ವಿಶ್ವನಾಥ್ ಹರಿಹರ

Stories by ವಿಶ್ವನಾಥ್ ಹರಿಹರ

ಮಹಾಲಕ್ಷ್ಮಿ ನನಗೆ ಮೋಸ ಮಾಡಿ, ಮೂವರ ಜೊತೆ ಇದ್ದಳು ಅದಕ್ಕೆ ಕೊಂದೆ..! ತಮ್ಮನ ಮುಂದೆ ಹೇಳಿಕೊಂಡಿದ್ದ ಆರೋಪಿ ಮುಕ್ತಿ 
Bengaluru Mahalakshmi Murder
ಮಹಾಲಕ್ಷ್ಮಿ ನನಗೆ ಮೋಸ ಮಾಡಿ, ಮೂವರ ಜೊತೆ ಇದ್ದಳು ಅದಕ್ಕೆ ಕೊಂದೆ..! ತಮ್ಮನ ಮುಂದೆ ಹೇಳಿಕೊಂಡಿದ್ದ ಆರೋಪಿ ಮುಕ್ತಿ 
ಬೆಂಗಳೂರು: ವೈಯಾಲಿಕಾವಲ್ ಮಹಾಲಕ್ಷ್ಮಿ ಕೊಲೆ ಆರೋಪಿ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಖಚಿತವಾಗಿದೆ. ಬೆಂಗಳೂರು ಪೊಲೀಸರು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಖಚಿತ ಮಾಹಿತಿ ನೀಡಿದ್ದಾರೆ.
Sep 25, 2024, 10:26 PM IST
ಕುರಿ ಮಾಂಸ ಕತ್ತರಿಸಿದಂತೆ ಮಹಾಲಕ್ಷ್ಮಿ ದೇಹ ಕತ್ತರಿಸಿದ ಹಂತಕ..! ʼಅಶ್ರಫ್‌ʼ ಮೇಲೆ ಅನುಮಾನ..  
Bangaluru murder case
ಕುರಿ ಮಾಂಸ ಕತ್ತರಿಸಿದಂತೆ ಮಹಾಲಕ್ಷ್ಮಿ ದೇಹ ಕತ್ತರಿಸಿದ ಹಂತಕ..! ʼಅಶ್ರಫ್‌ʼ ಮೇಲೆ ಅನುಮಾನ..  
Mahalakshmi murder case : ಪ್ರಿಡ್ಜ್ ನಲ್ಲಿ ಮಾಂಸದ ತುಂಡುಗಳನ್ನ ಒಮ್ಮೆ ನೋಡಿ ಇದೇನು ಪ್ರಾಣಿಗಳ ಮಾಂಸವೋ.. ಅಥವಾ ರಪ್ತು ಮಾಡೋಕೆ ಸಂಗ್ರಹ ಮಾಡಿಟ್ಟಿರೋ ಮಾಂಸವಲ್ಲ..
Sep 22, 2024, 08:09 PM IST
ಸಿಲಿಕಾನ್ ಸಿಟಿಯಲ್ಲಿ ಮಹಿಳೆ ಬರ್ಬರ ಹತ್ಯೆ : ಮಹಿಳೆಯ ದೇಹವನ್ನು 30 ಪೀಸ್ ಮಾಡಿ ಫ್ರಿಡ್ಜ್‌ನಲ್ಲಿಟ್ಟಿದ್ದ ಆರೋಪಿ
Bengaluru
ಸಿಲಿಕಾನ್ ಸಿಟಿಯಲ್ಲಿ ಮಹಿಳೆ ಬರ್ಬರ ಹತ್ಯೆ : ಮಹಿಳೆಯ ದೇಹವನ್ನು 30 ಪೀಸ್ ಮಾಡಿ ಫ್ರಿಡ್ಜ್‌ನಲ್ಲಿಟ್ಟಿದ್ದ ಆರೋಪಿ
ಬೆಂಗಳೂರು : ದೆಹಲಿಯ ಶ್ರದ್ಧಾ ವಾಕರ್ ಕೊಲೆಯನೇ ಮೀರಿಸುವ ರೀತಿಯಲ್ಲಿ ಬೆಂಗಳೂರಿನ ವೈಯಾಲಿಕಾವಾಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯೋರ್ವಳನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
Sep 21, 2024, 07:54 PM IST
ರಾಮ ಪ್ರಾಣಪ್ರತಿಷ್ಟಾಪನೆ ದಿನ ಬಾಂಬ್ ಇಟ್ಟಿದ್ದ ಉಗ್ರರು : ಶ್ರೀರಾಮನ ದಯೆಯಿಂದ ಬ್ಲಾಸ್ಟ್ ಆಗದ ಬಾಂಬ್
