ಆತ ಕಳೆದ ಫೆಬ್ರವರಿ 17 ರಂದು ತನ್ನ ಹುಟ್ಟೂರಿಗೆ ತೆರಳಲು ಏರ್ ಇಂಡಿಯಾ ಫ್ಲೈಟ್ ಟಿಕೆಟ್ ಬುಕ್ ಮಾಡಿದ್ದ. ಅದರಂತೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಕ್ನೋಗೆ ತೆರಳಲು ಫ್ಲೈಟ್ ಕೂಡ ಅಂತಿದ್ದ... ಮುಂದೆನಾಯ್ತು..? ಇಂಟ್ರಸ್ಟಿಂಗ್ ಸುದ್ದಿ ಇಲ್ಲಿದೆ ನೋಡಿ..
State funds allocation dispute Karnataka: ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ರಾಜ್ಯದ ಪಾಲಿನ ನಮ್ಮ ಹಣ ವಾಪಾಸ್ ಕೊಡಿಸಿ. ನಿಮಗೆ ನೂರು ಕೋಟಿ ನಮಸ್ಕಾರ ಹಾಕ್ತೀನಿ ಎಂದು ಸಿಎಂ ಸಿದ್ದರಾಮಯ್ಯ, ಬಿಜೆಪಿ ಸದಸ್ಯರಿಗೆ ಸವಾಲು ಹಾಕಿದರು.
ಐತಿಹಾಸಿಕ ಬೆಂಗಳೂರು ಕರಗಕ್ಕೆ ಡೇಟ್ ಫಿಕ್ಸ್ ಆಗಿದೆ. ರಾಜಧಾನಿಗೆ ರಾಜಕಳೆ ಕೊಡುವ ಬೆಂಗಳೂರು ಹಬ್ಬಕ್ಕೆ ದಿನ ನಿಗದಿಯಾಗಿದೆ. ಬಿಸಿಲ ಬೇಗೆಯೇ ನಡುವೆ ಕೂಡ ಮಲ್ಲಿಗೆ ಘಮದ ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗ ನಡೆಯಲಿದ್ದು, ಅತ್ಯಂತ ಸಡಗರ, ಸಂಭ್ರಮದೊಂದಿಗೆ ಆಚರಿಸಲು ಕರಗ ಟೀಂ ಸಜ್ಜಾಗಿದೆ..
ಅನಾರೋಗ್ಯದಿಂದ ಬಳಲ್ತಿರೊ ಈತ ಕೆಲಸ ಕಾರ್ಯ ಇಲ್ಲದೆ ಮನೆಯಲ್ಲೆ ಕೂತಿದ್ದ. ಪ್ರೀತಿಸಿ ಮದುವೆ ಆದ ಕಾರಣಕ್ಕೆ ಇಡೀ ಸಂಸಾರದ ಹೊಣೆಯನ್ನ ಪತ್ನಿಯೇ ಹೊತ್ತಿದ್ದಳು. ಇಷ್ಟಾಕ್ಕಾದ್ರು ಕೃತಜ್ಙನೆಯಿಂದ ಇರದ ಈತ ತಾಳಿ ಕಟ್ಟಿದ ಪತ್ನಿಯನ್ನೆ ಚಾಕುವಿನಿಂದ ಇರಿದಿದ್ದಾನೆ... ಘಟನೆಯ ಸಂಪೂರ್ಣ ವಿವರ ಇಲ್ಲಿದೆ..
DCM DK Shivakumar: ರಾಜರಾಜೇಶ್ವರಿ ನಗರ ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರಗಳನ್ನು ಒಟ್ಟುಗೂಡಿಸಿ ಜ್ಞಾನಭಾರತಿ BP Ed ಮೈದಾನದಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ವಿಶೇಷಚೇತನರು ಹಾಗೂ ಹಿರಿಯ ನಾಗರಿಕರಿಂದ ಅಹವಾಲುಗಳನ್ನು ಸ್ವೀಕರಿಸಿದರು.
ಈ ಕಿಲಾಡಿ ಲೇಡಿ ಗ್ಯಾಂಗ್ ಎರಡ್ಮೂರು ವರ್ಷಗಳಿಂದ ವೈಟ್ ಫೀಲ್ಡ್, ಮಹದೇವಪುರ ಭಾಗದಲ್ಲಿ ರಶ್ ಬಸ್ಗಳ ಬಳಿ ಪ್ರಯಾಣಿಕರಂತೆ ಹಾಗೂ ಕೆಲ ವೇಳೆ ಭಿಕ್ಷೆ ಬೇಡುವಂತೆ ವರ್ತನೆ ಮಾಡ್ತಿದ್ರು.. ಹೆಚ್ಚಿನ ವಿವರ ಇಲ್ಲಿದೆ ನೋಡಿ.
