ಬಿಗ್‌ಬಾಸ್‌ ಮನೆಯಾಯ್ತು ರಣರಂಗ!! ತ್ರಿವಿಕ್ರಮ್‌ ಚೈತ್ರ ಕುಂದಾಪುರ ಜಗಳ.. ರಜತ್‌ ತಲೆ ಬೋಳಿಸಿದ ಉಗ್ರಂ ಮಂಜು..!

BBK 11: ಬಿಗ್‌ಬಾಸ್‌ ಸೀಸನ್‌ 11 ಅನಿರೀಕ್ಷಿತ ತಿರುವುಗಳಿಂದ ಸಾಗುತ್ತಿದೆ. ಶೋಭಾ ಶೆಟ್ಟಿ ಈ ವಾರ ಮನೆಯಿಂದ ಹೊರ ಹೋಗುವ ನಿರ್ಧಾರ ಮಾಡಿ, ಮನೆಯಿಂದ ಹೊರಬಂದಿದ್ದು, ಜನರಿಗೆ ಶಾಕ್‌ ಕೊಟ್ಟಿದೆ. ವೈಲ್ಡ್‌ ಎಂಟ್ರಿ ಕೊಟ್ಟಿದ್ದ ಶೋಭಾ ಶೆಟ್ಟಿಯವರ ಈ ನಿರ್ಧಾರ ಬಿಗ್‌ ಬಾಸ್‌ ಅನ್ನು ಮತ್ತಷ್ಟು ಕುತೂಹಲವಾಗಿಸಿದೆ.
 

ಬಿಗ್‌ಬಾಸ್‌ ಮನೆಯಾಯ್ತು ರಣರಂಗ!! ತ್ರಿವಿಕ್ರಮ್‌ ಚೈತ್ರ ಕುಂದಾಪುರ ಜಗಳ.. ರಜತ್‌ ತಲೆ ಬೋಳಿಸಿದ ಉಗ್ರಂ ಮಂಜು..!

About the Author