Rameshwaram Cafe Blast
ರಾಮ ಪ್ರಾಣಪ್ರತಿಷ್ಟಾಪನೆ ದಿನ ಬಾಂಬ್ ಇಟ್ಟಿದ್ದ ಉಗ್ರರು : ಶ್ರೀರಾಮನ ದಯೆಯಿಂದ ಬ್ಲಾಸ್ಟ್ ಆಗದ ಬಾಂಬ್
Rameshwaram cafe blast : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಸದ್ಯ ಎನ್ಐಎ ಅಧಿಕಾರಿಗಳು ಉಗ್ರರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
Sep 13, 2024, 06:28 PM IST
ಜೈಲಲ್ಲಿ ಕಂಬಿ ಎಣಿಸುತ್ತಿದ್ದರೂ ಕರಗದ ಕೊಬ್ಬು: ಮಾಧ್ಯಮಗಳಿಗೆ ಕೈ ಮಧ್ಯದ ಬೆರಳು ತೋರಿಸಿದ ಡೆವಿಲ್
Actor Darshan
ಜೈಲಲ್ಲಿ ಕಂಬಿ ಎಣಿಸುತ್ತಿದ್ದರೂ ಕರಗದ ಕೊಬ್ಬು: ಮಾಧ್ಯಮಗಳಿಗೆ ಕೈ ಮಧ್ಯದ ಬೆರಳು ತೋರಿಸಿದ ಡೆವಿಲ್
Darshan shows middle finger video : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಲ್ಲಿ ಕಂಬಿ ಎಣಿಸುತ್ತಿರುವ ನಟ ದರ್ಶನ್ ದುರಹಂಕಾರ ಇನ್ನೂ ಕಮ್ಮಿಯಾಗಿಲ್ಲ.
Sep 12, 2024, 09:30 PM IST
ನಟ, ರೀಲ್ಸ್ ಸ್ಟಾರ್ ವರುಣ್ ನಿಂದ ಮಾಜಿ ಲವರ್‌ಗೆ ಬ್ಲಾಕ್ ಮೇಲ್..! ಖಾಸಗಿ ಫೋಟೋ, ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ
Varun Aradya
ನಟ, ರೀಲ್ಸ್ ಸ್ಟಾರ್ ವರುಣ್ ನಿಂದ ಮಾಜಿ ಲವರ್‌ಗೆ ಬ್ಲಾಕ್ ಮೇಲ್..! ಖಾಸಗಿ ಫೋಟೋ, ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ
ಬೆಂಗಳೂರು: ಬೃಂದಾವನ ಸಿರಿಯಲ್ ನಟ, ರೀಲ್ಸ್‌ ಸ್ಟಾರ್‌ ವರುಣ್ ಆರಾಧ್ಯ ವಿರುದ್ಧ ಬ್ಲಾಕ್ ಮೇಲ್, ಕೊಲೆ ಬೆದರಿಕೆ ಆರೋಪ ಕೇಳಿ ಬಂದಿದೆ.
Sep 11, 2024, 04:38 PM IST
ಗಣೇಶ ವಿಸರ್ಜನೆ ಜೋಶ್‌ನಲ್ಲಿ ಯಡವಟ್ಟು : ಗಣಪನ ಮೂರ್ತಿ ಜೊತೆ ಚಿನ್ನದ ಸರವೂ ನೀರಿಗೆ
Ganesha Visarjan
ಗಣೇಶ ವಿಸರ್ಜನೆ ಜೋಶ್‌ನಲ್ಲಿ ಯಡವಟ್ಟು : ಗಣಪನ ಮೂರ್ತಿ ಜೊತೆ ಚಿನ್ನದ ಸರವೂ ನೀರಿಗೆ
ಬೆಂಗಳೂರು : ನಿನ್ನೆ ಕುಟುಂಬವೊಂದು ಗಣೇಶನ ಕೂರಿಸಿ,‌ ಚಿನ್ನದ ಸರ, ಹೂವು, ಹಣ್ಣುಗಳಿಂದ ವಿಶೇಷ ಅಲಂಕಾರ ಮಾಡಿ, ಪೂಜೆ ಸಲ್ಲಿಸಿದ್ದರು, ಬಳಿಕ ಭಕ್ತಿಯಿಂದ ಅದ್ಧೂರಿಯಾಗಿ ಗಣಪನ ಮೂರ್ತಿಯ ವಿಸರ್ಜನೆಯನ್ನೂ ಮಾಡಿದ್ರು.
