ಈಗಿನ ಪ್ರಮುಖ ಸುದ್ದಿಗಳು

  • Zee Media Bureau
  • Apr 4, 2023, 07:05 PM IST

ಈ ಕ್ಷಣದ ಪ್ರಮುಖ ಸುದ್ದಿಗಳು
*  ಬಿಜೆಪಿಗೆ ಟಿಕೆಟ್ ಆಕಾಂಕ್ಷಿಗಳ ಪ್ರತಿಭಟನೆ ಬಿಸಿ ಹಿನ್ನೆಲೆ - ಬಿಜೆಪಿ ಕಚೇರಿಯಿಂದ ಗೋಲ್ಡನ್ ಪಾಮ್ಸ್‌ಗೆ ಮೀಟಿಂಗ್‌ ಶಿಫ್ಟ್ - ಕಮಲ ಪಡೆಗೆ ಕಗ್ಗಂಟಾದ ಟಿಕೆಟ್‌ ಹಂಚಿಕೆ
* ಸಿದ್ದುಗೆ 2 ಕ್ಷೇತ್ರದಲ್ಲಿ ಸ್ಪರ್ಧಿಸೋ ಭಾಗ್ಯ ಸಿಗುತ್ತಾ..? - ಹೈಕಮಾಂಡ್ ಬಳಿ ಬೇಡಿಕೆ ಇಟ್ಟಿರೋ ಮಾಜಿ ಸಿಎಂ - ಇಂದು ದಿಲ್ಲಿಯಲ್ಲಿ ನಡೆಯೋ ಸಭೆಯಲ್ಲಿ ಸಿಗಲಿದ್ಯಾ ಕೋಲಾರ ಕ್ಷೇತ್ರ
* ನಾನು ಯಾರನ್ನು ಹತ್ಯೆ ಮಾಡಿಲ್ಲ - ಮರಣೋತ್ತರ ಪರೀಕ್ಷೆಯಲ್ಲಿ ಇದಕ್ಕೆ ಉತ್ತರ ಸಿಗಲಿದೆ - ತಡರಾತ್ರಿ ಫೇಸ್‌ಬುಕ್​ ಲೈವ್ ಬಂದು ಪುನೀತ್ ಕೆರೆಹಳ್ಳಿ ಹೇಳಿಕೆ 
*  ಪ್ರಜಾಧ್ವನಿ ಯಾತ್ರೆಯಲ್ಲಿ ದುಡ್ಡು ಎಸೆದ ಪ್ರಕರಣ - ಮಂಡ್ಯದಲ್ಲಿ KPCC ಅಧ್ಯಕ್ಷ ಡಿಕೆ ಶಿವಕುಮಾರ್‌ ವಿರುದ್ಧ FIR - ಚುನಾವಣಾಧಿಕಾರಿಗಳ ದೂರು ಆಧರಿಸಿ ಕೇಸ್‌ 
* ಬೆಳಗಾವಿಯಲ್ಲಿ ಬಿಜೆಪಿ ಟಿಕೆಟ್‌ಗಾಗಿ ಪೈಪೋಟಿ - ಖಾನಾಪೂರ ಕ್ಷೇತ್ರದಲ್ಲಿ ಮೂವರ ಮಧ್ಯೆ ಫೈಟ್‌ - ಇಬ್ಬರ ಹೆಸರು ಕೇಂದ್ರ ಸಂಸದೀಯ ಮಂಡಳಿಗೆ ರವಾನಿಸಿದ ಬಿಜೆಪಿ 

Trending News