ಖಾಲಿ ಪೀಲಿ ಓಡಾಡಿಕೊಂಡವನಿಗೆ ಕೆಲಸ ಕೊಟ್ಟು ಅನ್ನ ಹಾಕಿದವರು ಸೀರಿಯಲ್ ಪ್ರೊಡಕ್ಷನ್ ಹೌಸ್ ನ ಮಾಲೀಕರಾದ ಲಕ್ಷ್ಮೀ. ತನ್ನ ಪ್ರೊಡಕ್ಷನ್ ಹೌಸ್ ನ ಮ್ಯಾನೇಜರ್ ಅಗಿ ಮಾಡಿ ಹಣದ ವ್ಯವಹಾರ ನೋಡಿಕೊಳ್ಳಲು ಹೇಳಿದ್ರು. ಕೆಲಸಕ್ಕೆ ಸೇರಿದ ಆರಂಭದಲ್ಲಿ ಮಾಲೀಕರ ನಂಬಿಕೆ ಗಳಿಸಿದ್ದ.. ಆದರೆ...
ಅಲ್ಲೊಬ್ಬ ಕಸ ಆಯುವ ವ್ಯಕ್ತಿ ಅತ್ತಿಂದಿತ್ತ.. ಓಡಾಡ್ತಿದ್ದ.. ಒಂದೇ ಒಂದು ಕ್ಷಣ ಅಷ್ಟೇ ಬ್ಯುಸಿಯಾಗಿದ್ದ ಏರಿಯಾವನ್ನೆ ಬೆಚ್ಚಿ ಬೀಳುವಂತೆ ಮಾಡಿಬಿಟ್ಟಿದ್ದ. ಆತನ ಕೆಲಸಕ್ಕೆ ಪೊಲೀಸರ ದಂಡೆ ಬಂದುಬಿಟ್ಟಿತ್ತು.. ಬಾಂಬ್ ನಿಷ್ಕ್ರಿಯ ದಳ ಕೂಡ ಓಡೋಡಿ ಬಂದಿತ್ತು.. ಹಾಗಾದ್ರೆ ಅಲ್ಲಾಗಿದ್ದಾದ್ರು ಏನು..? ಬನ್ನಿ ನೋಡೋಣ..
ಸಿಟಿಯಲ್ಲಿ ಹೊಸ ಬಿಲ್ಡಿಂಗ್ ನೋಡಿದ್ರೆ ಸಾಕು ತಾನೊಬ್ಬ RTI ಕಾರ್ಯಕರ್ತ ಅಂತ ಬಿಲ್ಡಪ್ ಕೊಟ್ಕೊಂಡು ಒಂದಿಬ್ಬರು ರೌಡಿಗಳ ಜೊತೆ ಬಿಲ್ಡರ್ಗಳ ಹತ್ರ ಹೋಗುತ್ತಿದ್ದ. ಅಲ್ಲಿ ನಿಮ್ಮ ಬಿಲ್ಡಿಂಗ್ ಸರಿ ಇಲ್ಲ, ರೂಲ್ಸ್ ಪ್ರಕಾರ ಕಟ್ಟಿಲ್ಲ, ಇದನ್ನೆಲ್ಲ ಬಹಿರಂಗ ಮಾಡ್ತೀವಿ ಅಂತ ಬೆದರಿಸಿ ಹಣ ವಸೂಲಿ ಮಾಡ್ತಿದ್ದ..
ಎಂಬಿಎ ಮುಗಿಸಿದ ಈತ ಹಲವು ಕಂಪನಿಗಳಲ್ಲಿ ಕೆಲಸಕ್ಕೆ ಯತ್ನಿಸಿದ್ದ. ಅದ್ಯಾಕೋ ಏನೊ ಎಲ್ಲೂ ಇವನಿಗೆ ಕೆಲಸ ಸಿಗಲೇ ಇಲ್ಲ. ಇಷ್ಟಕ್ಕೆ ಸುಮ್ಮನಾಗದೆ ಕೆಲಸ ಹುಡುಕುತ್ತಾ ಹತ್ತಾರು ಬಾರಿ ಎಲ್ಲಾ ಖಾಸಗಿ ಕಂಪನಿಗಳ ಕದ ತಟ್ಟಿದ್ದ. ಬದುಕಿಗಾಗಿ ಆರಂಭದಲ್ಲಿ ಅಡ್ಡ ದಾರಿ ಹಿಡಿದ ಈತ, ಮುಂದೆ ಅದನ್ನೆ ಪ್ರೊಫೆಷನಲ್ ಮಾಡಿಕೊಂಡಿದ್ದ...
ಇವನನ್ನ ಹೀಗೆ ಬಿಟ್ರೆ ನಾವು ಏರಿಯಾದಲ್ಲಿ ನೆಮ್ಮದಿಯಾಗಿ ಬದುಕೊದು ಕಷ್ಟ ಮಾತಾಡಿಕೊಂಡವರೆ ಪ್ಲಾನ್ ರೆಡಿ ಮಾಡಿದ್ರು. ಅದರಂತೆ ಮನೆಗೆ ಹೋಗುತ್ತಿದ್ದವನ ಹಿಂಬಾಲಿಸಿ ಮನೆ ಪತ್ತೆ ಮಾಡಿಕೊಂಡಿದ್ರು. ಏಕಾಏಕಿ ಮನೆಗೆ ನುಗ್ಗಿ ಲಾಂಗು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ರು.
