Home Remedy For Cracked Heels: ನೀವೂ ಸಹ ಒಡೆದ ಹಿಮ್ಮಡಿ ಸಮಸ್ಯೆಯಿಂದ ಬಳಲುತ್ತಿದ್ದೀರಾ... ಚಿಂತಿಸುವ ಅಗತ್ಯವೇ ಇಲ್ಲ ನಿಮ್ಮ ಮನೆಯಲ್ಲಿಯೇ ಇರುವ ಮೂರೇ ಮೂರು ಪದಾರ್ಥಗಳ ಸಹಾಯದಿಂದ ಈ ಸಮಸ್ಯೆಗೆ ಸುಲಭ ಪರಿಹಾರ ಕಂಡು ಕೊಳ್ಳಬಹುದು.
Premature White Hair Problem Solution: ಬಿಳಿ ಕೂದಲು ನಮ್ಮನ್ನು ಮುಜುಗರಕ್ಕೆ ಈಡು ಮಾಡುವುದಂತೂ ಸುಳ್ಳಲ್ಲ. ಆದರೆ ಇದಕ್ಕೆ ಮುಜುಗರ ಪಡಬೇಕಿಲ್ಲ. ಕೆಲವು ಮನೆಮದ್ದುಗಳನ್ನು ಅನುಸರಿಸುವ ಮೂಲಕ ಬಿಳಿ ಕೂದಲಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು.
Women's health tips : ಲೈಂಗಿಕತೆಯ ಬಗ್ಗೆ ನಮಗೆ ಅನೇಕ ತಪ್ಪು ಕಲ್ಪನೆಗಳಿವೆ. ಈ ವಿಷಯದ ಹೆಸರನ್ನು ಹೇಳಲು ಸಹ ಅನೇಕರು ಭಯಪಡುತ್ತಾರೆ. ಆದರೆ ಪ್ರತಿಯೊಬ್ಬರೂ ಈ ಕುರಿತು ಮಾಹಿತಿ ತಿಳಿಯುವುದು ಬಹಳ ಅವಶ್ಯಕವಾಗಿದೆ. ಬನ್ನಿ ಇಂದು ನಾವು ಮೊದಲ ಬಾರಿಗೆ ಸೆಕ್ಸ್ ಮಾಡಿದ್ರೆ ಯುವತಿಯರ ದೇಹದಲ್ಲಾಗುವ ಬದಲಾವಣೆಗಳ ಕುರಿತು ತಿಳಿಯೋಣ..
ಕಾರ್ತಿಕ ಪೂರ್ಣಿಮಾ 2023 ಯಾವಾಗ?: ಕಾರ್ತಿಕ ಪೂರ್ಣಿಮೆಯ ದಿನವು ಬಹಳ ಮುಖ್ಯವಾಗಿದೆ. ಈ ದಿನ ಗಂಗಾ ಸ್ನಾನವನ್ನು ಮಾಡಲಾಗುತ್ತದೆ. ಕಾರ್ತಿಕ ಪೂರ್ಣಿಮೆಯ ದಿನದಂದು ಕೇವಲ ಗಂಗಾಜಲವನ್ನು ಸ್ಪರ್ಶಿಸುವುದರಿಂದ ಎಲ್ಲಾ ಪಾಪಗಳು ನಾಶವಾಗುತ್ತವೆ ಎಂದು ನಂಬಲಾಗಿದೆ.
ಕೊಲೆಸ್ಟ್ರಾಲ್ ಕಡಿಮೆ ಮಾಡುವ ಆಹಾರ: ಕೊಲೆಸ್ಟ್ರಾಲ್ ಕಡಿಮೆ ಮಾಡಲು ನೀವು ಹಲವು ವಿಧಾನಗಳನ್ನು ಅಳವಡಿಸಿಕೊಂಡಿರಬಹುದು. ಆದರೆ ಈ ವಿಶೇಷ ಆಹಾರವನ್ನು ಒಮ್ಮೆ ಪ್ರಯತ್ನಿಸಿ, ಕೆಲವೇ ದಿನಗಳಲ್ಲಿ ನೀವು ವ್ಯತ್ಯಾಸ ಕಾಣಲು ಸಾಧ್ಯವಾಗುತ್ತದೆ.
Owl Statue at Home: ಮನೆಯ ವಾಯುವ್ಯ ದಿಕ್ಕಿನಲ್ಲಿ ಗೂಬೆ ಮೂರ್ತಿ ಇಡಬೇಕು. ವಾಯುವ್ಯ ದಿಕ್ಕಿನಲ್ಲಿ ಇಡುವುದರಿಂದ ಸಕಾರಾತ್ಮಕ ಶಕ್ತಿಯ ಪ್ರವೇಶವಾಗುತ್ತದೆ. ಸುತ್ತಮುತ್ತಲ ಪ್ರದೇಶ ನಕಾರಾತ್ಮಕ ಶಕ್ತಿಯಿಂದ ದೂರವಿರುತ್ತದೆ.
