Railway Rules :ಪ್ಯಾಂಟ್ರಿ ಕಾರಿನಲ್ಲಿ, ನೀರು ಬಿಸಿ ಮಾಡಬಹುದು ಅಥವಾ ತೀರಾ ಅಗತ್ಯ ಎಂದಾದಾಗ ಚಹಾ ತಯಾರಿಸಬಹುದು. ರೈಲ್ವೆ ನಿಲ್ದಾಣಗಳ ಸುತ್ತ ಇರುವ IRCTC ಬೇಸ್ ಕಿಚನ್ ಗಳನ್ನು ಕೂಡಾ ಮುಚ್ಚಲಾಗುವುದು.
ಕರ್ನಾಟಕದಲ್ಲಿ ಮತ್ತೊಂದು ವಂದೇ ಭಾರತ್ ರೈಲು ಸಂಚಾರ ಆರಂಭಿಸಿದ್ದು, ಬೆಂಗಳೂರು-ಕಲಬುರಗಿ ನಡುವಿನ ರೈಲು ಸಂಚಾರ ಮಾರ್ಚ್ 15ರಿಂದ ಆರಂಭವಾಗಿದೆ. ಈಗ ರೈಲಿನ ದರಪಟ್ಟಿ ಬಿಡುಗಡೆಯಾಗಿದೆ.
Indian Railway Recruitment 2024: ಅಭ್ಯರ್ಥಿಗಳು ರೈಲ್ವೆ ಮಂಡಳಿ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ 10ನೇ ತರಗತಿ, 12ನೇ ತರಗತಿ, ಡಿಪ್ಲೊಮಾ, ಬಿ.ಎಸ್ಸಿ, ಬಿಇ/ಬಿ.ಟೆಕ್ ಪೂರ್ಣಗೊಳಿಸಿರಬೇಕು
Indian Railway refund Rules :ಕೆಲವೊಮ್ಮೆ ಅನೇಕ ರೈಲುಗಳು ವಿವಿಧ ಕಾರಣಗಳಿಂದ ವಿಳಂಬವಾಗುತ್ತವೆ. ಹೀಗಾದಾಗ ಭಾರತೀಯ ರೈಲ್ವೇ ಪ್ರಯಾಣಿಕರಿಗೆ ವಿಶೇಷ ಸೌಲಭ್ಯವನ್ನು ಒದಗಿಸುತ್ತಿದೆ. ಇದರ ಪ್ರಕಾರ ರೈಲು ವಿಳಂಬವಾದರೆ ಪ್ರಯಾಣಿಕರು ಸಂಪೂರ್ಣ ಮರುಪಾವತಿಯನ್ನು ಪಡೆಯಬಹುದು.
Bangalore-Coimbatore Vande Bharat Express: ದಕ್ಷಿಣ ರೈಲ್ವೆ ಮತ್ತು ನೈಋತ್ಯ ರೈಲ್ವೆ ಅಡಿಯಲ್ಲಿ ಕಾರ್ಯನಿರ್ವಹಿಸುವ ಬೆಂಗಳೂರು-ಕೊಯಮತ್ತೂರು ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ವೇಳಾಪಟ್ಟಿಯಲ್ಲಿ ಕೆಲವು ಬದಲಾವಣೆಗಳು ಇದೇ ತಿಂಗಳಿಂದ ಜಾರಿಗೆ ಬರಲಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ.
ಧಾರವಾಡದ ಮಾಳಮಡ್ಡಿ ನಿವಾಸಿ ಪ್ರಕಾಶ ಉಪ್ಪಾರ ಎಂಬುವವರು ಜರ್ಮನಿಯಲ್ಲಿ ನೆಲಸಿ ಅಲ್ಲಿಯೇ ಕೆಲಸ ಮಾಡುತ್ತಿದ್ದರು. ಅವರು ತಮ್ಮ ಸಂಬಂಧಿಕರ ಮದುವೆಯ ಸಮಾರಂಭದಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಆಗಮಿಸಿದ್ದರು.
