ಇಂದಿನ ಹೆಡ್ಲೈನ್ಸ್ : ಈ ಕ್ಷಣದ ಪ್ರಮುಖ ಸುದ್ದಿಗಳು

  • Zee Media Bureau
  • Sep 13, 2023, 01:33 PM IST

ಈಗಿನ ಪ್ರಮುಖ ಸುದ್ದಿಗಳು  
>> ಕಾವೇರಿ ವಿಚಾರದಲ್ಲಿ ಕರುನಾಡಿಗೆ ಮತ್ತೆ ಅನ್ಯಾಯ - ಮುಂದಿನ 15 ದಿನ 5000 ಕ್ಯೂಸೆಕ್ ನೀರು ಹರಿಸುವಂತೆ ಸೂಚನೆ
>> ಕಾವೇರಿ ವಿಚಾರವಾಗಿ ಇಂದು ತುರ್ತು ಸರ್ವಪಕ್ಷ ಸಭೆ - ಹಿರಿಯ ನಾಯಕರು, ಸಂಸದರು, ಸಚಿವರಿಗೆ ಸಭೆಗೆ ಆಹ್ವಾನ
>> ವರುಣನ ಮುನಿಸಿಗೆ ಅನ್ನದಾತ ಕಂಗಾಲು - ಮಳೆ ಇಲ್ಲದೇ ಕರುನಾಡಿಗೆ ಬರದ ಕರಿನೆರಳು
>> ಸಿಎಂ ಸಿದ್ದರಾಮಯ್ಯ ವಿರುದ್ಧ ಬಹಿರಂಗ ಟೀಕೆ ಹಿನ್ನೆಲೆ - ಬಿ.ಕೆ.ಹರಿಪ್ರಸಾದ್ ಗೆ AICC ಶೋಕಾಸ್ ನೋಟಿಸ್
>> ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾಗೆ ರೋಚಕ ಜಯ  - ಏಪ್ಯಾಕಪ್‌ ಟೂರ್ನಿಯ ಫೈನಲ್‌ಗೆ ಬ್ಯೂ ಬಾಯ್ಸ್‌ ಎಂಟ್ರಿ

Trending News