ಈ ಪಟ್ಟಿಯಲ್ಲಿ ಮೊದಲ ಹೆಸರು ವೇಗದ ಬೌಲರ್ ಯಶ್ ದಯಾಳ್ ಅವರದ್ದು. 5 ಕೋಟಿ ರೂ. ಮೌಲ್ಯದ ಆಟಗಾರರಾಗಿರುವ ದಯಾಳ್ ಈ ಬಾರಿಯ ಟೂರ್ನಿಯಲ್ಲಿ ಸಂಪೂರ್ಣವಾಗಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಅವರ ವಿರುದ್ಧ ದಾಖಲಾಗಿರುವ ಪ್ರಕರಣದ ಬೆಳವಣಿಗೆಗಳನ್ನ ಗಮನದಲ್ಲಿಟ್ಟುಕೊಂಡು ಆರ್ಸಿಬಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಯಶ್ ದಯಾಳ್ ಅವರು ಈ ಋತುವಿನಲ್ಲಿ ಆರ್ಸಿಬಿ ಭಾಗವಾಗಿಲ್ಲ. ಕೆಲ ಕಾರಣದಿಂದ ಯಶ್ ದಯಾಳ್ ಆರ್ಸಿಬಿಯಲ್ಲಿ ಈ ಸಲ ಆಡಿಲ್ಲ.
ಆರ್ಸಿಬಿ ಪರ ಆರ್.ಅಶ್ವಿನ್ ದಿಟ್ಟ ಭವಿಷ್ಯ ನುಡಿದಿದ್ದಾರೆ. ಮುಂದಿನ ಎರಡು ವರ್ಷಗಳಲ್ಲಿ ಹಾಲಿ ಚಾಂಪಿಯನ್ ತಂಡವು ಇನ್ನೂ ಎರಡು ಐಪಿಎಲ್ ಪ್ರಶಸ್ತಿಗಳನ್ನ ಗೆಲ್ಲಬಹುದು ಎಂದು ಅವರು ಹೇಳಿದ್ದಾರೆ. ಹ್ಯಾಜಲ್ವುಡ್ ಗಾಯದ ಬಗ್ಗೆಯೂ ಅವರು ಉಲ್ಲೇಖಿಸಿದ್ದಾರೆ.
FIR against Yash Dayal: ಮೂಲಗಳ ಪ್ರಕಾರ, ಪೊಲೀಸರು ಈಗ ಸಂತ್ರಸ್ತೆಯ ಹೇಳಿಕೆಯನ್ನು ದಾಖಲಿಸಲಿದ್ದಾರೆ. ಸಂತ್ರಸ್ತೆಯ ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್ ಮುಂದೆ ದಾಖಲಿಸಲಾಗುವುದು ಮತ್ತು ವೈದ್ಯಕೀಯ ಪರೀಕ್ಷೆ ನಡೆಸಲಾಗುವುದು.
Team India: ಐಪಿಎಲ್ ಮುಗಿದಿದೆ, ಟೀಂ ಇಂಡಿಯಾದಲ್ಲಿ ನಿವೃತ್ತಿಗಳ ನಂತರ ತಂಡ ಸ್ವಲ್ಪ ವೀಕ್ ಆದಂತೆ ಕಾಣುತ್ತಿದೆ, ಇದೀಗ ಅಭಿಮಾನಿಗಳಿಗೆ ಆ ಹತಾಶೆ ಬೇಡ, ಏಕೆಂದರೆ ಟೀಂ ಇಂಡಿಯಾ ತಂಡಕ್ಕೆ ಯುವ ಆಟಗಾರರು ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಯಾರು? ಯಾವಾಗ? ತಿಳಿಯಲು ಮುಂದೆ ಓದಿ...
MI vs RCB: ಯಶ್ ದಯಾಳ್ ಮತ್ತು ಜಿತೇಶ್ ಶರ್ಮಾ ಇಬ್ಬರು ಸೇರಿ ಸೂರ್ಯ ಕುಮಾರ್ ಕ್ಯಾಚ್ ಕೈಬಿಟ್ಟ ನಂತರ ವಿರಾಟ್ ಕೊಹ್ಲಿ ತುಂಬಾ ಕೋಪಗೊಂಡರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಸಖತ್ ವೈರಲ್ ಆಗುತ್ತಿದೆ.
Team india Star Cricketer: ಟೀಂ ಇಂಡಿಯಾದ ವೇಗದ ಬೌಲರ್ ಖಲೀಲ್ ಅಹ್ಮದ್ ಗಾಯದ ಸಮಸ್ಯೆಯಿಂದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ. ಅವರ ಸ್ಥಾನಕ್ಕೆ ಯುವ ವೇಗದ ಬೌಲರ್ ಯಶ್ ದಯಾಳ್ ಆಯ್ಕೆಯಾಗಿದ್ದಾರೆ.
