Daily GK Quiz: ಯಾವ ಯುದ್ಧದ ನಂತರ ವಿಜಯನಗರ ಸಾಮ್ರಾಜ್ಯ ಪತನಗೊಂಡಿತು?

Daily GK Quiz: For You: ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.

Written by - Puttaraj K Alur | Last Updated : Dec 16, 2023, 01:07 PM IST
  • ಲೆಜೆಂಡರಿ ಅಥ್ಲೀಟ್ ಪಿಟಿ ಉಷಾ ಅವರ ಕೋಚ್ ಯಾರು?
  • ವಿಜಯನಗರದ ಕೊನೆಯ ಪ್ರಸಿದ್ಧ ಅರಸ ಯಾರು ?
  • ಕನ್ನಡದ ಶೇಕ್ಸ್‌ಪಿಯರ್ ಎಂದು ಯಾರನ್ನು ಕರೆಯುತ್ತಾರೆ ?
Daily GK Quiz: ಯಾವ ಯುದ್ಧದ ನಂತರ ವಿಜಯನಗರ ಸಾಮ್ರಾಜ್ಯ ಪತನಗೊಂಡಿತು? title=
GK Questions with Answers

General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.

ಪ್ರಶ್ನೆ 1: 1948ನೇ ಜನವರಿ 30ರಂದು ಸಂಭವಿಸಿದ ದಾರುಣ ಘಟನೆ ಯಾವುದು..?

ಉತ್ತರ: ಮಹಾತ್ಮಾಗಾಂಧಿ ಹತ್ಯೆ

ಪ್ರಶ್ನೆ 2: ಸೀಸದ ಪೆನ್ಸಿಲ್ ಕಂಡುಹಿಡಿದವರು ಯಾರು? ಮತ್ತು ಯಾವಾಗ?

ಉತ್ತರ: ಎನ್.ಜೆ.ಕೌಟೆ, 1795ರಲ್ಲಿ

ಪ್ರಶ್ನೆ 3: ಲೆಜೆಂಡರಿ ಅಥ್ಲೀಟ್ ಪಿಟಿ ಉಷಾ ಅವರ ಕೋಚ್ ಯಾರು?

ಉತ್ತರ: ಓಎಂ ನಂಬಿಯಾರ್

ಪ್ರಶ್ನೆ 4: 15ನೇ ಶತಮಾನದಲ್ಲಿ ಭಾರತಕ್ಕೆ ಜಲಮಾರ್ಗ ಕಂಡುಹಿಡಿದವರು ಯಾರು?

ಉತ್ತರ: ವಾಸ್ಕೋಡಿಗಾಮಾ

ಪ್ರಶ್ನೆ 5: ‘ಲಡಾಖ್’ನ ರಾಜಧಾನಿ ‘ಲೇ’ಯಲ್ಲಿ ಹರಿಯುವ ನದಿ ಯಾವುದು?

ಉತ್ತರ: ಸಿಂಧು ನದಿ (ಇಂಡಸ್)

ಇದನ್ನೂ ಓದಿ: Year Ender 2023: ಈ ವರ್ಷ ವಿಶ್ವದಲ್ಲಿ ಸಂಭವಿಸಿದ 5 ಭೀಕರ ಭೂಕಂಪಗಳು

ಪ್ರಶ್ನೆ 6: ಭಾರತದಲ್ಲಿ ಪ್ರಥಮವಾಗಿ ನಿರ್ಮಾಣಗೊಂಡ ಅಣುಶಕ್ತಿ ಸ್ಥಾವರದ ಹೆಸರೇನು?

ಉತ್ತರ: ಮುಂಬೈ ಸಮೀಪದಲ್ಲಿರುವ ತಾರಾಪುರ ಸ್ಥಾವರ

ಪ್ರಶ್ನೆ 7: ವಿಜಯನಗರದ ಕೊನೆಯ ಪ್ರಸಿದ್ಧ ಅರಸ ಯಾರು ?

ಉತ್ತರ: ಅಳಿಯ ರಾಮರಾಯ

ಪ್ರಶ್ನೆ 8: ಬಹಮನಿ ಸಾಮ್ರಾಜ್ಯವನ್ನು ಎಂದು ಸ್ಥಾಪಿಸಲಾಯಿತು ?

ಉತ್ತರ: ಕ್ರಿಶ 1347

ಪ್ರಶ್ನೆ 9: ಕನ್ನಡದ ಶೇಕ್ಸ್‌ಪಿಯರ್ ಎಂದು ಯಾರನ್ನು ಕರೆಯುತ್ತಾರೆ ?

ಉತ್ತರ: ಟಿ.ಪಿ.ಕೈಲಾಸಂ

ಪ್ರಶ್ನೆ 10: ಯಾವ ಯುದ್ಧದ ನಂತರ ವಿಜಯನಗರ ಸಾಮ್ರಾಜ್ಯ ಪತನಗೊಂಡಿತು?

ಉತ್ತರ: ತಾಳಿಕೋಟೆ ಯುದ್ಧ

ಇದನ್ನೂ ಓದಿ: Job Alert: ಗುಪ್ತಚರ ಇಲಾಖೆಯಲ್ಲಿ 955 ಹುದ್ದೆಗಳ ನೇಮಕಾತಿ, ಡಿಗ್ರಿ ಪಾಸಾದವರು ಇಂದೇ ಅರ್ಜಿ ಸಲ್ಲಿಸಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News