Diabetes Patient Should Avoid These Fruits: ಪೈನಾಪಲ್ ಅಧಿಕ ಸಕ್ಕರೆಯ ಹೊರತಾಗಿ ಹೆಚ್ಚಿನ ಕಾರ್ಬೋಹೈಡ್ರೇಟ್ಗಳನ್ನು ಸಹ ಹೊಂದಿರುತ್ತದೆ. ಮಧುಮೇಹ ರೋಗಿಗಳು ಪೈನಾಪಲ್ ತಿನ್ನಬಾರದು. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಇದ್ದಕ್ಕಿದ್ದಂತೆ ಹೆಚ್ಚಿಸುತ್ತದೆ.
Refrigerate Tomatoes : ಅನೇಕ ತರಕಾರಿಗಳನ್ನು ನಾವು ದೀರ್ಘಕಾಲದವರೆಗೆ ಬಳಕೆಗೆ ಬರಲು ಫ್ರಿಜ್ನಲ್ಲಿ ಇಡುತ್ತೇವೆ. ಆದರೆ ಹೀಗೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಹಾನಿಕಾರಕ ಅಂತ ನಮಗೆ ತಿಳಿದಿಲ್ಲ. ಹೆಚ್ಚಿನ ಜನರು ಫ್ರಿಜ್ನಲ್ಲಿ ಟೊಮೆಟೊಗಳನ್ನು ಸಂಗ್ರಹಿಸುತ್ತಾರೆ. ಇದು ಆರೋಗ್ಯ ದೃಷ್ಟಿಯಿಂದ ಒಳ್ಳೆಯದಲ್ಲಿ. ಬನ್ನಿ ಈ ಕುರಿತು ಹೆಚ್ಚಿನ ಮಾಹಿತಿ ತಿಳಿಯೋಣ..
ಹಸುವಿನ ಹಾಲು VS ಎಮ್ಮೆ ಹಾಲು: ಹಸುವಿನ ಹಾಲು ಹಾಗೂ ಎಮ್ಮೆ ಹಾಲು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಹೀಗಾಗಿ ಎರಡೂ ಹಾಲು ಸೇವಿಸುವುದು ಒಳ್ಳೆಯದು. ಆದರೆ ಕೆಲವು ಕಾರಣಗಳಿಂದ ಹಸುವಿನ ಹಾಲು ಎಮ್ಮೆ ಹಾಲಿಗಿಂತ ಒಳ್ಳೆಯದು ಎಂದು ಹೇಳಲಾಗುತ್ತದೆ.
ದೇವುತನಿ ಏಕಾದಶಿಗೆ ಹಿಂದೂ ಧರ್ಮದಲ್ಲಿ ಅತ್ಯಂತ ಮಹತ್ವದ ಸ್ಥಾನವಿದೆ. ಈ ಅವಧಿಯಲ್ಲಿ 4 ತಿಂಗಳಿನಿಂದ ಮಲಗಿದ್ದ ವಿಷ್ಣುವು ಎಚ್ಚರಗೊಳ್ಳುತ್ತಾನೆ ಎಂದು ಹೇಳಲಾಗುತ್ತದೆ. ಇದರ ನಂತರ ಎಲ್ಲಾ ಶುಭ ಕಾರ್ಯಗಳು ಮತ್ತು ಮದುವೆಯಂತಹ ಕಾರ್ಯಕ್ರಮಗಳು ಪ್ರಾರಂಭವಾಗುತ್ತವೆ.
ಮಂಗಳ ಗೋಚರ 2023: ಈ ಸಮಯದಲ್ಲಿ ವೃಷಭ ರಾಶಿಯ ಜನರು ಕೆಲವು ವಿಷಯಗಳ ಬಗ್ಗೆ ಹೆಚ್ಚು ಒತ್ತಡ ಹೊಂದಬಹುದು. ಆದ್ದರಿಂದ ಅವರು ಅದನ್ನು ಕಡಿಮೆ ಮಾಡಲು ಧ್ಯಾನವನ್ನು ಮಾಡಬೇಕು. ನೀವು ಅತಿಯಾಗಿ ಯೋಚಿಸಿದರೆ ಮಾನಸಿಕ ಅಸ್ವಸ್ಥತೆಗೆ ಬಲಿಯಾಗಬಹುದು.
Diabetes In Young Adults In India: ಮಾರಕ ಕಾಯಿಲೆಯಾಗಿರುವ ಮಧುಮೇಹವು ನಮ್ಮ ಕಣ್ಣುಗಳು, ಹೃದಯ, ಯಕೃತ್ತು ಮತ್ತು ಮೂತ್ರಪಿಂಡಗಳ ಮೇಲೆ ಪರಿಣಾಮ ಬೀರುತ್ತವೆ. ಹೀಗಾಗಿ ಅದರ ರೋಗಲಕ್ಷಣಗಳನ್ನು ಗುರುತಿಸಿ ಚಿಕಿತ್ಸೆ ತೆಗೆದುಕೊಳ್ಳುವುದು ಮುಖ್ಯ.