ಪರಿಣವ್ ಯಾಕೇ ಮನೆ ಬಿಟ್ಟು ಹೋದ ಅನ್ನೋದು ಕೇಳಿದ್ರೆ ಇಷ್ಟಕ್ಕೇನಾ ಅನ್ಸುತ್ತೆ. ಆದ್ರೆ, ಪೂರ್ತಿ ಕಥೆ ಕೇಳಿದ್ರೆ ನೀವು ಶಾಕ್ ಆಗೋದ್ ಗ್ಯಾರಂಟಿ. ಪರಿಣವ್ ಗೆ ಒಳ್ಳೆ ಎಜುಕೇಷನ್ ಕೊಡಿಸ್ಬೇಕು ಅಂತ ಪೋಷಕರು ಒಳ್ಳೆ ಸ್ಕೂಲ್ ನಲ್ಲಿ ಓದಿಸ್ತಿದ್ರು. ಆದ್ರೆ.. ಸಂಪೂರ್ಣ ಮಾಹಿತಿಗಾಗಿ ಮುಂದೆ ಓದಿ..
ಎಟಿಂಎಗೆ ಅನೇಕ ವೃದ್ಧರು ಹಣ ವರ್ಗಾವಣೆಗೆ ಅಂತಾ ಬರ್ತಾರೆ.. ಇದಕ್ಕೆ ಕಾದಿರುತ್ತಿದ್ದ ಆರೋಪಿ ನೇರವಾಗಿ ವೃದ್ಧರ ಬಳಿ ಬಂದು ಮಾತು ಆರಂಭಿಸುತ್ತಿದ್ದ. ನನಗೆ ಅರ್ಜೆಂಟ್ ಕ್ಯಾಶ್ ಬೇಕಾಗಿದೆ, ನೆಫ್ಟಿ ಮೂಲಕ ನಿಮಗೆ ಹಣ ವರ್ಗಾವಣೆ ಮಾಡ್ತೀನಿ ಅಂತಾ ಬೇಡಿಕೊಳ್ತಿದ್ದ. ಆಗ.. ಹೆಚ್ಚಿನ ವಿವರಕ್ಕಾಗಿ ಮುಂದೆ ಓದಿ
ಶಸ್ತ್ರ ಚಿಕಿತ್ಸೆ ಸಮಯದಲ್ಲಿ ವೈದ್ಯರು ಮೂರು ಬಾರಿ ಅನಸ್ತೇಷಿಯ ನೀಡಿದ್ದ ಪರಿಣಾಮ ವಿಘ್ನೇಶ್ ಪ್ರಜ್ಞೆ ಕಳೆದುಕೊಂಡಿದ್ದ. ಈ ವಿಚಾರವಾಗಿ ಆಸ್ಪತ್ರೆ ವೈದ್ಯರು ವಿಘ್ನೇಶ್ ಪೋಷಕರಿಗೆ ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಅದರ ವೆಚ್ಚವನ್ನು ಆಸ್ಪತ್ರೆ ಬರಿಸುತ್ತೆ ಅಂತ ಹೇಳಿದ್ದರಂತೆ.
ಹುಡುಗಿಯ ಡಿಪಿ ಹಾಕಿ ಹುಡುಗಿ ರೀತಿ ಹುಡಗರೇ ಚಾಟ್ ಮಾಡುತ್ತಾರೆ. ಬಣ್ಣ ಬಣ್ಣದ ಮಾತುಗಳನ್ನಾಡಿ ಸೆಕ್ಸ್ ವಿಚಾರ ಮಾತಾಡಿ ನಿಮ್ಮನ್ನ ಖೆಡ್ಡಾಗೆ ಕೆಡವೋದು ಫಿಕ್ಸ್. ಆ ಖಾಸಗಿ ಫೋಟೋಗಳ ಸ್ಕ್ರೀನ್ ಶಾಟ್ ಹಾಗೂ ಸ್ಕ್ರೀನ್ ರೆಕಾರ್ಡ್ ಮಾಡಿ ಬ್ಲಾಕ್ ಮೇಲ್ ಮಾಡಿ ಹಣ ವಸೂಲಿ ಮಾಡುತ್ತಾರೆ.
ಹೊಟ್ಟೆಪಾಡಿಗಾಗಿ ಬೆಂಗಳೂರಿಗೆ ಬಂದು ಕ್ಯಾಬ್ ಓಡಿಸುತ್ತಿದ್ದರು. ಆದರೆ ಹೆಚ್ಚಿನ ಹಣ ಗಳಿಸಬೇಕು, ಐಷಾರಾಮಿ ಜೀವನ ನಡೆಸಬೇಕು ಎಂಬ ಉದ್ದೇಶದಿಂದ ಪರಿಚಯಸ್ಥರಿಂದ ಕಡಿಮೆ ಬೆಲೆಗೆ ಗಾಂಜಾ ಖರೀದಿ ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು. ಇದರ ಪೊಲೀಸರ ಅತಿಥಿಗಳಾಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.