ಈಗಿನ ಪ್ರಮುಖ ಸುದ್ದಿಗಳು

  • Zee Media Bureau
  • Mar 21, 2023, 06:36 PM IST

ಇಂದಿನ ಹೆಡ್ಲೈನ್ಸ್ 
* ಪರಿಷತ್ ಸದಸ್ಯ ಸ್ಥಾನಕ್ಕೆ ಬಾಬುರಾವ್ ಚಿಂಚನಸೂರ್ ರಾಜೀನಾಮೆ- ಸಭಾಪತಿ ಬಸರಾಜ್ ಹೊರಟ್ಟಿಯಿಂದ ರಾಜೀನಾಮೆ ಅಂಗೀಕಾರ- ಚಿಂಚನಸೂರ್‌ ಇಂದು‌ ಕಾಂಗ್ರೆಸ್‌ ಸೇರ್ಪಡೆ ಸಾಧ್ಯತೆ
* ಕಾಂಗ್ರೆಸ್‌ನಿಂದ ಮತ್ತೊಂದು ಗ್ಯಾರಂಟಿ- ಬೆಳಗಾವಿಯಲ್ಲಿ ರಾಹುಲ್ ಯುವ ಕ್ರಾಂತಿ- ಯುವನಿಧಿ ಗ್ಯಾರಂಟಿ ಘೋಷಿಸಿ ಯುವ ಮತಕ್ಕೆ ಕೈ ಗಾಳ
* ಡಿಕೆಶಿ-ಅರವಿಂದ ಬೆಲ್ಲದ್ ಭೇಟಿ ವದಂತಿ ವಿಚಾರ- ಕೆಲ ನಾಯಕರು ಈ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ- ನಾನು BJP ನಿಷ್ಠಾವಂತ ಕಾರ್ಯಕರ್ತ ಎಂದು ಅರವಿಂದ್‌ ಬೆಲ್ಲದ್‌ ಬೆಂಕಿ
* ಸಿದ್ದುಗೆ ಕ್ಷೇತ್ರ ಸಿಗುತ್ತಿಲ್ಲ‌ ಅನ್ನೋದೆ ನಾಚಿಕೆಗೇಡಿನ ಸಂಗತಿ- ಒಬ್ಬ ಮಾಜಿ ಸಿಎಂ ಗೆ ಈ ಸ್ಥಿತಿ ಬರಬಾರದಿತ್ತು- ಸಿದ್ದರಾಮಯ್ಯ ಕ್ಷೇತ್ರ ಪರ್ಯಟನೆಗೆ ಸಚಿವ ನಿರಾಣಿ ವ್ಯಂಗ್ಯ
* ಪಿಎಂ ಮೋದಿ, ಜಪಾನ್ ಪ್ರಧಾನಿ ಕಿಷಿಡಾ ಭೇಟಿ- ಇಂಡೋ-ಪೆಸಿಫಿಕ್‌ನಲ್ಲಿ ಶಾಂತಿ-ಸ್ಥಿರತೆ ಬಗ್ಗೆಯೂ ಮಹತ್ವದ ಚರ್ಚೆ- ಗೋಲ್‌ಗಪ್ಪಾ ತಿಂದು ಖುಷಿ ಪಟ್ಟ ಜಪಾನ್‌ ಪ್ರಧಾನಿ

Trending News