Indian Premier League 2025:ಈ ಬಾರಿ BCCI ಎಲ್ಲಾ ತಂಡಗಳಿಗೆ ತಮ್ಮ 6 ಆಟಗಾರರನ್ನು ಉಳಿಸಿಕೊಳ್ಳಲು ಅನುಮತಿ ನೀಡಿತ್ತು. ಅದೇ ಸಂಖ್ಯೆಯ ಆಟಗಾರರನ್ನು ಉಳಿಸಿಕೊಂಡಿರುವ ತಂಡಗಳು RTMಹೊಂದಿರುವುದಿಲ್ಲ, ಆದರೆ ಈ ಸಂಖ್ಯೆಗಿಂತ ಕಡಿಮೆ ಆಟಗಾರರನ್ನು ಉಳಿಸಿಕೊಂಡ ಯಾವುದೇ ತಂಡವು ತಮ್ಮ ಹಳೆಯ ಆಟಗಾರರನ್ನು ರಿಡೀಮ್ ಮಾಡಲು ಹರಾಜಿನ ದಿನದಂದು RTMಬಳಸಬಹುದು.
rcbretention Players List: ಎಲ್ಲರೂ ಅಂದುಕೊಂಡಂತೆ ನಡೆದಿದೆ. ಮುಂದಿನ ವರ್ಷದ ಐಪಿಎಲ್ನಲ್ಲಿ ಬೆಂಗಳೂರಿಗೆ ಇನ್ನು ಮುಂದೆ ಹೊಸ ಕಳೆ... ಹೊಸ ಕೋಚ್.. ಹೊಸ ತಂಡ.. ಚಿಗುರೊಡೆಯುತ್ತಿರುವ ಟ್ರೋಫಿ ಕನಸಿನೊಂದಿಗೆ.. ಈ ಬಾರಿ ಆರ್ಸಿಬಿ ಬಲಿಷ್ಠ ತಂಡವಾಗಿ ಕಣಕ್ಕೆ ಇಳಿಯಲಿದೆ.
IPL 2025 Auction:ಐಪಿಎಲ್ 2025 ರ ಮೆಗಾ ಹರಾಜಿಗೆ ಮುಂಚಿತವಾಗಿ, ಬಿಸಿಸಿಐ ಫ್ರಾಂಚೈಸಿಗಳಿಗೆ ಗರಿಷ್ಠ ಆರು ಆಟಗಾರರನ್ನು ಉಳಿಸಿಕೊಳ್ಳುವ ಆಯ್ಕೆಯನ್ನು ನೀಡಿದೆ. ಅಲ್ಲದೇ ಫ್ರಾಂಚೈಸಿಗಳು ಈ ಅವಧಿಯಲ್ಲಿ ಐದು ಕ್ಯಾಪ್ಡ್ ಮತ್ತು ಇಬ್ಬರು ಅನ್ಕ್ಯಾಪ್ಡ್ ಆಟಗಾರರನ್ನು ಉಳಿಸಿಕೊಳ್ಳಬಹುದು.
Yash Dayal Story To Indian Cricket Team: IPL 2024 ರಲ್ಲಿ, ಪಂದ್ಯಾವಳಿಯ 68 ನೇ ಪಂದ್ಯವು ಚೆನ್ನೈ ಮತ್ತು RCB ನಡುವೆ ನಡೆಯಿತು. ಈ ಪಂದ್ಯವನ್ನು ಗೆಲ್ಲುವ ಮೂಲಕ ಆರ್ಸಿಬಿ ಪ್ಲೇ ಆಫ್ʼಗೆ ಪ್ರವೇಶಿಸಬೇಕಾಯಿತು. ಕೊನೆಯ ಓವರ್ʼನಲ್ಲಿ ಚೆನ್ನೈ ಅರ್ಹತೆ ಪಡೆಯಲು 17 ರನ್ʼಗಳ ಅಗತ್ಯವಿತ್ತು.
Indian Premier League 2024:ಯಶ್ ದಯಾಳ್ ಎಸೆದ 19ನೇ ಓವರ್ನ ಮೊದಲ ಎಸೆತದಲ್ಲಿ ಎಂ.ಎಸ್. ಧೋನಿ 110 ಮೀಟರ್ಸಿಕ್ಸರ್ ಬಾರಿಸಿದರು. ಈ ವೇಳೆ ಚೆಂಡು ಕ್ರೀಡಾಂಗಣದ ಹೊರಗೆ ಬಿದ್ದಿತು. ಇದರಿಂದ ನಮಗೆ ಹೊಸ ಚೆಂಡು ಸಿಕ್ಕಿತು. ಹೀಗಾಗಿ ನಮಗೆ ಗೆಲುವು ಸುಲಭವಾಯಿತು ಎಂದು ಕಾರ್ತಿಕ್ ಹೇಳಿದ್ದಾರೆ.
