Cirme News: ಸೌಂದರ್ಯದಲ್ಲಿ ರೂಪವತಿ ಆಗಿದ್ದ ಐಶ್ವರ್ಯ ಕಳೆದ ಐದು ವರ್ಷದ ಹಿಂದೆ ರಾಜ್ಯದ ಪ್ರತಿಷ್ಟಿತ ಐಸ್ ಕ್ರೀಂ ಕಂಪನಿ ಮಾಲೀಕ ಗಿರಿಯಪ್ಪ ಗೌಡನ ಪುತ್ರ ರಾಜೇಶ್ ಎಂಬಾತನನ್ನು ಮದುವೆಯಾಗಿದ್ದಳು.
Terrible road accident: ಒಂದೇ ಬೈಕಿನಲ್ಲಿ ಐವರು ಪ್ರಯಾಣಿಸಿದ್ದು ಐವರ ಸಾವಿಗೆ ಕಾರಣವಾಗಿದೆ. ಲಾರಿ ಡಿಕ್ಕಿ ಹೊಡೆದ ಪರಿಣಾಮ ನೇಪಾಳಿ ಕುಟುಂಬದ ಐವರ ದೇಹಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.
LuLu mall video : ಬೆಂಗಳೂರಿನ ಪ್ರತಿಷ್ಠಿತ ಲುಲು ಮಾಲ್ನಲ್ಲಿ ಮಹಿಳೆಯರ ಜೊತೆ ವ್ಯಕ್ತಿಯೊಬ್ಬ ಅನುಚಿತ ವರ್ತನೆ ತೋರಿದ್ದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ವಿಡಿಯೋ ದೃಶ್ಯ ಆಧರಿಸಿ ಪೊಲೀಸರು ಆರೋಪಿಯ ಗುರುತು ಪತ್ತೆ ಹಚ್ಚಿದ್ದಾರೆ.
Crime Story: ಈ ಪ್ರಕರಣದಲ್ಲಿ ಕುಶಾಗ್ರಾ ಅವರ ಟ್ಯೂಷನ್ ಟೀಚರ್ ಮತ್ತು ಆಕೆಯ ಬಾಯ್ ಫ್ರೆಂಡ್ ನನ್ನು ಅನುಮಾನಿಸಲಾಗಿದೆ. ಕುಶಾಗ್ರಗೆ ರಚಿತಾ ಹೆಸರಿನ ಶಿಕ್ಷಕಿ ಪಾಠ ಹೇಳಿಕೊಡುತ್ತಿದ್ದಳು. ರಚಿತಾ ಬಾಯ್ ಫ್ರೆಂಡ್ ಪ್ರಭಾತ್ ಮತ್ತು ಆತನ ಸ್ನೇಹಿತ ಅಂಕಿತ್ ಸೇರಿ ಕುಶಾಗ್ರನನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸಿಸಿಟಿವಿಯಿಂದ ಸಿಕ್ಕಿರುವ ದೃಶ್ಯಾವಳಿಗಳಲ್ಲಿ ಇದು ಬಹಳಷ್ಟು ಸ್ಪಷ್ಟವಾಗುತ್ತಿದೆ. (Crime News In Kannada)
Massive Aadhaar Data Breach: ಡಾರ್ಕ್ ವೆಬ್ನಲ್ಲಿ ಸುಮಾರು 81.5 ಕೋಟಿ ಭಾರತೀಯರ ವೈಯಕ್ತಿಕ ಮಾಹಿತಿ ಸೋರಿಕೆಯಾಗಿದೆ. ಇದರಲ್ಲಿ ಆಧಾರ್ ಮತ್ತು ಪಾಸ್ಪೋರ್ಟ್ ವಿವರಗಳು, ಹೆಸರುಗಳು, ಫೋನ್ ಸಂಖ್ಯೆಗಳು ಮತ್ತು ವಿಳಾಸಗಳಂತಹ ನಿರ್ಣಾಯಕ ಮಾಹಿತಿಗಳಿವೆ ಎಂದು ಯುಎಸ್ ಮೂಲದ ಸೈಬರ್ ಸೆಕ್ಯುರಿಟಿ ಸಂಸ್ಥೆ ರೆಸೆಕ್ಯುರಿಟಿಯ ವರದಿ ಮಾಡಿದೆ.
ಸ್ವಿಸ್ ಮಹಿಳೆ ಲೀನಾ ಹತ್ಯೆ ಪ್ರಕರಣದಲ್ಲಿ ಬೆಚ್ಚಿಬೀಳಿಸುವ ಮಾಹಿತಿ ಬಹಿರಂಗಗೊಂಡಿದೆ, ಆರೋಪಿ ಗುರುಪ್ರೀತ್ ಸಿಂಗ್ ಆಕೆಗೆ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದಾನೆ ಎಂಬ ಮಾಹಿತಿ ಹೊರಬಿದ್ದಿದೆ. ಅಷ್ಟೇ ಅಲ್ಲ ಲೀನಾ ನೋವಿನಿಂದ ನರಳುತ್ತಿದ್ದುದನ್ನು ಕಂಡು ಆತ ನಗುತ್ತಲೇ ಇದ್ದ ಎನ್ನಲಾಗಿದೆ.
Koppal Road Accident: ಹಂಪಿ ನೋಡಿದ ಬಳಿಕ ಇಂದು ಸ್ನೇಹಿತರ ಜೊತೆಗೆ ಮೋನ್ಸಲರ್ ಗೋವಾಕ್ಕೆ ತೆರಳುತ್ತಿದ್ದರು. ಈ ವೇಳೆ ಬಸಾಪೂರದ ಬಳಿ ಬೈಕ್ ಸ್ಕಿಡ್ ಆಗಿ ಕಳಗಡೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು.
