ಕಳೆದ ವಾರ ಜೆಎನ್ಯು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಮೇಲೆ ನಡೆದ ಜನಸಮೂಹದ ದಾಳಿಗೆ ಸಂಬಂಧಿಸಿದಂತೆ 'Unity against Left' ಎಂಬ ವಾಟ್ಸಾಪ್ ಗುಂಪಿನ 60 ಸದಸ್ಯರಲ್ಲಿ 37 ಜನರನ್ನು ದೆಹಲಿ ಪೊಲೀಸರು ಗುರುತಿಸಿದ್ದಾರೆ ಎನ್ನಲಾಗಿದೆ.
ಜೆಎನ್ಯು ಕ್ಯಾಂಪಸ್ ಜನಸಮೂಹ ದಾಳಿಯಲ್ಲಿ ದೆಹಲಿ ಪೊಲೀಸರು ಅವಳನ್ನು ಹೆಸರಿಸಿದ ಕೆಲವೇ ಕ್ಷಣಗಳಲ್ಲಿ, ಆಕೆಯ ಮೇಲೆ ಹಲ್ಲೆ ನಡೆದಿರುವುದನ್ನು ತೋರಿಸಲು ತನ್ನ ಬಳಿ ಪುರಾವೆಗಳಿವೆ ಎಂದು ಜವಾಹರಲಾಲ್ ನೆಹರು ವಿದ್ಯಾರ್ಥಿಗಳ ಸಂಘದ ಅಧ್ಯಕ್ಷೆ ಐಶೆ ಘೋಷ್ ಶುಕ್ರವಾರ ಹೇಳಿದ್ದಾರೆ.
ನವದೆಹಲಿಯಲ್ಲಿ ಪೌರತ್ವ ಕಾಯ್ದೆಯ ವಿರುದ್ಧದ ಪ್ರತಿಭಟನೆ ಭಾನುವಾರ ಹಿಂಸಾತ್ಮಕ ಸ್ವರೂಪ ಪಡೆಯಿತು. ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಕೆಲವು ವಿದ್ಯಾರ್ಥಿಗಳನ್ನು ಒಳಗೊಂಡ ಪ್ರತಿಭಟನಾಕಾರರು ಜಾಮಿಯಾ ನಗರ ಪ್ರದೇಶದ ಬಳಿ ನಾಲ್ಕು ಬಸ್ಸುಗಳಿಗೆ ಬೆಂಕಿ ಹಚ್ಚಿದರು.
ದೆಹಲಿ ಪೊಲೀಸ್ಇಲಾಖೆ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ದಿಟ್ಟ ಹೆಜ್ಜೆ ಇಟ್ಟಿದೆ. ದೆಹಲಿ ಪೊಲೀಸರು ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ 12 ಪೊಲೀಸ್ ಸಿಬ್ಬಂದಿಯನ್ನು ನಿವೃತ್ತಿ ಮಾಡಿದ್ದಾರೆ. 90 ಸಾವಿರ ಸಿಬ್ಬಂದಿಯಲ್ಲಿ, 16 ಸಾವಿರ ಕಳಂಕಿತ ಪೊಲೀಸರನ್ನು ಗುರುತಿಸಲಾಗಿದ್ದು, ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ತಿಳಿಸಿದೆ.
ಅಮೇರಿಕಾದಲ್ಲಿ ಏಕ ತುರ್ತು ಸಹಾಯವಾಣಿ 911 ಇರುವಂತೆಯೇ ದೆಹಲಿಯಲ್ಲಿ 112ನ್ನು ಆರಂಭಿಸಲಾಗಿದೆ. ಒಂದು ವೇಳೆ ಜನರು ತುರ್ತು ಸಹಾಯವಾಣಿ ಸಂಖ್ಯೆಗಳಾದ 100, 101 ಅಥವಾ 102ಕ್ಕೆ ಕರೆ ಮಾಡಿದರೂ ಸಹ ಅದು 112ಕ್ಕೆಕನೆಕ್ಟ್ ಆಗಲಿದೆ.
ಈ ಮನೆಯು ಕಳೆದ 6 ತಿಂಗಳಿನಿಂದ ಮುಚ್ಚಲ್ಪಟ್ಟಿತ್ತು. ಮನೆಯ ಕೆಲವು ನಲ್ಲಿಗಳು ಮುರಿದಿವೆ ಮತ್ತು ಶೋಪೀಸ್ ವಸ್ತುಗಳು ಕಾಣೆಯಾಗಿವೆ. ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 3 ರಿಂದ ಉತ್ತಮ ಗುಣಮಟ್ಟದ ಹೆರಾಯಿನ್ ಮಾದಕ ದ್ರವ್ಯವನ್ನು ದೆಹಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಮೌಲ್ಯ 15 ಕೋಟಿ ರೂ. ಎನ್ನಲಾಗಿದೆ.
ನಗರದ ನರೇಲಾ ಬಿ -2 ಪ್ರದೇಶದಲ್ಲಿ ಶುಕ್ರವಾರ ಪತಿ-ಪತ್ನಿ ನಡುವಿನ ಜಗಳವನ್ನು ಬಾಲ್ಕನಿಯಲ್ಲಿ ನಿಂತು ವೀಕ್ಷಿಸುತ್ತಿದ್ದ ಮಹಿಳೆಯ ಹೊಟ್ಟೆಗೆ ಗುಂಡು ತಗುಲಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.