Karnataka Relaxes Lockdown : ರಾಜ್ಯದಲ್ಲಿ ಇಂದಿನಿಂದ ಈ ವಲಯದಲ್ಲಿ 'ಲಾಕ್ ಡೌನ್ ಸಡಲಿಕೆ'..!

ಇಂದಿನಿಂದ ರಪ್ತು ಉತ್ಪಾದನಾ ವಲಯಗಳಿಗೆ ಸಡಲಿಕೆ ಅನುಮತಿ

Last Updated : Jun 3, 2021, 11:17 AM IST
  • ರಾಜ್ಯ ಸರ್ಕಾರ ಲಾಕ್​ಡೌನ್​ ನಿಯಮದಲ್ಲಿ ಪರಿಷ್ಕರಣೆ ಮಾಡಿದ್ದು
  • ಇಂದಿನಿಂದ ರಪ್ತು ಉತ್ಪಾದನಾ ವಲಯಗಳಿಗೆ ಸಡಲಿಕೆ ಅನುಮತಿ
  • ಪ್ರತಿನಿತ್ಯ ಶೇ.50 ರಷ್ಟು ಕಾರ್ಮಿಕರು ಮಾತ್ರ ಕರ್ತವ್ಯಕ್ಕೆ ಹಾಜರಾಗ ಬೇಕು
Karnataka Relaxes Lockdown : ರಾಜ್ಯದಲ್ಲಿ ಇಂದಿನಿಂದ ಈ ವಲಯದಲ್ಲಿ 'ಲಾಕ್ ಡೌನ್ ಸಡಲಿಕೆ'..! title=

ಬೆಂಗಳೂರು : ರಾಜ್ಯ ಸರ್ಕಾರ ಲಾಕ್​ಡೌನ್​ ನಿಯಮದಲ್ಲಿ ಪರಿಷ್ಕರಣೆ ಮಾಡಿದ್ದು, ಇಂದಿನಿಂದ ರಪ್ತು ಉತ್ಪಾದನಾ ವಲಯಗಳಿಗೆ ಸಡಲಿಕೆ ಅನುಮತಿ ನೀಡಿದೆ.

ಸರ್ಕಾರದ ನಿರ್ಧಾರದಂತೆ ಇಂದಿನಿಂದ ಕೃಷಿ ಯಂತ್ರೋಪಕರಣಗಳ ‌ಉತ್ಪನ್ನಗಳು, ಸಿದ್ಧ ಉಡುಪುಗಳ ಉತ್ಪಾದನೆ, ಎಲೆಕ್ಟ್ರಾನಿಕ್ಸ್ ಉತ್ಪನ್ನಗಳು,ಆಟೋಮೊಬೈಲ್ ಉತ್ಪಾದಿಸುವ ಕೈಗಾರಿಕೆಗಳಿಗೆ(Allows Export Industries) ಸಡಿಲಿಕೆ ಅವಕಾಶ ನೀಡಿದೆ. ಅಲ್ಲದೇ ಕೈಗಾರಿಕ ಮಾಲೀಕರು ಸಂಸ್ಥೆಯಲ್ಲಿ ಕೋವಿಡ್​ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚನೆ ನೀಡಿದೆ.

ಇದನ್ನೂ ಓದಿ : Heavy Rainfall : ರಾಜ್ಯದಲ್ಲಿ ನಾಲ್ಕು ದಿನ ಭಾರೀ ಮಳೆ : 17 ಜಿಲ್ಲೆಗಳಲ್ಲಿ 'ಯೆಲ್ಲೋ ಅಲರ್ಟ್'​ ಘೋಷಣೆ!

ಪ್ರತಿನಿತ್ಯ ಶೇ.50  ರಷ್ಟು ಕಾರ್ಮಿಕರು(Workers) ಮಾತ್ರ ಕರ್ತವ್ಯಕ್ಕೆ ಹಾಜರಾಗ ಬೇಕು. ನೌಕರರು ಹಾಗೂ ಸಿಬ್ಬಂದಿಗೆ ವಾರಕ್ಕೆರಡು ಬಾರಿ ಕೋವಿಡ್ ಟೆಸ್ಟ್ ಮಾಡಿಸಬೇಕು. ಕೆಲಸ ಮಾಡುವ ಸ್ಥಳದಲ್ಲಿ ಮಾಸ್ಕ್​​ ಹಾಗೂ ಸಾಮಾಜಿಕ ಅಂತರ ಕಡ್ಡಾಯ ಎಂದು ಷರತ್ತು ವಿಧಿಸಿದೆ.

ಇದನ್ನೂ ಓದಿ : ಕರ್ನಾಟಕದಲ್ಲಿ ಕಡಿಮೆಯಾಗುತ್ತಿಲ್ಲ ಕರೋನಾ ಸಾವಿನ ಸಂಖ್ಯೆ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News