ಈಗಿನ ಪ್ರಮುಖ ಸುದ್ದಿಗಳು

  • Zee Media Bureau
  • Mar 31, 2023, 01:20 PM IST

ಈ ಕ್ಷಣದ ಪ್ರಮುಖ ಸುದ್ದಿಗಳು
*   ಕುರುಕ್ಷೇತ್ರಕ್ಕೆ ಮುಹೂರ್ತ ಬೆನ್ನಲ್ಲೇ ಮೂರು ಪಕ್ಷಗಳ ಅಲರ್ಟ್‌ - ಅಖಾಡಕ್ಕಿಳಿದು ಗೆಲ್ಲುವ ಕುದುರೆಗಳಿಗಾಗಿ ನಾಯಕರ ಸರ್ಕಸ್‌ - ಕಾಂಗ್ರೆಸ್‌.. ದಳ.. ಬಿಜೆಪಿಯಲ್ಲಿ ಅಭ್ಯರ್ಥಿಗಳ ಆಯ್ಕೆ ಕಸರತ್ತು 
* ಶಿಗ್ಗಾಂವಿಯಲ್ಲಿ ಸಿಎಂ ವಿರುದ್ಧ ವಿನಯ್‌ ಕುಲ್ಕರ್ಣಿ ಸ್ಪರ್ಧೆ - ಬೊಮ್ಮಾಯಿ ಮಣಿಸಲು ಕೈ ನಾಯಕ ಅಜ್ಜಂಪೀರ್ ಖಾದ್ರಿ ಹೊಸ ದಾಳ - ವಿನಯ್‌ ಬರ್ತಾರೆ.. ಸ್ಪರ್ಧೆ ಮಾಡ್ತಾರೆ ಎಂದು ಅಜ್ಜಂಪೀರ್‌ ವಿಶ್ವಾಸ
* ಮತದಾರರನ್ನ ಸೆಳೆಯಲು ಅಭ್ಯರ್ಥಿಗಳ ನಾನಾ ಕಸರತ್ತು - ದಾವಣಗೆರೆಯಲ್ಲಿ ಗಿಫ್ಟ್‌ ರೂಪಾದಲ್ಲಿ ನೀಡಿದ್ದ ಸೀರೆ ಸುಟ್ಟು ಆಕ್ರೋಶ - ವಿಜಯಪುರ.. ವಿಜಯನಗರದಲ್ಲಿ ದಾಖಲೆ ಇಲ್ಲದ ಹಣ ಸೀಜ್‌
* ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ SSLC ಎಗ್ಸಾಂಗೆ ಕೌಂಟ್‌ಡೌನ್‌ - ಇಂದಿನಿಂದ ಏಪ್ರಿಲ್ 15ರವರೆಗೆ ನಡೆಯಲಿರುವ ಪರೀಕ್ಷೆ -   ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪರೀಕ್ಷಾ ಕೇಂದ್ರಗಳಲ್ಲಿ ಹೆಚ್ಚಿನ ನಿಗಾ
* ಇಂದಿನಿಂದ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಸ್ಟಾರ್ಟ್‌ - ಅಹ್ಮದಾಬಾದ್‌ನಲ್ಲಿ ಐಪಿಎಲ್‌ ಹಬ್ಬಕ್ಕೆ ಅದ್ಧೂರಿ ಓಪನಿಂಗ್‌ - ಗುಜರಾತ್‌ 

Trending News