Railways New Rule: ಆರ್ಎಸಿ ಟಿಕೆಟ್ ಹೊಂದಿರುವವರಿಗೆ ಸಂಬಂಧಿಸಿದಂತೆ ರೈಲ್ವೆ ಮಂಡಳಿ ವಿಶೇಷ ಆದೇಶ ಹೊರಡಿಸಿದೆ. ಅಂತಹ ಟಿಕೆಟ್ ಹೊಂದಿರುವವರಿಗೆ ಬೆಡ್ರೋಲ್ ಕಿಟ್ಗಳನ್ನು ಒದಗಿಸುವಂತೆ ರೈಲ್ವೆ ಮಂಡಳಿಯು ಎಲ್ಲಾ ವಲಯಗಳಿಗೆ ಆದೇಶಗಳನ್ನು ನೀಡಿದೆ.
Viral News: ಕಳೆದ ವರ್ಷ ವೃದ್ಧ ದಂಪತಿಗಳು ರೈಲಿನಲ್ಲಿ ಪ್ರಯಾಣಕ್ಕಾಗಿ ಟೀಕೆಟ್ ಖರೀದಿಸಿದರೂ, ಅಲ್ಲಿ ಟಿಸಿ ಅವರಿಗೆ ಟಿಕೇಟ್ ರಹಿತ ಪ್ರಯಾಣಿಕರೆಂದು 22,000 ರೂ.ಗಿಂತ ಹೆಚ್ಚಿನ ದಂಡವನ್ನು ವಿಧಿಸಿದರು. ಆದರೆ ಈ ದಂಪತಿಯ ಪುತ್ರ ಕೋರ್ಟ್ನಲ್ಲಿ IRCTC ವಿರುದ್ದ ದೂರು ದಾಖಲಿಸಿದ ಬಳಿಕ, ಇತ್ತೀಚೆಗೆ 40,000 ರೂ. ಪರಿಹಾರವಾಗಿ ಪಡೆದರು.
Indian Railways News :ನಿವೃತ್ತ ನೌಕರರಿಗೆ ಪಿಂಚಣಿ ನೀಡುವ ಅಧಿಕಾರವನ್ನು ಆರ್ ಬಿಐ ಈ ಬ್ಯಾಂಕಿಗೆ ನೀಡಿದೆ. ಇನ್ನು ಮುಂದೆ ಪ್ರತಿ ವರ್ಷ ಸುಮಾರು 50,000 ನಿವೃತ್ತ ನೌಕರರು ಈ ಬ್ಯಾಂಕಿನ ಗ್ರಾಹಕರಾಗಲಿದ್ದಾರೆ.
Indian Railways Rules : ಇನ್ನು ಮುಂದೆ ರೈಲು ಹತ್ತುವಾಗ ನಿಮ್ಮ ಕೈಯ್ಯಲ್ಲಿ ಟಿಕೆಟ್ ಇಲ್ಲ ಎಂದಾದರೆ ಭಯ ಪಡುವ ಅಗತ್ಯವಿಲ್ಲ. ಅಪರಾಧ ತನಿಖಾ ಬ್ಯೂರೋ ತನ್ನ ಟ್ವಿಟರ್ ಹ್ಯಾಂಡಲ್ನಲ್ಲಿ ಭಾರತೀಯ ರೈಲ್ವೇಗೆ ಸಂಬಂಧಿಸಿದ ಕೆಲವು ವಿಶೇಷ ನಿಯಮಗಳನ್ನು ಹಂಚಿಕೊಂಡಿದೆ.
ರೈಲು ಪ್ರಯಾಣಿಕರ ಸಾಮರ್ಥ್ಯವನ್ನು 800 ಕೋಟಿಗಳಿಂದ 1000 ಕೋಟಿಗಳಿಗೆ ಹೆಚ್ಚಿಸಲು ಭಾರತ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಮುಂದಿನ 5 ವರ್ಷಗಳಲ್ಲಿ 3 ಸಾವಿರ ಹೊಸ ರೈಲುಗಳನ್ನು ಆರಂಭಿಸುವ ಯೋಜನೆಗೆ ಚಾಲನೆ ನೀಡಲಾಗಿದೆ.
ರೈಲಿನಲ್ಲಿ ತಿಂಡಿ, ಬೆಡ್ ಶೀಟ್ ಉಚಿತವಾಗಿ ಸಿಗಲು ಏನ್ ಮಾಡ್ಬೇಕು..? ಭಾರತೀಯ ರೈಲ್ವೆ ನೀಡಲಿದೆ ಕೆಲವು ಉಚಿತ ಸೌಲಭ್ಯಗಳು. ಬೆಡ್ರೋಲ್ಗಳಿಂದ ಹಿಡಿದು ಆಹಾರದವರೆಗೆ ಫ್ರೀ ಫೆಸಿಲಿಟಿ.
