/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

ಬೆಂಗಳೂರು: ಬಿಗ್ ಬಾಸ್ ನ 9 ನೇ ಆವೃತ್ತಿ ಆರಂಭವಾಗಿತ್ತು, ಪ್ರತಿದಿನ ಪ್ರೇಕ್ಷಕರಂತೂ ಬಿಗ್ ಬಾಸ್ ಮನೆಯಲ್ಲಿ ನಡೆಯುವ ಡ್ರಾಮಾ ನೋಡುತ್ತಲೇ ಸಾಕಷ್ಟು ಎಂಜಾಯ್ ಮಾಡುತ್ತಿದ್ದಾರೆ.

ಹೊಸ ಸ್ಪರ್ಧಿಗಳು ಹಾಗೂ ಹೊಸ ಪರಿಕಲ್ಪನೆಯೊಂದಿಗೆ 9 ನೇ ಸೀಸನ್ ಕೂಡ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಲಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.ಬಿಗ್ ಬಾಸ್ ಮನೆಯಂಗಳದಲ್ಲಿ ಆಗಲೇ ಡ್ರಾಮಾಗಳು ಆರಂಭವಾಗಿದ್ದು, ಎಲ್ಲರೂ ಕೂಡ ತಮ್ಮ ಕಲಾಪ್ರತಿಭೆಯನ್ನು ಬಹಳ ನಾಟಕೀಯವಾಗಿಯೇ ತೋರಿಸುತ್ತಿದ್ದಾರೆ ಎಂದು ಹೇಳಬಹುದು.

ಈಗ ಕಲರ್ಸ್ ಕನ್ನಡ ಬಿಡುಗಡೆ ಮಾಡಿರುವ ಪ್ರೊಮೊವೊಂದರಲ್ಲಿ ನಟ ಅರುಣ್ ಸಾಗರ್ ಅವರು ಕಾವ್ಯಶ್ರೀಯನ್ನು ಕಾಲೆಳೆಯುತ್ತಾ ಕಿಚಾಯಿಸುತ್ತಿರುವ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಕಾವ್ಯಶ್ರೀ ಮನೆಯವರಿಗೆಲ್ಲಾ ರೈಲ್ ಬಿಡ್ತಿದ್ದಾರೆ ಎಂದೆಲ್ಲಾ ಅಡಿಕೊಂಡಿದ್ದಾರೆ.ಕೆಲವರು ಮೆಕೆಯಂತೆ ಮಿಮಿಕ್ರಿ ಕೂಡ ಮಾಡುವುದನ್ನು ಇದರಲ್ಲಿ ನಾವು ಕಾಣಬಹುದು.

ಒಟ್ನಲ್ಲಿ ಬಿಗ್ ಬಾಸ್ ನ 9 ನೇ ಆವೃತ್ತಿ ದಿನ ಕಳೆದಂತೆ ಭರ್ಜರಿ ಮನರಂಜನೆಯನ್ನು ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Section: 
English Title: 
Bigg Boss Kannada Season 9: Arun Sagar about Kavyashree
News Source: 
Home Title: 

Bigg Boss Kannada Season 9: ಕಾವ್ಯಶ್ರೀ ಮನೆಯವರಿಗೆಲ್ಲಾ ರೈಲ್ ಬಿಡ್ತಿದ್ದಾರೆ!

Bigg Boss Kannada Season 9: ಕಾವ್ಯಶ್ರೀ ಮನೆಯವರಿಗೆಲ್ಲಾ ರೈಲ್ ಬಿಡ್ತಿದ್ದಾರೆ!
Caption: 
screengrab
Yes
Is Blog?: 
No
Tags: 
Facebook Instant Article: 
Yes
Highlights: 

ಹೊಸ ಸ್ಪರ್ಧಿಗಳು ಹಾಗೂ ಹೊಸ ಪರಿಕಲ್ಪನೆಯೊಂದಿಗೆ 9 ನೇ ಸೀಸನ್ ಕೂಡ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಲಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.

Mobile Title: 
Bigg Boss Kannada Season 9: ಕಾವ್ಯಶ್ರೀ ಮನೆಯವರಿಗೆಲ್ಲಾ ರೈಲ್ ಬಿಡ್ತಿದ್ದಾರೆ!
Publish Later: 
No
Publish At: 
Monday, September 26, 2022 - 05:13
Created By: 
Manjunath Naragund
Updated By: 
Manjunath Naragund
Published By: 
Manjunath Naragund
Request Count: 
2
Is Breaking News: 
No