Saturday Remedies For Good Luck: ಶನಿವಾರದಂದು ಶನಿ ರಕ್ಷಾ ಸ್ತೋತ್ರವನ್ನು ಪಠಿಸಿ. ಈ ದಿನ ಇದನ್ನು ಮಾಡುವುದು ಮಂಗಳಕರ ಮತ್ತು ಫಲಪ್ರದವೆಂದು ಪರಿಗಣಿಸಲಾಗುತ್ತದೆ. ಶನಿ ರಕ್ಷಾ ಸ್ತೋತ್ರವನ್ನು ಪಠಿಸುವ ಮೂಲಕ ಸಾಡೇಸಾತಿ, ಧೈಯಾ ಮತ್ತು ಶನಿ ದೋಷದಿಂದ ಮುಕ್ತಿಗಾಗಿ ಶನಿ ದೇವನನ್ನು ಪ್ರಾರ್ಥಿಸಿ.
ಆರೋಗ್ಯದ ಮೇಲೆ ಚಹಾದ ಅಡ್ಡಪರಿಣಾಮಗಳು: ಭಾರತದಲ್ಲಿನ ಪ್ರತಿಯೊಂದು ಕಾಯಿಲೆಗೆ ಚಹಾವೇ ಮದ್ದು. ಆದರೆ ಕೆಲವರು ತಪ್ಪಾದ ಸಮಯದಲ್ಲಿ ಮತ್ತು ತಪ್ಪಾದ ರೀತಿಯಲ್ಲಿ ಚಹಾವನ್ನು ಕುಡಿಯುತ್ತಾರೆ. ಇದರಿಂದ ಆರೋಗ್ಯ ಹದಗೆಡುವ ಸಾಧ್ಯತೆ ಇರುತ್ತದೆ. ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದರಿಂದ ಬಿಪಿ ರೋಗಿಗಳಿಗೆ ಏನಾದರೂ ಗಂಭೀರ ಸಮಸ್ಯೆ ಉಂಟಾಗಬಹುದೇ ಎಂಬುದರ ಬಗ್ಗೆ ತಿಳಿಯಿರಿ.
Dev Uthani Ekadashi 2023: ದೇವ ಉತ್ಥಾನ ಏಕಾದಶಿಯನ್ನು ದೇವ ಪ್ರಬೋಧಿನಿ ಮತ್ತು ದೇವೋತ್ಥಾನ ಏಕಾದಶಿ ಎಂತಲೂ ಕರೆಯುತ್ತಾರೆ. ಈ ದಿನದಂದು ತುಳಸಿ ವಿವಾಹದೊಂದಿಗೆ ಮಂಗಳ ಕೆಲಸಗಳು ಪ್ರಾರಂಭವಾಗುತ್ತವೆ. ಹೆಣ್ಣು ಮಗುವನ್ನು ಪಡೆಯುವಲ್ಲಿ ವಂಚಿತನಾದ ವ್ಯಕ್ತಿಯು ಈ ದಿನದಂದು ತುಳಸಿ ವಿವಾಹವನ್ನು ಮಾಡಬೇಕು ಎನ್ನುವ ನಂಬಿಕೆಯಿದೆ. ಏಕೆಂದರೆ ಇದು ಕನ್ಯಾದಾನಕ್ಕೆ ಸಮನಾದ ಫಲವನ್ನು ನೀಡುತ್ತದೆ.
Surya Rashi Parivartan 2023: ಸೂರ್ಯನು ನವೆಂಬರ್ 20ರಂದು ಅನುರಾಧಾ ನಕ್ಷತ್ರ ಮತ್ತು ಡಿಸೆಂಬರ್ 3ರಂದು ಜ್ಯೇಷ್ಠ ನಕ್ಷತ್ರವನ್ನು ಪ್ರವೇಶಿಸುತ್ತಾನೆ. ನಂತರ ಡಿಸೆಂಬರ್ 16ರಂದು ಸೂರ್ಯನು ಧನು ರಾಶಿಯನ್ನು ಪ್ರವೇಶಿಸುತ್ತಾನೆ. ಈ ಬದಲಾವಣೆಗಳು ಯಾವ ರಾಶಿಗಳಿಗೆ ಹೆಚ್ಚಿನ ಲಾಭವನ್ನು ನೀಡಲಿವೆ ಎಂದು ತಿಳಿಯಿರಿ.
Skin peeling solution: ಸನ್ಬರ್ನ್, ಸೋರಿಯಾಸಿಸ್, ಅಕ್ರಾಲ್ ಪೀಲಿಂಗ್ ಸ್ಕಿನ್ ಸಿಂಡ್ರೋಮ್ನಂತಹ ಅನೇಕ ರೀತಿಯ ಕಾಯಿಲೆಗಳಿಂದಲೂ ಈ ಸಮಸ್ಯೆ ಉದ್ಭವಿಸುತ್ತದೆ. ನೀವೂ ಈ ಸಮಸ್ಯೆ ಎದುರಿಸುತ್ತಿದ್ದರೆ ತಕ್ಷಣ ವೈದ್ಯರ ಭೇಟಿ ಮಾಡುವುದು ಸೂಕ್ತ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.