ಬೆಂಗಳೂರು ಮತ್ತು ಮಂಗಳೂರು ನಡುವೆ ವಿಶೇಷ ರೈಲು ಸಂಚಾರ

ರೈಲು ಸಂಖ್ಯೆ 06547 ಕೆಎಸ್‌ಆರ್, ಬೆಂಗಳೂರು-ಮಂಗಳೂರು ಜಂ. ಎಕ್ಸ್‌ಪ್ರೆಸ್ ಕೆಎಸ್‌ಆರ್ ಬೆಂಗಳೂರಿನಿಂದ 19.07.2024 ರಂದು ರಾತ್ರಿ 11.00 ಗಂಟೆಗೆ ಹೊರಟು 20.07.2024 ರಂದು ಬೆಳಿಗ್ಗೆ 11.40 ಕ್ಕೆ ಮಂಗಳೂರು ಜಂ.ಗೆ ತಲುಪಲಿದೆ. 

Written by - Prashobh Devanahalli | Edited by - Manjunath N | Last Updated : Jul 19, 2024, 05:50 PM IST
  • ಮಾರ್ಗ ಮದ್ಯೆ ರೈಲು ಬಂಟ್ವಾಳ, ಕಬಕ ಪುತ್ತೂರು, ಸುಬ್ರಹ್ಮಣ್ಯ ರಸ್ತೆ, ಸಕಲೇಶಪುರ ಹಾಸನ ಚನ್ನರಾಯಪಟ್ಟಣ ನೆಲಮಂಗಲ ಮತ್ತು ಚಿಕ್ಕ ಬಾಣಾವರ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.
  • ರೈಲು ಸಂಖ್ಯೆ 06549 ಯಶವಂತಪುರ-ಮಂಗಳೂರು ಜಂ. ಎಕ್ಸ್‌ಪ್ರೆಸ್ 21 ಮತ್ತು 22.07.2024 ರಂದು ರಾತ್ರಿ 12.30 ಕ್ಕೆ ಯಶವಂತಪುರದಿಂದ ಹೊರಟು ಬೆಳಗ್ಗೆ 11.40 ಗಂಟೆಗೆ ಮಂಗಳೂರು ಜಂ.ತಲುಪಲಿದೆ.
  • ಮಾರ್ಗಮಧ್ಯೆ ರೈಲು ಚಿಕ್ಕಬಾಣಾವರ, ನೆಲಮಂಗಲ, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಕಬಕ ಪುತ್ತೂರು ಮತ್ತು ಬಂಟ್ವಾಳ, ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.
ಬೆಂಗಳೂರು ಮತ್ತು ಮಂಗಳೂರು ನಡುವೆ ವಿಶೇಷ ರೈಲು ಸಂಚಾರ title=

ಬೆಂಗಳೂರು: ರೈಲು ಸಂಖ್ಯೆ 06547 ಕೆಎಸ್‌ಆರ್, ಬೆಂಗಳೂರು-ಮಂಗಳೂರು ಜಂ. ಎಕ್ಸ್‌ಪ್ರೆಸ್ ಕೆಎಸ್‌ಆರ್ ಬೆಂಗಳೂರಿನಿಂದ 19.07.2024 ರಂದು ರಾತ್ರಿ 11.00 ಗಂಟೆಗೆ ಹೊರಟು 20.07.2024 ರಂದು ಬೆಳಿಗ್ಗೆ 11.40 ಕ್ಕೆ ಮಂಗಳೂರು ಜಂ.ಗೆ ತಲುಪಲಿದೆ. 

ಮಾರ್ಗಮದ್ಯೆ ರೈಲು ಬೆಂಗಳೂರು ಕಂಟೋನ್ಮೆಂಟ್, ಎಸ್.ಎಂ.ವಿ.ಟಿ ಬೆಂಗಳೂರು, ಚಿಕ್ಕಬಾಣಾವರ, ನೆಲಮಂಗಲ, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಕಬಕ ಪುತ್ತೂರು ಮತ್ತು ಬಂಟ್ವಾಳ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.
 
ರೈಲು ಸಂಖ್ಯೆ 06548 ಮಂಗಳೂರು ಜಂ.- ಯಶವಂತಪುರ ಎಕ್ಸ್‌ಪ್ರೆಸ್ 20.07.2024 ರಂದು ಮಧ್ಯಾಹ್ನ 01.40 ಕ್ಕೆ ಮಂಗಳೂರಿನಿಂದ ಹೊರಟು ಅದೇ ದಿನ ರಾತ್ರಿ 11.15 ಕ್ಕೆ ಯಶವಂತಪುರವನ್ನು ತಲುಪುತ್ತದೆ.

ಮಾರ್ಗ ಮದ್ಯೆ ರೈಲು ಬಂಟ್ವಾಳ, ಕಬಕ ಪುತ್ತೂರು, ಸುಬ್ರಹ್ಮಣ್ಯ ರಸ್ತೆ, ಸಕಲೇಶಪುರ ಹಾಸನ ಚನ್ನರಾಯಪಟ್ಟಣ ನೆಲಮಂಗಲ ಮತ್ತು ಚಿಕ್ಕ ಬಾಣಾವರ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.

ಇದನ್ನೂ ಓದಿ- ಕಾಂಗ್ರೆಸ್ ಚುನಾವಣೆ ವೇಳೆ ಮಾತ್ರ ಬಣ್ಣ ಬಣ್ಣದ ಕಥೆ ಕಟ್ಟುತ್ತದೆ - ಪ್ರಲ್ಹಾದ ಜೋಶಿ

ರೈಲು ಸಂಖ್ಯೆ 06549 ಯಶವಂತಪುರ-ಮಂಗಳೂರು ಜಂ. ಎಕ್ಸ್‌ಪ್ರೆಸ್ 21 ಮತ್ತು 22.07.2024 ರಂದು ರಾತ್ರಿ 12.30 ಕ್ಕೆ ಯಶವಂತಪುರದಿಂದ ಹೊರಟು ಬೆಳಗ್ಗೆ 11.40 ಗಂಟೆಗೆ ಮಂಗಳೂರು ಜಂ.ತಲುಪಲಿದೆ. 

ಮಾರ್ಗಮಧ್ಯೆ ರೈಲು ಚಿಕ್ಕಬಾಣಾವರ, ನೆಲಮಂಗಲ, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಕಬಕ ಪುತ್ತೂರು ಮತ್ತು ಬಂಟ್ವಾಳ, ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.

ರೈಲು ಸಂಖ್ಯೆ 06550 ಮಂಗಳೂರು ಜಂ. -ಯಶವಂತಪುರ ಎಕ್ಸ್‌ಪ್ರೆಸ್ ಮಂಗಳೂರು ಜಂ ರಿಂದ. 21 ಮತ್ತು 22.07.2024 ರಂದು ಮಧ್ಯಾಹ್ನ 1.40 ಕ್ಕೆ ಹೊರಟು  ರಾತ್ರಿ 11.15 ಕ್ಕೆ ಯಶವಂತಪುರ ತಲುಪುತ್ತದೆ.

ಮಾರ್ಗದ ಮದ್ಯೆ ರೈಲು ಬಂಟ್ವಾಳ, ಕಬಕ ಪುತ್ತೂರು, ಸುಬ್ರಹ್ಮಣ್ಯ ರಸ್ತೆ, ಸಕಲೇಶಪುರ ಹಾಸನ ಚನ್ನರಾಯಪಟ್ಟಣ ನೆಲಮಂಗಲ ಮತ್ತು ಚಿಕ್ಕ ಬಾಣಾವರ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News