New Vande Bharat Train to Mysore: ಶೀಘ್ರದಲ್ಲೇ ಮೈಸೂರು-ಪುದುಚೇರಿ ನಡುವೆ ಹೊಸ ವಂದೇ ಭಾರತ್ ರೈಲು ಸಂಚರಿಸಲಿದೆ. ಈ ರೈಲು ಬೆಂಗಳೂರು ಮೂಲಕ ಕಟ್ಪಾಡಿ, ವೆಲ್ಲೂರು, ತಿರುವಣ್ಣಾಮಲೈ ಮಾರ್ಗವಾಗಿ ಪುದುಚೇರಿ ತಲುಪಲಿದೆ ಎನ್ನಲಾಗುತ್ತಿದೆ. ಈ ಕುರಿತ ಮಹತ್ವದ ಮಾಹಿತಿ ಇಲ್ಲಿದೆ.
Fire in forest: ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶದ ಹಾವಿನಮೂಲೆ ಪ್ರದೇಶದಲ್ಲ ಕಳೆದೆರಡು ವಾರಗಳಲ್ಲಿ ಮೂರನೇ ಬಾರಿಗೆ ಬೆಂಕಿ ಕಾಣಿಸಿಕೊಂಡಿದ್ದು ಹತ್ತಾರು ಎಕರೆ ಅರಣ್ಯ ಪ್ರದೇಶ ಸುಟ್ಟು ಭಸ್ಮವಾಗಿದೆ.
ಮೈಸೂರಿನಲ್ಲಿ 1960ರಲ್ಲಿ ಫಾರೂಕ್ ಇರಾನಿ ಪ್ರಾರಂಭಿಸಿದ ಮೋಟಾರ್ ಸೈಕಲ್ ಕಂಪನಿಯೇ ಐಡಿಯಲ್ ಜಾವಾ (ಇಂಡಿಯಾ) ಲಿಮಿಟೆಡ್. ಇದನ್ನ ಉದ್ಘಾಟಿಸಿದ್ದು ಅಂದಿನ ಮೈಸೂರು ರಾಜ್ಯದ ಗವರ್ನರ್ ಆಗಿದ್ದ ಜಯಚಾಮರಾಜೇಂದ್ರ ವಡೆಯರ್...
ಮದುವೆ ಅನ್ನೋದು ಸ್ವರ್ಗದಲ್ಲಿ ನಿಶ್ಚಯ ಆಗಿರುತ್ತೆ ಅಂತಾರೆ. ಆದ್ರೆ ಇಲ್ಲೊಬ್ಬ ಮದುವೆಯಾದಾಗಿನಿಂದ ನಿತ್ಯ ನರಕ ಅನುಭವಿಸಿದ್ದಾನೆ. ಹೆಂಡತಿಗೆ ಗಂಡನ ಮೇಲೆ ಅನುಮಾನ. ಇದರಿಂದ ಮನೆಯಲ್ಲಿ ಪ್ರತಿನಿತ್ಯ ಕಿರಿಕ್. ಇದರಿಂದ ನೊಂದ ಆತ ದುಡುಕಿನ ನಿರ್ಧಾರ ತೆಗೆದುಕೊಂಡುಬಿಟ್ಟಿದ್ದಾನೆ.
ಭಾರತದ ಗೌರವಾನ್ವಿತ ಉಪರಾಷ್ಟ್ರಪತಿಗಳಾದ ಸಿ.ಪಿ. ರಾಧಾಕೃಷ್ಣನ್ ಅವರು ಇಂದು ಕರ್ನಾಟಕ ಪ್ರವಾಸ ಕೈಗೊಂಡಿದ್ದಾರೆ. ಅವರು ಬೆಳಗಿನ ಜಾವ ಬೆಂಗಳೂರಿನ ಯಲಹಂಕ ಏರ್ ಫೋರ್ಸ್ ಸ್ಟೇಷನ್ಗೆ ಆಗಮಿಸಿದ ವೇಳೆ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಹೂಗುಚ್ಚ ನೀಡಿ ಆತ್ಮೀಯವಾಗಿ ಸ್ವಾಗತಿಸಿದರು.