ಮೃತ ಜಯಪ್ರಕಾಶ್ ಇತ್ತೀಚೆಗಷ್ಟೇ ಬೇಗೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ರೋಡ್ ರಾಬರಿ ಪ್ರಕರಣವೊಂದರಲ್ಲಿ ಬಂಧಿತನಾಗಿದ್ದ. ಕಾರು ಅಡ್ಡಗಟ್ಟಿ 45 ಲಕ್ಷ ರೂ. ದರೋಡೆ ಮಾಡಿದ್ದ ಪ್ರಕರಣದಲ್ಲಿ ಜಯಪ್ರಕಾಶ್ನನ್ನು ಬಂಧಿಸಲಾಗಿತ್ತು.
ತಂತ್ರಜ್ಞಾನದಿಂದ ಮನುಷ್ಯನಿಗೆ ಎಷ್ಟು ಪ್ರಯೋಜನವಾಗಿದೆಯೋ ಅಷ್ಟೇ ಸಮಸ್ಯೆಗಳು ಕೂಡ ಹೆಚ್ಚಿದೆ. ಈಗ ನಮ್ಮ ದೇಶದಲ್ಲಿ ಸೈಬರ್ ವಂಚನೆ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ಪೊಲೀಸರು ಅವರನ್ನು ತಲುಪಿ ಅವರನ್ನು ಬಂಧಿಸುವ ಹೊತ್ತಿಗೆ, ಅವರು ಕೆಟ್ಟ ವಂಚನೆಯ ಹೊಸ ವಿಧಾನಗಳನ್ನು ಆವಿಷ್ಕರಿಸುತ್ತಾರೆ. ಪೊಲೀಸರು ಮತ್ತು ಬ್ಯಾಂಕ್ಗಳು ಜನರು ಪ್ರತಿದಿನ ಜಾಗರೂಕರಾಗಿರಲು ಮನವಿ ಮಾಡುತ್ತಾರೆ.
Family Suicide Case: ಆತ್ಮಹತ್ಯೆಗೆ ಶರಣಾಗಿರುವ ಮನೀಶ್ ಸೋಲಂಕಿಯವರೊಂದಿಗೆ 25 ಬಡಗಿಗಳು ಮತ್ತು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಎಂದಿನಂತೆ ಕಾರ್ಮಿಕರು ಶನಿವಾರ ಬೆಳಗ್ಗೆ ಕೆಲಸಕ್ಕೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.
Lineman Death in Haveri: ಒಂದೂವರೆ ವರ್ಷದ ಹಿಂದಷ್ಟೇ ಅರ್ಜುನಪ್ಪ ಪೂಜಾರಿ ಜ್ಯೂನಿಯರ್ ಲೈನ್ಮ್ಯಾನ್ ಆಗಿ ಕೆಲಸಕ್ಕೆ ಹಾಜರಾಗಿದ್ದ. ಈತ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬೆಳಗಾಲಪೇಟೆ ಹೆಸ್ಕಾಂ ಶಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ
ಸಿಸಿಬಿಯ ಮಾದಕ ನಿಗ್ರಹದಳ ಬೆಂಗಳೂರಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿ ಕೋಟಿ ಕೋಟಿ ಮೌಲ್ಯದ ಡ್ರಗ್ ಸೀಜ್ ಮಾಡಿದ್ದಾರೆ. ಈ ವೇಳೆ ನೈಜೀರಿಯಾ ಮೂಲದ ವಿಕ್ಟರ್ ಎಂಬಾತನನ್ನ ವಿಚಾರಣೆ ನಡೆಸಿದಾಗ ದೊಡ್ಡ ಮಟ್ಟದಲ್ಲಿ ಡ್ರಗ್ಸ್ ಗಳು ಸೀಝ್ ಆಗಿದೆ.
ಫ್ಯಾಶನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಪುತ್ರ ಮತ್ತೆ ಪುಂಡಾಟ - ಕಂಠಪೂರ್ತಿ ಕುಡಿದು ರಸ್ತೆಯಲ್ಲಿ ರ್ಯಾಶ್ ಡ್ರೈವಿಂಗ್.. ಭಾರೀ ಹೈಡ್ರಾಮಾ - ಸಂಚಾರಿ ಪೊಲೀಸರು ಬಂದ್ರೂ ಹತೋಟಿಗೆ ತರಲು ಹರಸಾಹಸ
ಕೋಲಾರ ಜಿಲ್ಲಾಸ್ಪತ್ರೆಯಿಂದ ಮಗು ಕಳವು ಪ್ರಕರಣ
ಮಗು ಕಳೆದುಕೊಂಡ ತಾಯಿಯ ಗೋಳಾಟಕ್ಕೆ ಮುಕ್ತಿ
ತಾಯಿ ಮಡಿಲು ಸೇರಿದ ನಾಲ್ಕು ದಿನದ ಕಂದಮ್ಮ
ದುಷ್ಕರ್ಮಿಗಳಿಂದ ಮಗು ರಕ್ಷಣೆ ಮಾಡಿದ ಪೊಲೀಸರು
Kabaddi player Dhanalakshmi Suicide: ಸ್ನೇಹಿತರ ಜೊತೆಗೆ ಮೈಸೂರು ದಸರಾ ನೋಡಿಕೊಂಡು ಬಂದಿದ್ದ ಧನಲಕ್ಷ್ಮೀಯವರು ಏಕಾಏಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.