ದರ್ಶನ್ ಶಿಫ್ಟ್, ಸಿಎಂಗೆ ಮೂಡಾ ಸಂಕಷ್ಟ, ರಂಗೇರಿದ ಚನ್ನಪಟ್ಟಣ ಬೈ ಎಲೆಕ್ಷನ್

-

  • Zee Media Bureau
  • Aug 28, 2024, 11:08 AM IST

ಈ ಕ್ಷಣದ ಪ್ರಮುಖ ಸುದ್ದಿಗಳು :-
>> ಪರಪ್ಪನ ಅಗ್ರಹಾರದಿಂದ ಇಂದು ದಾಸನ ಎತ್ತಂಗಡಿ 
>> ದರ್ಶನ್‌ & ಟೀಂ ನ್ಯಾಯಾಂಗ ಬಂಧನ ಅಂತ್ಯ - ಕೋರ್ಟ್‌ಗೆ ಹಾಜರುಪಡಿಸಲು ಪೊಲೀಸರು ಸಿದ್ಧತೆ  
>> ಮುಖ್ಯಮಂತ್ರಿ ಸಿದ್ದರಾಮಯ್ಯ ಮುಡಾ ಸಂಕಷ್ಟ - ನಾಳೆ ಹೈಕೋರ್ಟ್‌ ವಿಚಾರಣೆಯತ್ತ ಎಲ್ಲರ ಚಿತ್ತ 
>> ರಂಗೇರಿದ ಚನ್ನಪಟ್ಟಣ ಉಪ ಚುನಾವಣೆ ಕದನ - ಟಿಕೆಟ್‌ಗಾಗಿ ಇಂದು ದೆಹಲಿಯಲ್ಲಿ ಯೋಗೇಶ್ವರ್‌ ಲಾಬಿ 
>> ಮಗನ ಪಾಸ್‌ ಮಾಡಿಸಲು ಅಡ್ಡದಾರಿ ಹಿಡಿದ ಮುಖ್ಯಶಿಕ್ಷಕ - SSLC ಪರೀಕ್ಷೆಯಲ್ಲಿ ನಕಲಿ ಪರಿಕ್ಷಾರ್ಥಿಗೆ ಒತ್ತಾಯ 

Trending News