ಮಂಡ್ಯದಲ್ಲಿ KSRTC ಬಸ್ನಲ್ಲಿ ಮಹಿಳೆಗೆ ಹೆರಿಗೆ ಆಗಿದೆ. ಮೈಸೂರಿನಿಂದ ಬೆಂಗಳೂರಿಗೆ ಬರುವಾಗ ಮಂಡ್ಯ ಜಿಲ್ಲೆಯ ಗೆಜ್ಜಲಗೆರೆ ಬಳಿ ಉತ್ತರ ಭಾರತ ಮೂಲದ ರಶ್ಮಿ ಎಂಬ ಮಹಿಳೆಗೆ ಪ್ರಸವ ವೇದನೆ ಕಾಣಿಸಿಕೊಂಡಿದ್ದು ಬಸ್ ಮಹಿಳಾ ಪ್ರಯಾಣಿಕರಿಂದಲೇ ಹೆರಿಗೆ ಮಾಡಿಸಿ ಮದ್ದೂರು ಸಾರ್ವಜನಿಕ ಆಸ್ಪತ್ರೆಗೆ ತಾಯಿ ಮಗುವನ್ನು ದಾಖಲಿಸಲಾಗಿದೆ.
ದಸರಾದಲ್ಲಿ ಸಂಸ್ಕೃತಿ ಮತ್ತು ಸಾಂಪ್ರದಾಯಿಕ ಉಡುಗೆಗಳನ್ನ ನೆನಪಿಸುವ ಹಿನ್ನೆಲೆ ಪಾರಂಪರಿಕ ಇಲಾಖೆಯಿಂದ ಪಾರಂಪರಿಕ ನಡಿಗೆ ಮತ್ತು ಟಾಂಗಾ ಸವಾರಿಯನ್ನ ಆಯೋಜನೆ ಮಾಡಲಾಗಿತ್ತು. ರಾಜ್ಯದ ನಾನಾ ಭಾಗಗಳಿಂದ ಬಂದಿದ್ದ ದಂಪತಿಗಳು ಪಂಚೆ, ಷರ್ಟು, ಮೈಸೂರು ಪೇಟ, ಮೈಸೂರು ಸಿಲ್ಕ್ ಸೀರೆಯಲ್ಲಿ ಕಂಗೊಳಿಸಿದರು.
ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸೈಟ್ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಹಗರಣದಲ್ಲಿ ಬಂಧನಕ್ಕೆ ಒಳಗಾದ ಮೈಸೂರು ಪಾಲಿಕೆ ಮಾಜಿ ಆಯುಕ್ತ ದಿನೇಶ್ ಕುಮಾರ್ ರನ್ನು ಕೋರ್ಟ್ 9 ದಿನಗಳ ಕಾಲ ಜಾರಿ ನಿರ್ದೇಶನಾಲಯದ ಕಸ್ಟಡಿಗೆ ನೀಡಿ ಆದೇಶಿಸಿದೆ.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯಲಿರುವ ನಾಡಹಬ್ಬ ದಸರಾ ಮಹೋತ್ಸವ ದಿನದಿಂದ ದಿನಕ್ಕೆ ಕಳೆಗಟ್ಟ ತೊಡಗಿದೆ. ವರ್ಷವಿಡೀ ತನ್ನತ್ತ ಪ್ರವಾಸಿಗರನ್ನು ಕೈಬೀಸಿ ಕರೆಯುವ ನಗರದಲ್ಲೀಗ ದಸರೆಯ ಸಂಭ್ರಮ ಮೇಳೈಸಿದೆ.
ರಾಷ್ಟ್ರೀಯ ಹೆದ್ದಾರಿ 275 (NH-275) ಬೆಂಗಳೂರು-ಮೈಸೂರು-ಕುಶಾಲನಗರ-ಮಡಿಕೇರಿ-ಬಂಟ್ವಾಳವನ್ನು ಸಂಪರ್ಕಿಸುವ ಪ್ರಮುಖ ಹೆದ್ದಾರಿಯಾಗಿದ್ದು, ಇದರ ಒಂದು ಭಾಗವಾದ ಮೈಸೂರು-ಕುಶಾಲನಗರ ವಿಭಾಗದ 92 ಕಿ.ಮೀ ಉದ್ದದ 4-ಪಥದ ಗ್ರೀನ್ಫೀಲ್ಡ್ ಎಕ್ಸ್ಪ್ರೆಸ್ವೇ ಕಾಮಗಾರಿಯು ಪ್ರಗತಿಯಲ್ಲಿದೆ. ಈ ಯೋಜನೆಯು ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ (119 ಕಿ.ಮೀ, 6-ಪಥ) ಜೊತೆಗೆ ಸಂಪರ್ಕಗೊಂಡು ಕೊಡಗು, ಮಂಗಲೂರು ಮತ್ತು ಕೇರಳದ ಕೆಲವು ಭಾಗಗಳಿಗೆ ಸಂಪರ್ಕವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.