ತಮಿಳುನಾಡು ಡಿಎಂಕೆ ಅಧಿನಾಯಕ, ಕಲೈಗ್ನಾರ್ ಎಂ.ಕರುಣಾನಿಧಿ ಇನ್ನಿಲ್ಲ ತಮಿಳುನಾಡು ಡಿಎಂಕೆ ಅಧಿನಾಯಕ, ಕಲೈಗ್ನಾರ್ ಎಂ.ಕರುಣಾನಿಧಿ ಇನ್ನಿಲ್ಲ ತಮಿಳುನಾಡು ಮಾಜಿ ಮುಖ್ಯಮಂತ್ರಿ ಹಾಗು ಡಿಎಂಕೆ ಪಕ್ಷದ ಮುಖ್ಯಸ್ಥ ಎಂ.ಕರುಣಾನಿಧಿ ಅವರು ಮಂಗಳವಾರ ಸಂಜೆ ನಿಧನರಾಗಿದ್ದಾರೆ. 
ಡಿಎಂಕೆ ಅಧಿನಾಯಕ ಕರುಣಾನಿಧಿ ಆರೋಗ್ಯ ಸ್ಥಿತಿ ಚಿಂತಾಜನಕ; ತಮಿಳುನಾಡಿನಲ್ಲಿ ಹೈ ಅಲರ್ಟ್ ಡಿಎಂಕೆ ಅಧಿನಾಯಕ ಕರುಣಾನಿಧಿ ಆರೋಗ್ಯ ಸ್ಥಿತಿ ಚಿಂತಾಜನಕ; ತಮಿಳುನಾಡಿನಲ್ಲಿ ಹೈ ಅಲರ್ಟ್ ತಮಿಳುನಾಡು ಮಾಜಿ ಮುಖ್ಯಮಂತ್ರಿ ಹಾಗು ಡಿಎಂಕೆ ಅಧಿನಾಯಕ ಎಂ.ಕರುಣಾನಿಧಿ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಕಾವೇರಿ ಆಸ್ಪತ್ರೆ ಪ್ರಕಟಣೆ ಹೊರಡಿಸಿದೆ.
ಹೃದ್ರೋಗ ಸಮಸ್ಯೆಯಿಂದ ದೂರವಿರಬೇಕೇ? ಹಾಗಿದ್ದರೆ ಈ ಆಹಾರ ಸೇವಿಸಿ! ಹೃದ್ರೋಗ ಸಮಸ್ಯೆಯಿಂದ ದೂರವಿರಬೇಕೇ? ಹಾಗಿದ್ದರೆ ಈ ಆಹಾರ ಸೇವಿಸಿ! ಹೃದಯರಕ್ತನಾಳದ ಕಾಯಿಲೆಗಳ ಅಪಾಯವನ್ನು ಕಡಿಮೆಗೊಳಿಸಲು ಕೊಬ್ಬಿದ ಮೀನು ಸೇವನೆ ಸಹಕಾರಿ ಎಂದು ಫಿನ್ಲ್ಯಾಂಡ್ ವಿಶ್ವವಿದ್ಯಾಲಯದ ಸಂಶೋಧಕರು ಹೇಳಿದ್ದಾರೆ. 
ಸದಾ ಯಂಗ್ ಆಗಿ ಕಾಣಬೇಕೆ? ಹಾಗಿದ್ದರೆ ಈ ಹಣ್ಣುಗಳ ಜ್ಯೂಸ್ ಕುಡಿಯಿರಿ ಸದಾ ಯಂಗ್ ಆಗಿ ಕಾಣಬೇಕೆ? ಹಾಗಿದ್ದರೆ ಈ ಹಣ್ಣುಗಳ ಜ್ಯೂಸ್ ಕುಡಿಯಿರಿ ಆರೋಗ್ಯಕರ, ಸಮತೋಲಿತ ಆಹಾರವನ್ನು ಸೇವಿಸುವುದರಿಂದ ವಯಸ್ಸಾದಂತೆ ಕಾಣುವುದನ್ನು ತಡೆಯಬಹುದು.
ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿಗೆ ಭಾರತದ ಭರತ್ ವಟ್ವಾನಿ, ಸೋನಂ ವಾಂಗ್ ಚುಕ್ ಭಾಜನ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿಗೆ ಭಾರತದ ಭರತ್ ವಟ್ವಾನಿ, ಸೋನಂ ವಾಂಗ್ ಚುಕ್ ಭಾಜನ ಏಷ್ಯಾದ ನೋಬೆಲ್ ಎಂದೇ ಬಿಂಬಿತವಾಗಿರುವ ಮ್ಯಾಗ್ಸೆಸೆ ಪ್ರಶಸ್ತಿ ಪ್ರಕಟವಾಗಿದ್ದು, ಆರು ಮಂದಿ ವಿಜೇತರಲ್ಲಿ ಇಬ್ಬರು ಭಾರತೀಯರು ಸೇರಿದ್ದಾರೆ. ಸೋನಮ್ ವ್ಯಾಂಗ್​ಚುಕ್ ಹಾಗೂ ಭರತ್ ವಟ್ವಾನಿ ಪ್ರಶಸ್ತಿ ಪಡೆದ ಭಾರತೀಯರಾಗಿದ್ದಾರೆ. 
ಕುಟುಂಬಕ್ಕೆ ಹೊಸ ಅತಿಥಿ ನಿರೀಕ್ಷೆಯಲ್ಲಿ ಯಶ್-ರಾಧಿಕಾ ದಂಪತಿ! ಕುಟುಂಬಕ್ಕೆ ಹೊಸ ಅತಿಥಿ ನಿರೀಕ್ಷೆಯಲ್ಲಿ ಯಶ್-ರಾಧಿಕಾ ದಂಪತಿ! ರಾಕಿಂಗ್ ಸ್ಟಾರ್ ಯಶ್ ಅವರು ತಾವು ತಂದೆಯಾಗುತ್ತಿರುವ ಬಗ್ಗೆ ಫೇಸ್ಬುಕ್ ನಲ್ಲಿ ಸಂತೋಷ ಹಂಚಿಕೊಂಡಿದ್ದಾರೆ.
ಇನ್ಮುಂದೆ ವಾಟ್ಸಪ್ ಬಳಸಿ ರೈಲು ಸಂಚಾರದ ಮಾಹಿತಿ ಪಡೆಯಿರಿ! ಹೇಗೆ ಗೊತ್ತೇ? ಇನ್ಮುಂದೆ ವಾಟ್ಸಪ್ ಬಳಸಿ ರೈಲು ಸಂಚಾರದ ಮಾಹಿತಿ ಪಡೆಯಿರಿ! ಹೇಗೆ ಗೊತ್ತೇ? ಇನ್ಮುಂದೆ ಪ್ರಯಾಣಿಕರು ವಾಟ್ಸಪ್ ಮೂಲಕ ಚಲಿಸುತ್ತಿರುವ ರೈಲಿನ ಮಾಹಿತಿಯನ್ನು ಪಡೆಯಬಹುದು. 
ಆಷಾಢ ಏಕಾದಶಿ ಕೇವಲ ಉಪವಾಸದ ಹಬ್ಬವಲ್ಲ, ವಿಷ್ಣು ನಿದ್ರೆಗೆ ಜಾರುವ ದಿನ! ಆಷಾಢ ಏಕಾದಶಿ ಕೇವಲ ಉಪವಾಸದ ಹಬ್ಬವಲ್ಲ, ವಿಷ್ಣು ನಿದ್ರೆಗೆ ಜಾರುವ ದಿನ! ಆಷಾಢ ಮಾಸದ ಶುಕ್ಲ ಪಕ್ಷದಲ್ಲಿನ ಏಕಾದಶಿಯನ್ನು ‘ದೇವಶಯನಿ(ದೇವರ ನಿದ್ರೆಯ) ಏಕಾದಶಿ’ ಎನ್ನುತ್ತಾರೆ ಮತ್ತು ಕೃಷ್ಣ ಪಕ್ಷದಲ್ಲಿನ ಏಕಾದಶಿಯನ್ನು ‘ಕಾಮಿಕಾ ಏಕಾದಶಿ’ ಎನ್ನುತ್ತಾರೆ. 