Indian Premier League 2024:ಬೌಲರ್ಗಳ ಕೈಯಿಂದ ಚೆಂಡು ಜಾರುತ್ತಿತ್ತು. ಹೀಗಾಗಿ ಬ್ಯಾಟ್ಸಮನ್ಗಳ ವಿರುದ್ಧ ಚೆನ್ನಾಗಿ ಬೌಲಿಂಗ್ ಮಾಡಲು ಸಾಧ್ಯವಾಗುತ್ತಿರುತ್ತಿರಲಿಲ್ಲ. ಹೀಗಾಗಿ ಕೊಹ್ಲಿ- ಡುಪ್ಲೆಸಿಸ್ ಇಬ್ಬರೂ ಚೆಂಡನ್ನು ಬದಲಾಯಿಸುವಂತೆ ಅಂಪೈರ್ಗೆ ಪದೇ ಪದೇ ಮನವಿ ಮಾಡಿಕೊಂಡರು. ಆದರೆ ಇದಕ್ಕೆ ಅವರು ಒಪ್ಪಿರಲಿಲ್ಲ.
RCB vs CSK: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಸೋಲಿಸುವ ಮೂಲಕ IPL 2024 ರ ಪ್ಲೇಆಫ್ಗೆ ಅರ್ಹತೆ ಗಳಿಸಿದೆ. ಈ ಐವರು ಆಟಗಾರರು ಬೆಂಗಳೂರನ್ನು ಪ್ಲೇ ಆಫ್ಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
IPL 2024 playoffs:ಶನಿವಾರ ಬೆಂಗಳೂರಿನಎಂ.ಚಿನ್ನಸ್ವಾಮಿಕ್ರೀಡಾಂಗಣದಲ್ಲಿ ನಡೆದ ಮಹತ್ವದ ಪಂದ್ಯದಲ್ಲಿ ಚೆನ್ನೈ ವಿರುದ್ಧ 27 ರನ್ಗಳ ರೋಚಕ ಗೆಲುವು ಸಾಧಿಸಿದ ಆರ್ಸಿಬಿ 4ನೇ ತಂಡವಾಗಿ ಪ್ಲೇ ಆಫ್ಗೆ ಪ್ರವೇಶ ಪಡೆಯಿತು.
Indian Premier League 2024: ಅಹಮದಾಬಾದ್ನನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ 2023ರ ಐಪಿಎಲ್ ಟೂರ್ನಿಯ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ರಿಂಕು ಸಿಂಗ್ ಕೈಲಿ 5ಎಸೆತಗಳಲ್ಲಿ ಸತತ 5 ಸಿಕ್ಸರ್ಗಳನ್ನು ಯಶ್ ದಯಾಳ್ ಹೊಡೆಸಿಕೊಂಡಿದ್ದರು.
IPL 2024: ಆರ್ಸಿಬಿಯ ಪ್ಲೇಆಫ್ ಹಾದಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಗೋಡೆಯಂತಿತ್ತು. ಆದರೆ ಏಪ್ರಿಲ್ 12 ರಂದು RCB ದೆಹಲಿಯನ್ನು ಸೋಲಿಸಿತು. ಇದೀಗ, ಪ್ಲೇಆಫ್ ತಲುಪುವುದು ಆರ್’ಸಿಬಿಗೆ ಸುಲಭವೇನಲ್ಲ.
Virat Kohli Reaction After RCB won: ಸತತ ಸೋಲಿನಿಂದ ಕಂಗೆಟ್ಟಿದ್ದ ಆರ್ಸಿಬಿ ಹೈದರಾಬಾದ್ ವಿರುದ್ಧ ಗೆದ್ದು ಬೀಗಿದೆ.. ಈ ವೇಳೆ ಕಿಂಗ್ ಕೊಹ್ಲಿ ನೀಡಿದ ರಿಯಾಕ್ಷನ್ ಸಖತ್ ವೈರಲ್ ಆಗುತ್ತಿದೆ..
Indian Premier League 2024:ಅನೇಕ RCB ಅಭಿಮಾನಿಗಳು ಸಹ ಮುರಳಿ ಕಾರ್ತಿಕ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉತ್ತಮ ಬೌಲಿಂಗ್ ಮಾಡಿದ ಆಟಗಾರನನ್ನು ನೀವು ಹೇಗೆ ಕಸಕ್ಕೆ ಹೋಲಿಸಿದ್ದೀರಿ ಅಂತಾ ಪ್ರಶ್ನಿಸಿದ್ದಾರೆ.
Alzarri Joseph :17ನೇ ವರ್ಷದ ಮಿನಿ ಹರಾಜಿನಲ್ಲಿ ಇಬ್ಬರು ಗುಜರಾತ್ ತಂಡದ ಆಟಗಾರಿಗೆ ಕೋಟಿ ನೀಡಿ ಆರ್ಸಿಬಿ ತಮ್ಮ ತಂಡಕ್ಕೆ ಸೇರಿಸಿಕೊಂಡಿದೆ. 2 ಕೋಟಿ ನೀಡಿ ಫರ್ಗ್ಯೂಸನ್ರವರನ್ನು ಪ್ರಮುಖ ಬೌಲಿಂಗ್ ಅಸ್ತ್ರವನ್ನಾಗಿಸಿಕೊಂಡದೆ. ಅದರ ಜೊತೆಗೆ ಯುವ ಆಟಗಾರರಿಗಡೆ ತಂಡದಲ್ಲಿ ಸ್ಥಾನ ನೀಡಲಿದೆ.