ಈಗಿನ ಪ್ರಮುಖ ಸುದ್ದಿಗಳು

  • Zee Media Bureau
  • Jun 14, 2023, 03:43 PM IST

ಈ ಕ್ಷಣದ ಪ್ರಮುಖ ಸುದ್ದಿಗಳು  
>> ಸೋಲಾರ್ ಪಾರ್ಕ್ ಗೆ ಡಿಕೆಶಿ-ಜಾರ್ಜ್ ಭೇಟಿ 
>>   ಕೇಸರಿ ಕೋಟೆಯಲ್ಲಿ ಭುಗಿಲೆದ್ದ ʻಅಡ್ಜಸ್ಟ್‌ʼಮೆಂಟ್‌ ಪಾಲಿಟಿಕ್ಸ್‌ - ಕಾಂಗ್ರೆಸ್‌ ಜೊತೆ ಬಿಜೆಪಿ ಅತಿರಥ ನಾಯಕರು ಶಾಮೀಲು - ಸ್ವಪಕ್ಷೀಯರ ವಿರುದ್ಧವೇ ಸಿಟಿ ರವಿ, ಪ್ರತಾಪ ಸಿಂಹ ಆಕ್ರೋಶ
>> ಹೊಂದಾಣಿಕೆ ಮಾಡಿಕೊಂಡವರ ಹೆಸರನ್ನ ಬಹಿರಂಗಪಡಿಸಬೇಕು - ಸುಖಾಸುಮ್ಮನೇ ಆರೋಪ ಮಾಡೋದು ಬೇಡ - ಪ್ರತಾಪ್ ಸಿಂಹ, ಸಿ.ಟಿ.ರವಿಗೆ ʻಕೈʼ ಕಲಿಗಳ ತಿರುಗೇಟು 
>> ನಮ್ಮ ಅವಧಿಯಲ್ಲಿ ವಿದ್ಯುತ್‌ ಬಿಲ್‌ ಹಚ್ಚಿಸಿಲ್ಲ ಎಂದ ಬೊಮ್ಮಾಯಿ - ದಾಖಲೆ ಕೊಡ್ತೀವಿ ಬನ್ನಿ ಎಂದು ಡಿಕೆಶಿ ತಿರುಗೇಟು- ಬಿಜೆಪಿ-ಕಾಂಗ್ರೆಸ್‌ ನಡುವೆ ಜೋರಾಯ್ತು ಪವರ್‌ ಪಾಲಿಟಿಕ್ಸ್‌ 
>> ಬಿಪರ್‌ಜಾಯ್‌ ಅಬ್ಬರಕ್ಕೆ ಗುಜರಾತ್, ಮಹಾರಾಷ್ಟ್ರ ತತ್ತರ - ಕರ್ನಾಟಕದ ಕರಾವಳಿಯಲ್ಲೂ ಸೈಕ್ಲೋನ್‌ ಆರ್ಭಟ - ಇಂದಿನಿಂದ 4 ದಿನ ರಾಜ್ಯದಲ್ಲಿ ಭಾರೀ ಮಳೆ ಸಾಧ್ಯತೆ 

Trending News