ಈ ಕ್ಷಣದ ಪ್ರಮುಖ ಸುದ್ದಿಗಳು

  • Zee Media Bureau
  • Jul 14, 2023, 05:56 PM IST

ಇಂದಿನ ಹೆಡ್ಲೈನ್ಸ್  
>>  ಚಂದ್ರನ ಮೇಲೆ ಹೆಜ್ಜೆ ಇಡಲು ಕ್ಷಣಗಣನೆ - ಇಂದು ಮಧ್ನಾಹ್ನ ಶ್ರೀಹರಿಕೋಟಾದಿಂದ ಹಾರಲಿದೆ ನೌಕೆ - ಎಲ್ಲರ ಚಿತ್ತ ಚಂದ್ರಯಾನ 3 ರತ್ತ
>> ರಾಜ್ಯದ ಕರಾವಳಿ ಜಿಲ್ಲೆಗಳಿಗೆ ಭಾರೀ ಮಳೆ ಮುನ್ಸೂಚನೆ - ಬೆಂಗಳೂರು ಸೇರಿ ಬಹುತೇಕ ಜಿಲ್ಲೆಗಳಿಗೆ ಮಳೆ ಸಾಧ್ಯತೆ - ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ
>> ಸದನದಲ್ಲಿ ಪ್ರಮುಖ ವಿಷಯಗಳ ಗಂಭೀರ ಚರ್ಚೆ ಇಲ್ಲ - ಗ್ಯಾರಂಟಿ ಯೋಜನೆ ಬಗ್ಗೆ ಕಾಂಗ್ರೆಸ್‌ಗೆ ಚಿಂತೆಯೃ ಇಲ್ಲ - ಕೈ ನಾಯಕರ ವಿರುದ್ಧ ಕೆ.ಎಸ್. ಈಶ್ವರಪ್ಪ ವಾಗ್ಧಾಳಿ
>> ಅಂಗನವಾಡಿ ಕೇಂದ್ರಗಳಿಗೆ ಕಳಪೆ ಮೊಟ್ಟೆ ಪೂರೈಕೆ - ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆ ಬೇಜವಾಬ್ದಾರಿ - ಅಧಿಕಾರಿಗಳ ನಿರ್ಲಕ್ಷ್ಯ, ಕಣ್ಣು ಮುಚ್ಚಿಕುಳಿತಿರೋ ಅಧಿಕಾರಿಗಳು 
>> ಭಟ್ಕಳದಲ್ಲಿ ವಿಜೃಂಭಣೆಯಿದ ನಡೆದ ಸುಪ್ರಸಿದ್ದ ಮಾರಿ ಹಬ್ಬ - ಭಕ್ತರ ಹರ್ಷೋದ್ಗಾರಗಳ ನಡುವೆ ಮಾರಿ ಮೂರ್ತಿ ವಿಸರ್ಜನೆ - ಧಾರಾಕಾರವಾಗಿ ಮಳೆ  ಲೆಕ್ಕಿಸದೆ ಮೆರವಣಿಗೆಯಲ್ಲಿ ಭಾಗಿ

Trending News