ಸೈರಾದಲ್ಲಿ ಹಾಲಿವುಡ್ ಸ್ಟಂಟ್ ಮಾಸ್ಟರ್ ಜೊತೆ ಕಿಚ್ಚ ಸುದೀಪ್! ಸೈರಾದಲ್ಲಿ ಹಾಲಿವುಡ್ ಸ್ಟಂಟ್ ಮಾಸ್ಟರ್ ಜೊತೆ ಕಿಚ್ಚ ಸುದೀಪ್! ಹಾಲಿವುಡ್ ಸೂಪರ್ ಸ್ಟಂಟ್ ಮಾಸ್ಟರ್ Greg Powell ಅವರೊಂದಿಗೆ ಕಾಣಿಸಿಕೊಂಡಿದ್ದು, ಈ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 
ಮಳೆಗಾಲದಲ್ಲಿ ಈ ಆಹಾರಗಳನ್ನು ತಿಂದರೆ ಅನಾರೋಗ್ಯ ಖಚಿತ! ಮಳೆಗಾಲದಲ್ಲಿ ಈ ಆಹಾರಗಳನ್ನು ತಿಂದರೆ ಅನಾರೋಗ್ಯ ಖಚಿತ! ಮಳೆಗಾಲದಲ್ಲಿ ಯಾವ ಆಹಾರ ಪದಾರ್ಥಗಲಿಂದ ದೂರವಿದ್ದರೆ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಆಲೋಚಿಸುತ್ತಿದ್ದೀರಾ? ಹಾಗಿದ್ದರೆ ಈ ಅಂಶಗಳನ್ನು ಗಮನಿಸಿ!
ರೈತ ಮುಖಂಡ ರಾಮ್ ಶಕಲ್, ನೃತ್ಯಗಾರ್ತಿ ಸೋನಾಲ್ ಮಾನ್ಸಿಂಗ್ ಸೇರಿ ರಾಜ್ಯಸಭೆಗೆ ನಾಲ್ವರ ನಾಮನಿರ್ದೇಶನ ರೈತ ಮುಖಂಡ ರಾಮ್ ಶಕಲ್, ನೃತ್ಯಗಾರ್ತಿ ಸೋನಾಲ್ ಮಾನ್ಸಿಂಗ್ ಸೇರಿ ರಾಜ್ಯಸಭೆಗೆ ನಾಲ್ವರ ನಾಮನಿರ್ದೇಶನ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ರಾಜ್ಯಸಭೆಗೆ ನಾಲ್ವರು ಪ್ರಮುಖ ವ್ಯಕ್ತಿಗಳನ್ನು ನಾಮನಿರ್ದೇಶನ ಮಾಡಿದ್ದಾರೆ.
ಸದನದಲ್ಲಿ ಸಾವಿನ ರಾಜಕೀಯ, ಧರಂಸಿಂಗ್ ಸಾವಿಗೆ ಸಿಎಂ ಕುಮಾರಸ್ವಾಮಿ ಕಾರಣ: ಯಡಿಯೂರಪ್ಪ ಆರೋಪ ಸದನದಲ್ಲಿ ಸಾವಿನ ರಾಜಕೀಯ, ಧರಂಸಿಂಗ್ ಸಾವಿಗೆ ಸಿಎಂ ಕುಮಾರಸ್ವಾಮಿ ಕಾರಣ: ಯಡಿಯೂರಪ್ಪ ಆರೋಪ ಎಲ್ಲ ಪಕ್ಷಗಳಿಗೂ ದ್ರೋಹ ಮಾಡುವುದು ನಿಮ್ಮ ರಕ್ತದಲ್ಲಿದೆ ಎಂದು ಕುಮಾರಸ್ವಾಮಿ ವಿರುದ್ಧ ಯಡಿಯೂರಪ್ಪ ತೀವ್ರ ವಾಗ್ದಾಳಿ ನಡೆಸಿದರು. 
