'ಧಮ್, ತಾಕತ್ ಇದ್ರೆ ಬೊಮ್ಮಾಯಿಯವರು ಅರೆಸ್ಟ್ ಮಾಡಲಿ'

ಧಮ್, ತಾಕತ್ ಇದ್ರೆ ಬೊಮ್ಮಾಯಿಯವರು ಅರಸ್ಟ್ ಮಾಡಲಿ ಎಂದು ವಿಧಾನಪರಿಷತ್ ವಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಸವಾಲು ಹಾಕಿದ್ದಾರೆ.

Written by - Zee Kannada News Desk | Last Updated : Sep 23, 2022, 05:38 PM IST
  • 'ನಾವು ಪೇಸಿಎಂ ಪೋಸ್ಟರ್ ಅಂಟಿಸುತ್ತೇವೆ.
  • ನಾವು ಆರೆಸ್ಟ್ ಆಗಲು ತಯಾರಿದ್ದೀವಿ,
  • ನಮ್ಮ ಕಾರ್ಯಕರ್ತರನ್ನು ಬಂಧನ ಮಾಡಿದ್ದಾರೆ
'ಧಮ್, ತಾಕತ್ ಇದ್ರೆ ಬೊಮ್ಮಾಯಿಯವರು ಅರೆಸ್ಟ್ ಮಾಡಲಿ' title=

ಬೆಂಗಳೂರು: ಧಮ್, ತಾಕತ್ ಇದ್ರೆ ಬೊಮ್ಮಾಯಿಯವರು ಅರೆಸ್ಟ್ ಮಾಡಲಿ ಎಂದು ವಿಧಾನಪರಿಷತ್ ವಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಸವಾಲು ಹಾಕಿದ್ದಾರೆ.

'ನಾವು ಪೇಸಿಎಂ ಪೋಸ್ಟರ್ ಅಂಟಿಸುತ್ತೇವೆ.ನಾವು ಅರೆಸ್ಟ್ ಆಗಲು ತಯಾರಿದ್ದೀವಿ, ನಮ್ಮ ಕಾರ್ಯಕರ್ತರನ್ನು ಬಂಧನ ಮಾಡಿದ್ದಾರೆ.ಧಮ್, ತಾಕತ್ತು ಇದ್ದರೆ ಅರೆಸ್ಟ್ ಮಾಡಿ ಜೈಲಿಗೆ ಕಳುಹಿಸಲಿ ನೋಡೋಣ ಎಂದು ಅವರು ಹೇಳಿದರು.

ಇದನ್ನೂ ಓದಿ : ವಿದ್ಯುತ್‌ ಬಿಲ್‌ ಕುರಿತು ಸಾರ್ವಜನಿಕರಿಗೆ ಸುಳ್ಳು ಮಾಹಿತಿ: ಕಾನೂನು ಕ್ರಮಕ್ಕೆ ಮುಂದಾದ ಬೆಸ್ಕಾಂ

ಲಿಂಗಾಯತ ಸಮುದಾಯಕ್ಕೆ ಅಪಮಾನ ಮಾಡಿದವರು ಇಷ್ಟೊಂದು ಭ್ರಷ್ಟಾಚಾರ ದಲ್ಲಿ ಮುಳುಗಿದವರು ಇವರು ಲಿಂಗಾಯತರ ಹೆಸರು ಇಟ್ಟುಕೊಂಡು ಇವರು ಏನೇನು ಮಾಡಿದ್ದಾರೆ ಎಂದು ಅವರಿಗೂ ಗೊತ್ತಿದೆ.ಇಂತಹ ವಿಚಾರಗಳನ್ನು ಹೇಳಿಕೊಂಡು ಜನರನ್ನು ಮರಳು ಮಾಡಲು ಆಗಲ್ಲ ಎಂದು ಹರಿಪ್ರಸಾದ್ ಕಿಡಿ ಕಾರಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News