ರಾಯಚೂರು ಜಿಲ್ಲೆಯಲ್ಲಿ ಭುಗಿಲೆದ್ದ ಆಕ್ರೋಶ; ಡಾ‌.ಶರಣಪ್ರಕಾಶ್ ಪಾಟೀಲ್ ಉಸ್ತುವಾರಿಗೆ ವಿರೋಧ

ಸಚಿವ ಡಾ‌.ಶರಣಪ್ರಕಾಶ್ ಪಾಟೀಲ್ ಅವರನ್ನು ರಾಯಚೂರು ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿದ್ದಕ್ಕೆ ಈಗ ಜಿಲ್ಲೆಯಲ್ಲಿ ಆಕ್ರೋಶ ಭುಗಿಲೆದ್ದಿದೆ.ನಗರದ ಅಂಬೇಡ್ಕರ್ ಸರ್ಕಲ್ ನಲ್ಲಿ ಸಚಿವ ಶರಣಪ್ರಕಾಶ್ ಬ್ಯಾನರ್ ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Written by - Zee Kannada News Desk | Last Updated : Jun 9, 2023, 08:38 PM IST
  • ಏಮ್ಸ್ ಕಲ್ಬುರ್ಗಿ ಗೆ ಬೇಕೆಂದು ಪತ್ರಿಕಾ ಹೇಳಿಕೆ ನೀಡಿದ್ದವರಿಗೆ ರಾಯಚೂರು ಜಿಲ್ಲೆ ಯಾಕೆ ಉಸ್ತುವಾರಿ ನೀಡಬೇಕು
  • ಕೂಡಲೇ ಶರಣಪ್ರಕಾಶ್ ಉಸ್ತುವಾರಿ ಬದಲಿಸಲು ‌ಪಟ್ಟು ಹಿಡಿದಿದ್ದಾರೆ
  • ಇಲ್ಲದಿದ್ದರೆ ಮುಂದೆ ಗೋ ಬ್ಯಾಕ್ ಚಳುವಳಿಯ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ
ರಾಯಚೂರು ಜಿಲ್ಲೆಯಲ್ಲಿ ಭುಗಿಲೆದ್ದ ಆಕ್ರೋಶ; ಡಾ‌.ಶರಣಪ್ರಕಾಶ್ ಪಾಟೀಲ್ ಉಸ್ತುವಾರಿಗೆ ವಿರೋಧ title=

ರಾಯಚೂರು: ಸಚಿವ ಡಾ‌.ಶರಣಪ್ರಕಾಶ್ ಪಾಟೀಲ್ ಅವರನ್ನು ರಾಯಚೂರು ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿದ್ದಕ್ಕೆ ಈಗ ಜಿಲ್ಲೆಯಲ್ಲಿ ಆಕ್ರೋಶ ಭುಗಿಲೆದ್ದಿದೆ.ನಗರದ ಅಂಬೇಡ್ಕರ್ ಸರ್ಕಲ್ ನಲ್ಲಿ ಸಚಿವ ಶರಣಪ್ರಕಾಶ್ ಬ್ಯಾನರ್ ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಏಮ್ಸ್ ನ್ನು ಕಲಬುರ್ಗಿಗೆ ನೀಡಬೇಕೆಂದು ಪತ್ರಿಕಾ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಕರವೇ ಸೇರಿದಂತೆ 5 ಸಂಘಟನೆಗಳು ಶರಣ್ ಪ್ರಕಾಶ್ ಪಾಟೀಲ್ ಅವರ ನೇಮಕಕ್ಕೆ ವಿರೋಧ ವ್ಯಕ್ತಪಡಿಸಿವೆ.

ಇದನ್ನೂ ಓದಿ: ದೇಶದಲ್ಲಿ ʼ71ನೇ ವಿಶ್ವ ಸುಂದರಿ ಸ್ಪರ್ಧೆʼ: ʼಸಿನಿ ಶೆಟ್ಟಿʼ ಜೊತೆ 130 ಸುಂದರಿಯರ ಸೌಂದರ್ಯ ವಾರ್‌

ಏಮ್ಸ್ ಕಲ್ಬುರ್ಗಿ ಗೆ ಬೇಕೆಂದು ಪತ್ರಿಕಾ ಹೇಳಿಕೆ ನೀಡಿದ್ದವರಿಗೆ ರಾಯಚೂರು ಜಿಲ್ಲೆ ಯಾಕೆ ಉಸ್ತುವಾರಿ ನೀಡಬೇಕು,ಕೂಡಲೇ ಶರಣಪ್ರಕಾಶ್ ಉಸ್ತುವಾರಿ ಬದಲಿಸಲು ‌ಪಟ್ಟು ಹಿಡಿದಿದ್ದಾರೆ.ಇಲ್ಲದಿದ್ದರೆ ಮುಂದೆ ಗೋ ಬ್ಯಾಕ್ ಚಳುವಳಿಯ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News