ಮಳೆಗಾಲದಲ್ಲಿ ಪ್ರತಿನಿತ್ಯ ಈ ಪದಾರ್ಥ ಸೇವಿಸಿ, ಹಲವು ಸಮಸ್ಯೆಗಳಿಂದ ದೂರವಿರಿ! ಮಳೆಗಾಲದಲ್ಲಿ ಪ್ರತಿನಿತ್ಯ ಈ ಪದಾರ್ಥ ಸೇವಿಸಿ, ಹಲವು ಸಮಸ್ಯೆಗಳಿಂದ ದೂರವಿರಿ! ಕೇವಲ ನೆಗಡಿ ಕೆಮ್ಮು, ಜ್ವರ ಅಷ್ಟೇ ಅಲ್ಲ, ಅಲರ್ಜಿ, ಕಾಮಾಲೆ, ಅಸ್ತಮಾ, ಮೂಲವ್ಯಾಧಿ ಮತ್ತು ಹೃದ್ರೋಗದಂತಹ ಗಂಭೀರ ಸಮಸ್ಯೆಗಳಿಗೂ ಅಳಲೆಕಾಯಿ ಪರಿಣಾಮಕಾರಿ ಔಷಧಿ. 
ಹೊಸ ತಂತ್ರಜ್ಞಾನದ 'ನಾಗರಹಾವು' ಚಿತ್ರದ ಮೇಕಿಂಗ್ ವೀಡಿಯೋ...! ಹೊಸ ತಂತ್ರಜ್ಞಾನದ 'ನಾಗರಹಾವು' ಚಿತ್ರದ ಮೇಕಿಂಗ್ ವೀಡಿಯೋ...! ನಾಗರಹಾವು ಚಿತ್ರದ ಮೇಕಿಂಗ್ ವೀಡಿಯೋವನ್ನು ಚಿತ್ರ ತಂಡ ಬಿಡುಗಡೆ ಮಾಡಿದೆ. ಈ ಚಿತ್ರದ ರಿರೆಕಾರ್ಡಿಂಗ್ ಕಾರ್ಯ, ಹಿನ್ನೆಲೆ ಸಂಗೀತ ನೀಡಿದ ಹಲವು ಕಲಾವಿದರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ದೇಹದ ಈ 6 ಅಂಗಗಳನ್ನು ಪದೇ ಪದೇ ಸ್ಪರ್ಶಿಸಬೇಡಿ; ಯಾಕೆ ಅಂತ ತಿಳಿದರೆ ಖಂಡಿತ ಶಾಕ್ ಆಗ್ತೀರ! ದೇಹದ ಈ 6 ಅಂಗಗಳನ್ನು ಪದೇ ಪದೇ ಸ್ಪರ್ಶಿಸಬೇಡಿ; ಯಾಕೆ ಅಂತ ತಿಳಿದರೆ ಖಂಡಿತ ಶಾಕ್ ಆಗ್ತೀರ! ದೇಹದ ಈ 6 ಅಂಗಗಳನ್ನು ಯಾವಾಗಲೂ ಸ್ಪರ್ಶಿಸಬಾರದು ಎಂಬುದರ ಬಗ್ಗೆ ನಿಮಗೆ ಅರಿವಿದೆಯೇ? ನಿಮಗೆ ಈ ಅಂಶಗಳ ಬಗ್ಗೆ ಮಾಹಿತಿ ಇಲ್ಲ ಎಂದಾದರೆ ಈ ಲೇಖನವನ್ನು ತಪ್ಪದೇ ಓದಿ...
ಹೊಸ ರೂಪದಲ್ಲಿ ಬ್ಲಾಕ್‌ಬಸ್ಟರ್ ಸಿನಿಮಾ 'ನಾಗರಹಾವು'; ಟ್ರೆಂಡಿಂಗ್ ಆಯ್ತು ಚಿತ್ರದ ಟೀಸರ್! ಹೊಸ ರೂಪದಲ್ಲಿ ಬ್ಲಾಕ್‌ಬಸ್ಟರ್ ಸಿನಿಮಾ 'ನಾಗರಹಾವು'; ಟ್ರೆಂಡಿಂಗ್ ಆಯ್ತು ಚಿತ್ರದ ಟೀಸರ್! ರಾಮಾಚಾರಿಯಾಗಿ ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ 'ನಾಗರಹಾವು' ಚಿತ್ರ ಇದೀಗ ಹೊಸ ತಂತ್ರಜ್ಞಾನದೊಂದಿಗೆ ಮತ್ತೆ ತೆರೆಯ ಮೇಲೆ ಬರಲಿದೆ. 
