ಜೀ ಕನ್ನಡ ನ್ಯೂಸ್ ಮಾರ್ನಿಂಗ್ ಹೆಡ್ಲೈನ್ಸ್

  • Zee Media Bureau
  • Sep 15, 2023, 11:25 AM IST

ಈಗಿನ ಪ್ರಮುಖ ಸುದ್ದಿಗಳು  
>> ಸರ್ಕಾರದ ವಿರುದ್ದ  ಕಾವೇರಿ ಕಹಳೆಗೆ ಕೇಸರಿಪಡೆ ಸಿದ್ದತೆ- ಆರು ಜಿಲ್ಲೆಗಳ ಪಕ್ಷದ ಪ್ರಮುಖರ ಸಭೆ ಕರೆದ ಮಾಜಿ ಸಿಎಂ
>> ಚೈತ್ರಾ ಗ್ಯಾಂಗ್‌ ಕೋಟಿ ವಂಚನೆಗೆ ಟ್ವಿಸ್ಟ್‌- ಕಳ್ಳ ದುಡ್ಡಲ್ಲಿ ಕೋಟಿ ಕೋಟಿ ಆಸ್ತಿ ಖರಿದೀಸಿದ್ದ ಕರಾವಳಿ ಕುಂದಾ
>> ಇಂದಿರಾ ಕ್ಯಾಂಟೀನ್‌ಗೂ ದೊಡ್ಡವರಿಗೂ ಸಂಬಂಧವಿಲ್ಲ- ನನ್ನ ಮತ್ತೆ ಚೈತ್ರಾ ನಡುವೆ ಕೋಟಿ ವ್ಯವಹಾರ ನಡೆದಿತ್ತು
>> ಹುಬ್ಬಳ್ಳಿ ಈದ್ಗಾದಲ್ಲಿ ಗಣೇಶೋತ್ಸವಕ್ಕೆ ಅನುಮತಿ - ಧಾರವಾಡ ಹೈಕೋರ್ಟ್ ಪೀಠದಲ್ಲಿಂದು ಅರ್ಜಿ ವಿಚಾರಣೆ
>> ಏಷ್ಯಾಕಪ್‌ ಸೆಮಿಫೈನಲ್‌, ಪಾಕ್ ಬಗ್ಗು ಬಡಿದ ಶ್ರೀಲಂಕಾ- 2 ವಿಕೆಟ್‌ ಅಂತರದಲ್ಲಿ ಜಯ ಸಾಧಿಸಿ ಫೈನಲ್‌ಗೆ ಲಗ್ಗೆ

Trending News