ಭೀಕರ ಪ್ರವಾಹ, ಕಣ್ಮುಂದೆ ಸಾವು.. ಮುಖದಲ್ಲಿ ನಗು.. ಗುಂಡಿಗೆ ಅಂದ್ರೆ ಇವರದ್ದೇ ಗುರು..! ವಿಡಿಯೋ ವೈರಲ್‌

Couple stuck in Flood : ಭೋರ್ಗರೆದು ಹರಿಯುತ್ತಿದ್ದ ನೀರು, ಇನ್ನೇನು ಕೆಲವೇ ಕ್ಷಣದಲ್ಲಿ ನೀರಿನ ರಭಸಕ್ಕೆ ಕೊಚ್ಚಿ ಹೋಗುವ ಕಾರು.. ಆದರೂ ಅದರ ಮೇಲೆ ಇಬ್ಬರು ದಂಪತಿಗಳು ಮಾಡಿದ ಕೆಲಸ.. ಎಲ್ಲರಿಗೂ ಅಚ್ಚರಿ ಮೂಡಿಸುತ್ತಿದೆ.. ಅಷ್ಟಕ್ಕೂ ಆಗಿದ್ದೇನು..? ಇಲ್ಲಿದೆ ಇಂಟ್ರಸ್ಟಿಂಗ್‌ ವರದಿ.. 

ಭೀಕರ ಪ್ರವಾಹ, ಕಣ್ಮುಂದೆ ಸಾವು.. ಮುಖದಲ್ಲಿ ನಗು.. ಗುಂಡಿಗೆ ಅಂದ್ರೆ ಇವರದ್ದೇ ಗುರು..! ವಿಡಿಯೋ ವೈರಲ್‌

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.