ಎವರ್ ಸ್ಮೈಲಿಂಗ್ ಬ್ಯೂಟಿ ಅನುಪ್ರಭಾಕರ್ ನ್ಯೂ ಪೋಸ್ಟ್! ನೋಡಿದ್ರೆ ನಿಮಗೂ ಖುಷಿ ಆಗುತ್ತೆ... ಎವರ್ ಸ್ಮೈಲಿಂಗ್ ಬ್ಯೂಟಿ ಅನುಪ್ರಭಾಕರ್ ನ್ಯೂ ಪೋಸ್ಟ್! ನೋಡಿದ್ರೆ ನಿಮಗೂ ಖುಷಿ ಆಗುತ್ತೆ... ತಮ್ಮ ಕ್ಯೂಟ್ ಸ್ಮೈಲ್'ನಿಂದಲೇ ಎಲ್ಲರ ಗಮನಸೆಳೆಯುವ ನಟಿ ಅನುಪ್ರಭಾಕರ್ ಈಗ ಹೇಗಿದ್ದಾರೆ ಅನ್ನೋ ಕುತೂಹಲ ನಿಮ್ಮಲ್ಲೂ ಮೂಡಿರಬಹುದಲ್ಲವೇ? ಹಾಗಿದ್ದರೆ ಈ ಸುದ್ದಿ ಓದಿ...
ಜೂನ್ 21ರಿಂದ ನೂತನ ಬಜೆಟ್ ಪೂರ್ವ ಸಿದ್ಧತಾ ಸಭೆ ಜೂನ್ 21ರಿಂದ ನೂತನ ಬಜೆಟ್ ಪೂರ್ವ ಸಿದ್ಧತಾ ಸಭೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ನೂತನ ಬಜೆಟ್ ಮಂಡನೆಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮುಂದಾಗಿದ್ದಾರೆ.
ಅತಿ ಹೆಚ್ಚು ನಿದ್ರೆ ಮಾಡುತ್ತಿರಾ? ಹಾಗಿದ್ದರೆ ಈ ಸಮಸ್ಯೆಗಳು ನಿಮ್ಮನ್ನು ಕಾಡಲಿವೆ ಜೋಕೆ! ಅತಿ ಹೆಚ್ಚು ನಿದ್ರೆ ಮಾಡುತ್ತಿರಾ? ಹಾಗಿದ್ದರೆ ಈ ಸಮಸ್ಯೆಗಳು ನಿಮ್ಮನ್ನು ಕಾಡಲಿವೆ ಜೋಕೆ! ದಿನಕ್ಕೆ 10 ಗಂಟೆಗಳಿಗಿಂತ ಹೆಚ್ಚು ನಿದ್ದೆ ಮಾಡುವುದರಿಂದ ದೇಹದ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ.   
ಸಾಲ ಮನ್ನಾ ಬಗ್ಗೆ ಗೊಂದಲ ಬೇಡ: ಸಿಎಂ ಕುಮಾರಸ್ವಾಮಿ ಸಾಲ ಮನ್ನಾ ಬಗ್ಗೆ ಗೊಂದಲ ಬೇಡ: ಸಿಎಂ ಕುಮಾರಸ್ವಾಮಿ ಸಾಲ ಮನ್ನಾ ಬಗ್ಗೆ ಯಾವುದೇ ಗೊಂದಲ ಬೇಡ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. 
