಮನಗರ ಛದ್ರ ಮಾಡಲು ಸಾಧ್ಯವಿಲ್ಲ
>> ಕೈ-ಕಮಲ ನಾಯಕರ ನಡುವೆ ಕನಕಪುರ ಕಿತ್ತಾಟ - ಚೂರುಚೂರು ಮಾಡಲು ರಾಮನಗರ ಬಂಡೆಯಲ್ಲ ಎಂದ ರವಿಕುಮಾರ್‌
>> ಹುಲಿ ಉಗುರಿನ ಪೆಂಡೆಂಟ್ ಧರಿಸಿದ ಖ್ಯಾತನಾಮರಿಗೆ ಸಂಕಷ್ಟ - ದರ್ಶನ್, ಜಗ್ಗೇಶ್, ರಾಕ್‌ಲೈನ್, ನಿಖಿಲ್ ಮನೆಯಲ್ಲಿ ಅರಣ್ಯ ಇಲಾಖೆ ತಲಾಶ್‌
>> ಸೆಲೆಬ್ರಿಟಿಗಳಿಂದ ಹುಲಿ ಉಗುರು ಬಳಕೆ ವಿಚಾರ-  ತಪ್ಪು ಮಾಡಿದ್ರೆ ಕಾನೂನು ಕ್ರಮ ಎಂದ ಈಶ್ವರ್‌ ಖಂಡ್ರೆ 
>> ಕೋಟ್ಯಂತರ ಕನಸು ನನಸಾಗು ಕಾಲ ಸನ್ನೀಹಿತ - 2024ರ ಜನವರಿ 22 ರಂದು ರಾಮಮಂದಿರ ಉದ್ಘಾಟನೆ

Trending News