ಅಪಘಾತದಲ್ಲಿ ಬೀದರ್‌ನ 7 ಜನ ಸಾವನಪ್ಪಿದ ಕುಟುಂಬಸ್ಥರೊಂದಿಗೆ ಮಾತನಾಡಿ ಸಾಂತ್ವನ ಹೇಳಿದ ಬೊಮ್ಮಾಯಿ

  • Zee Media Bureau
  • May 30, 2022, 04:44 PM IST

ಅಯೋಧ್ಯೆಯ ಶ್ರೀರಾಮನ ದರ್ಶನಕ್ಕೆ ತೆರಳಿ ಅಪಘಾತಕ್ಕೀಡಾದ ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರು ದೂರವಾಣಿ ಮೂಲಕ ಅಪಘಾತದಲ್ಲಿ ಬೀದರ್‌ನ 7 ಜನ ಸಾವನಪ್ಪಿದ ಕುಟುಂಬಸ್ಥರೊಂದಿಗೆ ಮಾತನಾಡಿ ಸಾಂತ್ವನ ಹೇಳಿದ್ದಾರೆ.

Trending News