ಜೀ ಕನ್ನಡ ವಾಹಿನಿ ಆರಂಭಿಸಿದೆ ರ್‍ಯಾಗಿಂಗ್ ವಿರೋಧಿ ಅಭಿಯಾನ! ಜೀ ಕನ್ನಡ ವಾಹಿನಿ ಆರಂಭಿಸಿದೆ ರ್‍ಯಾಗಿಂಗ್ ವಿರೋಧಿ ಅಭಿಯಾನ! ಅತಿ ಜನಪ್ರಿಯ ಮನೋರಂಜನಾ ವಾಹಿನಿ 'ಜೀ ಕನ್ನಡ' ಇದೀಗ ಕರ್ನಾಟಕ ರಾಜ್ಯಾದ್ಯಂತ ರ್‍ಯಾಗಿಂಗ್ ವಿರೋಧಿ ಅಭಿಯಾನ ಹಮ್ಮಿಕೊಂಡಿದೆ.  
ಹೊಟ್ಟೆ ಹಸಿದಾಗ ಕೋಪ ಯಾಕೆ ಬರುತ್ತೆ ಗೊತ್ತಾ? ಹೊಟ್ಟೆ ಹಸಿದಾಗ ಕೋಪ ಯಾಕೆ ಬರುತ್ತೆ ಗೊತ್ತಾ? ಹಸಿವಿನೊಂದಿಗೆ ಸಂಬಂಧಿಸಿದ ಭಾವನಾತ್ಮಕ ಸ್ಥಿತಿಯನ್ನು ಮತ್ತು ಹಸಿದವರು ಹೇಗೆ ಕೋಪಗೊಳ್ಳುತ್ತಾರೆ ಎಂಬುದನ್ನು ಮನೋವೈಜ್ಞಾನಿಕವಾಗಿ ಅಧ್ಯಯನ ಮಾಡಬೇಕಿದೆ.
ಜೂ.15 ರಂದು 'ಅಮ್ಮ ಐ ಲವ್ ಯು' ಚಿತ್ರ ಬಿಡುಗಡೆ ಜೂ.15 ರಂದು 'ಅಮ್ಮ ಐ ಲವ್ ಯು' ಚಿತ್ರ ಬಿಡುಗಡೆ ದ್ವಾರಕೀಶ್ ಪ್ರೊಡಕ್ಷನ್ಸ್ ನಿರ್ಮಾಣದ 51ನೇ ಚಿತ್ರ 'ಅಮ್ಮ ಐ ಲವ್ ಯು' ಇದೇ ಜೂ.15ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ. 
ಬಂಡಾಯ ಶಮನಕ್ಕೆ ಸಿಎಂ ಕುಮಾರಸ್ವಾಮಿ ಸಹಾಯ ಕೋರಿದ ರಾಹುಲ್; ಕಾಂಗ್ರೆಸ್ ನಾಯಕರಿಗೆ   ಮುಖಭಂಗ! ಬಂಡಾಯ ಶಮನಕ್ಕೆ ಸಿಎಂ ಕುಮಾರಸ್ವಾಮಿ ಸಹಾಯ ಕೋರಿದ ರಾಹುಲ್; ಕಾಂಗ್ರೆಸ್ ನಾಯಕರಿಗೆ ಮುಖಭಂಗ! ಬಂಡಾಯ ಶಮನಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸಹಾಯ ಕೋರಿದ್ದಾರೆ.
ಜೀ ಮೀಡಿಯಾ ಆರಂಭಿಸಿದೆ 9 ತಿಂಗಳ ವಿಶೇಷ ಪತ್ರಿಕೋದ್ಯಮ ಕೋರ್ಸ್! ಜೀ ಮೀಡಿಯಾ ಆರಂಭಿಸಿದೆ 9 ತಿಂಗಳ ವಿಶೇಷ ಪತ್ರಿಕೋದ್ಯಮ ಕೋರ್ಸ್! ಜೀ ಮೀಡಿಯಾ ಸಂಸ್ಥೆ ಪತ್ರಿಕೋದ್ಯಮ ವಿಷಯದಲ್ಲಿ 9 ತಿಂಗಳ ವಿಶೇಷ ಸರ್ಟಿಫಿಕೇಟ್ ಕೋರ್ಸ್ ಆರಂಭಿಸಿದೆ. 

Trending News