VIDEO: ಶ್ರೀಕೃಷ್ಣನ ಅವತಾರದಲ್ಲಿ ಲಾಲೂ ಪ್ರಸಾದ್ ಪುತ್ರ ಮಾಡಿದ್ದೇನು ಗೊತ್ತಾ ?

ಆರ್ ಜೆಡಿ  ನಾಯಕ ಹಾಗೂ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ರವರ ಹಿರಿಯ ಮಗ ತೇಜ್ ಪ್ರತಾಪ್ ಯಾದವ್ ಈಗ ಶ್ರೀ ಕೃಷ್ಣನ ಅವತಾರದಲ್ಲಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

Last Updated : Oct 30, 2018, 02:27 PM IST
 VIDEO: ಶ್ರೀಕೃಷ್ಣನ ಅವತಾರದಲ್ಲಿ ಲಾಲೂ ಪ್ರಸಾದ್ ಪುತ್ರ ಮಾಡಿದ್ದೇನು ಗೊತ್ತಾ ? title=
Photo:Instagram

ನವದೆಹಲಿ:ಆರ್ ಜೆಡಿ  ನಾಯಕ ಹಾಗೂ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ರವರ ಹಿರಿಯ ಮಗ ತೇಜ್ ಪ್ರತಾಪ್ ಯಾದವ್ ಈಗ ಶ್ರೀ ಕೃಷ್ಣನ ಅವತಾರದಲ್ಲಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

 
 
 
 

 
 
 
 
 
 
 
 
 

As Krishna's divine flute calls at any time of the. ... Krishna's beloved cows stand tranquilly with their ears spread just ... Lord Krishna's life sets an example for man to change his attitude ...

A post shared by Tej Pratap Yadav (@tejpratapyadavrjd) on

ಈಗ ಈ ವಿಡಿಯೋವನ್ನು ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡು " ಕೃಷ್ಣ ನ ಕೊಳಲು ಯಾವಾಗಲಾದರು ಭಕ್ತಿಯ ಪರಾಕಾಷ್ಠೆ ಕರೆದೊಯ್ಯುತ್ತದೆ" ಎಂದು ಅವರು ಬರೆದುಕೊಂಡಿದ್ದಾರೆ.

 
 
 
 

 
 
 
 
 
 
 
 
 
 
 

A post shared by Tej Pratap Yadav (@tejpratapyadavrjd) on

ಈ ಹಿಂದೆ ಈ ವರ್ಷದ ಜುಲೈ ತಿಂಗಳಲ್ಲಿ ಅವರು ಶಿವನ ಅವತಾರದಲ್ಲಿ ಕಾಸ್ಟೂಮ್ ಧರಿಸಿ ಪಾಟ್ನಾದ ಶಿವನ ದೇವಾಯಲಕ್ಕೆ ಭೇಟಿ ನೀಡಿದ್ದರು.

 

Trending News