Daily GK Quiz: ವಿಸ್ತೀರ್ಣದಲ್ಲಿ ಭಾರತದಲ್ಲಿ ಅತಿ ಚಿಕ್ಕ ರಾಜ್ಯ ಯಾವುದು?

Daily GK Quiz: For You: ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.

Written by - Puttaraj K Alur | Last Updated : Jan 24, 2024, 07:16 PM IST
  • ಭಾರತದ ಸಂಸತ್ತಿನಲ್ಲಿ ಅತಿ ದೊಡ್ಡ ಸಮಿತಿ ಯಾವುದು?
  • ನೀತಿ ಆಯೋಗದ ಮೊಟ್ಟಮೊದಲ ಅಧ್ಯಕ್ಷರು ಯಾರಾಗಿದ್ದರು?
  • ಭಾರತದಲ್ಲಿ ಮತದಾನವನ್ನು ಯಾವ ಆಧಾರದ ಮೇಲೆ ನೀಡಲಾಗಿದೆ?
Daily GK Quiz: ವಿಸ್ತೀರ್ಣದಲ್ಲಿ ಭಾರತದಲ್ಲಿ ಅತಿ ಚಿಕ್ಕ ರಾಜ್ಯ ಯಾವುದು? title=
General Knowledge

General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.

ಪ್ರಶ್ನೆ 1: ವಿಸ್ತೀರ್ಣದಲ್ಲಿ ಭಾರತದಲ್ಲಿ ಅತಿ ಚಿಕ್ಕ ರಾಜ್ಯ ಯಾವುದು?

ಸಿಕ್ಕಿಂ
ಗೋವಾ
ತ್ರಿಪುರ
ಉತ್ತರ ಪ್ರದೇಶ

ಪ್ರಶ್ನೆ 2: ಪಶ್ಚಿಮಾಭಿಮುಖವಾಗಿ ಹರಿಯುವ ದಕ್ಷಿಣ ಭಾರತದ ಅತಿ ಉದ್ದವಾದ ನದಿ ಯಾವುದು?

ತಪತಿ
ಶರಾವತಿ
ನರ್ಮದಾ
ಸಬರಮತಿ

ಪ್ರಶ್ನೆ 3: ಭಾರತದ ಯಾವ ರಾಜ್ಯ ಅತಿ ಕಡಿಮೆ ಅರಣ್ಯ ಪ್ರದೇಶ ಹೊಂದಿದೆ?

ಹರಿಯಾಣ
ಪಂಜಾಬ್
ಗುಜರಾತ್
ರಾಜಸ್ಥಾನ

ಪ್ರಶ್ನೆ 4: ಗೋಧಿ ಒಂದು ಯಾವ ಬೆಳೆಯಾಗಿದೆ?

ಖಾರಿಫ್ ಬೆಳೆ
ಜೈದ ಬೆಳೆ
ರಬಿ ಬೆಳೆ
ಮೇಲಿನ ಎಲ್ಲವೂ ಆಗಿದೆ

ಪ್ರಶ್ನೆ 5: ಭಾರತದಲ್ಲಿ ಮತದಾನವನ್ನು ಯಾವ ಆಧಾರದ ಮೇಲೆ ನೀಡಲಾಗಿದೆ?

ಶಿಕ್ಷಣದ ಆಧಾರದ ಮೇಲೆ
ಅವರು ಹೊಂದಿರುವಂತಹ ಆಸ್ತಿ ಆಧಾರದ ಮೇಲೆ
ವಯಸ್ಸಿನ ಆಧಾರದ ಮೇಲೆ
ಮೇಲಿನ ಎಲ್ಲವೂ

ಪ್ರಶ್ನೆ 6: ಈ ಕೆಳಕಂಡವುಗಳಲ್ಲಿ ಯಾವುದು ದೀರ್ಘಾವಧಿ ಬೆಳೆಯಾಗಿದೆ?

ಬತ್ತ
ಕಬ್ಬು
ಸಾಸಿವೆ
ಗೋದಿ

ಇದನ್ನೂ ಓದಿ: ಲಕ್ಷದ್ವೀಪ ಮಾತ್ರವಲ್ಲ… ಮಾಲ್ಡೀವ್ಸ್’ಗೆ ಸೆಡ್ಡು ಹೊಡೆಯುತ್ತೆ ಭಾರತದ ಈ 5 ಬೀಚ್’ಗಳು 

ಪ್ರಶ್ನೆ 7: ಮಹಾಭಿಯೋಗ ಇವರಲ್ಲಿ ಯಾರಿಗೆ ಅನ್ವಯಿಸುವುದಿಲ್ಲ

ರಾಷ್ಟ್ರಪತಿ
ರಾಜ್ಯಪಾಲ
ಉಪರಾಷ್ಟ್ರಪತಿ
ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ

ಪ್ರಶ್ನೆ 8: ನೀತಿ ಆಯೋಗ ಸ್ಥಾಪನೆಯಾದ ವರ್ಷ

2016
2014
2015
2020

ಪ್ರಶ್ನೆ 9: ನೀತಿ ಆಯೋಗದ ಮೊಟ್ಟಮೊದಲ ಅಧ್ಯಕ್ಷರು ಯಾರಾಗಿದ್ದರು?

ಜವಾಹರಲಾಲ್ ನೆಹರು
ಡಾ. ಬಾಬು ರಾಜೇಂದ್ರ ಪ್ರಸಾದ್
ನರೇಂದ್ರ ಮೋದಿ
ಡಾ. ಸರ್ವಪಲ್ಲಿ ರಾಧಾಕೃಷ್ಣನ್

ಪ್ರಶ್ನೆ 10: ಭಾರತದ ಸಂಸತ್ತಿನಲ್ಲಿ ಅತಿ ದೊಡ್ಡ ಸಮಿತಿ ಯಾವುದು?

ಅಂದಾಜು ಸಮಿತಿ
ಕಾರ್ಯಕಲಾಪಗಳ ಸಮಿತಿ
ಸಾರ್ವಜನಿಕ ಲೆಕ್ಕಪತ್ರ ಸಮಿತಿ
ಹಕ್ಕು ಸಮಿತಿ

ಪ್ರಶ್ನೆ 11: 'ರಾಮಾಯಣ ಮಹಾನ್ವೇಷಣಂ' ಕರ್ತೃ ಯಾರು?

ಕುವೆಂಪು
SL ಭೈರಪ್ಪ
ವೀರಪ್ಪ ಮೊಯಿಲಿ
ದೇವನೂರು ಮಹಾದೇವ

ಪ್ರಶ್ನೆ 12: 'ದುಡಿತವೇ ನನ್ನ ಬದುಕು' ಇದು ಯಾರ ಆತ್ಮಕಥನ

ದೇವೇಗೌಡ ಜವರೇಗೌಡ
ಸಿದ್ದಲಿಂಗಯ್ಯ
ಕೈಯಾರ ಕಿಯಣ್ಣರೈ
ಅರವಿಂದ ಮಾಲಗತ್ತಿ

ಇದನ್ನೂ ಓದಿ: Daily GK Quiz: ಕರ್ನಾಟಕದ ಇತಿಹಾಸದಲ್ಲಿ ಮೊದಲ ಮಹಿಳಾ ದೊರೆ ಯಾರು?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News