ಈ ಕ್ಷಣದ ಪ್ರಮುಖ ಸುದ್ದಿಗಳು

  • Zee Media Bureau
  • Mar 1, 2023, 03:29 PM IST

ಈಗಿನ ಪ್ರಮುಖ ಸುದ್ದಿಗಳು 
* ವೇತನ ಪರಿಷ್ಕರಣೆ, ಹಳೇ ಪಿಂಚಣಿ ನೀತಿಗಾಗಿ ವಾರ್- ಇಂದಿನಿಂದ ಸರ್ಕಾರಿ ನೌಕರರ ಪ್ರೊಟೆಸ್ಟ್ - ರಾಜ್ಯಾದ್ಯಂತ ಸರ್ಕಾರಿ ಕಚೇರಿ ಬಂದ್ ಫಿಕ್ಸ್ 
* ನೌಕರರೊಂದಿಗೆ ಸಂಧಾನ ಸಭೆ ನಡೆಸಿದ ಬೊಮ್ಮಾಯಿ - ಷಡಕ್ಷರಿ ಹಾಗೂ ಪದಾಧಿಕಾರಿಗಳ ಜತೆ ಸಿಎಂ ಮೀಟಿಂಗ್- ಸಿಎಂ ಜೊತೆಗಿನ ಮಾತುಕತೆಯಲ್ಲಿ ಸಂಧಾನ ಸಭೆ ವಿಫಲ  
* ಇಂದು ಶಕ್ತಿಸೌಧ.. ವಿಧಾನಸೌಧ.. ವಿಕಾಸಸೌಧ ಬಂದ್‌ - ಸಿಎಂ ಬೊಮ್ಮಾಯಿ ಭರವಸೆಗೆ ಬಗ್ಗದ ನೌಕರರ ಸಂಘ - ಮುಷ್ಕರ ಮಾಡೋದು ಪಕ್ಕಾ ಎಂದ ನೌಕರರ ಸಂಘದ ಅಧ್ಯಕ್ಷ
* ಇಂದಿನಿಂದ ಬಿಜೆಪಿ ರಥಯಾತ್ರೆ ಸ್ಟಾರ್ಟ್‌ - ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ರಥಯಾತ್ರೆಗೆ ಪೂಜೆ - ಮಲೆ ಮಹದೇಶ್ವರ ಬೆಟ್ಟದಿಂದ ಜೆಪಿ ನಡ್ಡಾ ಚಾಲನೆ
* ಹುಬ್ಬಳ್ಳಿಯ ರೈಲ್ವೆ ನಿಲ್ದಾಣದ ಬಳಿ ತಪ್ಪಿದ ಭಾರಿ ಅನಾಹುತ- ಚಾಲಕನ ನಿಯಂತ್ರಣ ತಪ್ಪಿ ಅಡತಡೆಯ ಕಂಬಕ್ಕೆ ಟ್ರಕ್‌ ಡಿಕ್ಕಿ- ಕ್ಯಾಂಟರ್ ಮೇಲೆ ಮುರಿದು ಬಿದ್ದ ಬೃಹತ್ ಕಬ್ಬಿಣದ ಸಲಾಕೆ

Trending News