ಅಂಜನಾದ್ರಿ ಅಭಿವೃದ್ಧಿ ಮಾಡೇ ಮಾಡ್ತೀವಿ

  • Zee Media Bureau
  • Jun 22, 2022, 10:19 AM IST

ಆಂಜನೇಯ ಶೂದ್ರ ಅದಕ್ಕೆ ಅಭಿವೃದ್ಧಿ ಮಾಡ್ತಿಲ್ಲ ಎಂಬ ಮಾಜಿ ಸಂಸದ ಉಗ್ರಪ್ಪ ಹೇಳಿಕೆಗೆ ಸಚಿವ ಆನಂದ್‌ ಸಿಂಗ್‌ ತಿರುಗೇಟು ನೀಡಿದ್ದಾರೆ. ನನಗೆ ಜಾತಿ ಅದ್ಯಾವುದೂ ಗೊತ್ತಿಲ್ಲ. ನಾವು 100ಕ್ಕೆ ನೂರು ಅಂಜನಾದ್ರಿ ಅಭಿವೃದ್ಧಿ ಮಾಡೇ ಮಾಡ್ತೀವಿ ಅಂತ ಹೇಳಿದ್ರು.

Trending News