Railway Passengers Special Rights :ರೈಲು ಟಿಕೆಟ್ ಖರೀದಿಸುವ ಮೂಲಕ, ಪ್ರಯಾಣಿಕರು ಟಿಕೆಟ್ ಜೊತೆಗೆ ಅನೇಕ ಹಕ್ಕುಗಳನ್ನು ಕೂಡಾ ಪಡೆಯುತ್ತಾರೆ. ಅದು ಕೂಡಾ ಸಂಪೂರ್ಣವಾಗಿ ಉಚಿತವಾಗಿ.
Difference Between Indian And Pakistan Train: ಉಭಯ ದೇಶಗಳ ರೈಲುಗಳನ್ನು ನೋಡಿದರೆ ಹೆಚ್ಚಿನ ವ್ಯತ್ಯಾಸ ಕಾಣದಿದ್ದರೂ ಮೂಲಸೌಕರ್ಯ ಹಾಗೂ ಹೊಸ ತಂತ್ರಜ್ಞಾನದ ರೈಲುಗಳ ವಿಷಯದಲ್ಲಿ ಭಾರತ ಪಾಕಿಸ್ತಾನಕ್ಕಿಂತಲೂ ಬಹಳ ಮುಂದಿದೆ.
ರೈಲಿನಲ್ಲೇ ಮರೆತು ಬಿಟ್ಟ ಪರ್ಸ್, ಮೊಬೈಲ್ ಸೇರಿದಂತೆ ಹಲವು ಬೆಲೆ ಬಾಳುವ ಸಾಮಾನುಗಳು ಎಲ್ಲಿ ಹೋಗುತ್ತವೆ. ರೈಲ್ವೆ ಇಲಾಖೆ ಈ ವಸ್ತುಗಳನ್ನು ಏನು ಮಾಡುತ್ತದೆ. ಪ್ರಯಾಣಿಕರು ಮರೆತು ರೈಲಿನಲ್ಲಿ ಬಿಟ್ಟು ಹೋದ ಈ ಸಾಮಾನುಗಳನ್ನು ಮತ್ತೆ ಪಡೆಯಲು ಏನು ಮಾಡಬೇಕು? ಎಂಬಿತ್ಯಾದಿ ಮಾಹಿತಿ ಇಲ್ಲಿದೆ.
Railway Jobs: ಭಾರತೀಯ ರೈಲ್ವೆಯಲ್ಲಿ ಉದ್ಯೋಗ ಪಡೆಯುವ ಕನಸು ಹೊತ್ತಿರುವ ಅಭ್ಯರ್ಥಿಗಳಿಗೆ ಸಿಹಿ ಸುದ್ದಿಯೊಂದು ಬಂದಿದೆ. ಸೆಂಟ್ರಲ್ ರೈಲ್ವೆಯು ವಿವಿಧ ಹುದ್ದೆಗಳ ಮೇಲೆ ಬಂಪರ್ ನೇಮಕಾತಿಯನ್ನು ಮಾಡಲಿದೆ. ಇದಕ್ಕಾಗಿ ಅರ್ಜಿ ಪ್ರಕ್ರಿಯೆಯು ನಡೆಯುತ್ತಿದೆ. ಖಾಲಿ ಹುದ್ದೆಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಇಲ್ಲಿ ನೋಡಿ...
Specail Rail: ರೈಲು ಸಂಖ್ಯೆ 06083 ಕೊಚುವೇಲಿ - ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಸಾಪ್ತಾಹಿಕ ಓಣಂ ವಿಶೇಷ ಎಕ್ಸ್ಪ್ರೆಸ್ ರೈಲು ಆಗಸ್ಟ್ 22, 29 ಮತ್ತು ಸೆಪ್ಟೆಂಬರ್ 05 ರಂದು ಪ್ರತಿ ಮಂಗಳವಾರ ಸಂಜೆ 6.05 ಕ್ಕೆ ಕೊಚುವೇಲಿಯಿಂದ ಹೊರಟು ಮರುದಿನ ಬೆಳಿಗ್ಗೆ 10.55 ಕ್ಕೆ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಿಲ್ದಾಣಕ್ಕೆ ಆಗಮಿಸಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.