Sep 08, 2024, 09:29 PM IST
ಅತ್ತಿಗೆ ಮೇಲೆ ಕಣ್ಣು ಹಾಕಿದ‌ ಸ್ವಾಮಿ ಕಣ್ಣು ಇರಬಾರದು ಎಂದ ಶಿಷ್ಯರು; ರೇಣುಕಾಸ್ವಾಮಿ ಕಣ್ಣಿಗೆ ದರ್ಶನ್ ಪಂಚ್
Darshan
ಅತ್ತಿಗೆ ಮೇಲೆ ಕಣ್ಣು ಹಾಕಿದ‌ ಸ್ವಾಮಿ ಕಣ್ಣು ಇರಬಾರದು ಎಂದ ಶಿಷ್ಯರು; ರೇಣುಕಾಸ್ವಾಮಿ ಕಣ್ಣಿಗೆ ದರ್ಶನ್ ಪಂಚ್
Renukaswamy case : ರೇಣುಕಾಸ್ವಾಮಿ ಕೊಲೆಯಲ್ಲಿ ಡಿ ಗ್ಯಾಂಗ್ ನ ಒಂದೊಂದೆ ಘೋರಗಳು ಈಗ ಹೊರಬೀಳ್ತೀವೆ. ಅದರಲ್ಲೂ ಪಟ್ಟಣಗೆರೆ ಶೆಡ್ ನಲ್ಲಿ‌ ರೇಣುಕಾಸ್ವಾಮಿಗೆ ನರಕ ದರ್ಶನವೇ ಆಗಿದೆ‌‌.
Sep 08, 2024, 08:13 PM IST
ನಟ ದರ್ಶನ್‌ನನ್ನ ಆದರ್ಶವಾಗಿ ತೆಗೆಕೊಂಡು ಮತ್ತೊಬ್ಬಳ ಜೊತೆ ಸಂಗ..! ಪತಿ ಅನೈತಿಕ ಸಂಬಂಧಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ
crime news
ನಟ ದರ್ಶನ್‌ನನ್ನ ಆದರ್ಶವಾಗಿ ತೆಗೆಕೊಂಡು ಮತ್ತೊಬ್ಬಳ ಜೊತೆ ಸಂಗ..! ಪತಿ ಅನೈತಿಕ ಸಂಬಂಧಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ
ಬೆಂಗಳೂರು : ಮುದ್ದಾದ ಮುಖ, ನಾವಿಲೇ ನಾಚುವಂತಹ ಸೌಂದರ್ಯ.. ಅರ್ಥಾತ್ ದಂತದ ಗೊಂಬೆ.. ಸುಖ ಸಂಸಾರದ ಕನಸು ಕಟ್ಟು ಮದುವೆಯಾಗಿದ್ದ ಈ ಚೆಲುವೆ ಗಂಡನಿಂದಲೇ ಸಾವಿನ ಮನೆ ಸೇರಿದ್ದಾಳೆ..
Sep 07, 2024, 04:38 PM IST
ರೇಣುಕಾಸ್ವಾಮಿ ಪವಿತ್ರಾಗೆ ಕಳುಹಿಸಿದ್ದ ಆ ಮೆಸೇಜ್‌ ಓದಿ ಕರಿಯ ರೊಚ್ಚಿಗೆದ್ದಿದ್ದ..! ಶೆಡ್‌ನಲ್ಲಿ ಮುಹೂರ್ತ ಇಟ್ಟಿದ್ದ..
Darshan
ರೇಣುಕಾಸ್ವಾಮಿ ಪವಿತ್ರಾಗೆ ಕಳುಹಿಸಿದ್ದ ಆ ಮೆಸೇಜ್‌ ಓದಿ ಕರಿಯ ರೊಚ್ಚಿಗೆದ್ದಿದ್ದ..! ಶೆಡ್‌ನಲ್ಲಿ ಮುಹೂರ್ತ ಇಟ್ಟಿದ್ದ..
Darshan charge sheet  : ಆತ ಒಂದು ಕರೆ ಮಾಡಿದ್ರೆ  ಕ್ಷಣರ್ಧಾದಲ್ಲೇ ಬಗೆಹರಿಯುವಂತ ಸಮಸ್ಯೆ ಅದು. ಕಾನೂನಿನ ಬಗ್ಗೆ ಪುಂಕಾನುಪುಂಕವಾಗಿ ಡೈಲಾಗ್ ‌ಹೊಡೆಯುತ್ತಿದ್ದ ನಟ ಮಾಡಬಾರದ ಕೆಲಸ ಮಾಡಿ ಜೈಲು‌ ಸೇರಿದ್ದಾನೆ.
Sep 04, 2024, 05:42 PM IST

Trending News