ಇಂದು ನಟ ಸಾರ್ವಭೌಮ ರಾಜ್ಕುಮಾರ್ 95ನೇ ಜನ್ಮದಿನೋತ್ಸವ. ಜಯಂತ್ಯೋತ್ಸವ ಹಿನ್ನೆಲೆ ಡಾ. ರಾಜ್ ಕುಟುಂಬದಿಂದ ವಿಶೇಷ ಪೂಜೆ.
ಕಂಠೀರವ ಸ್ಟುಡಿಯೋದಲ್ಲಿರುವ ಅಣ್ಣಾವ್ರ ಸಮಾಧಿಗೆ ಹೂ ಅಲಂಕಾರ.
Actress Bhavya and Dr. Raj Kumar: 8೦ ದಶಕದಲ್ಲಿ ತಮ್ಮ ಅದ್ಭುತ ಅಭಿನಯದ ಮೂಲಕ ಸಿನಿರಂಗದಲ್ಲಿ ವಿಶೇಷ ಛಾಪು ಮೂಡಿಸಿದ ನಟಿಯರ ಪೈಕಿ ಭವ್ಯ ಕೂಡ ಒಬ್ಬರು.. ತಮ್ಮ ಸೌಂದರ್ಯ ಹಾಗೂ ನಟನೆಯ ಮೂಲಕವೇ ದೊಡ್ಡ ಅಭಿಮಾನಿ ಬಳಗವನ್ನೇ ಸೃಷ್ಟಿಸಿಕೊಂಡಿದ್ದರು..
Dr Rajkumar Remuneration: ಕನ್ನಡದ ಮೇರುನಟ ಡಾ. ರಾಜ್ಕುಮಾರ್ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಎಲ್ಲ ಸಿನಿಮಾಗಳಲ್ಲಿಯೂ ರಾಜ್ ಕುಮಾರ್ ಅವರೇ ನಾಯಕ ನಟನಾಗಿದ್ದಾರೆ.
Ravichandran and Dr Rajkumar: 80-90 ರ ದಶಕದಲ್ಲಿ ಕನ್ನಡ ಸಿನಿರಂಗಕ್ಕೆ ಸಾಕಷ್ಟು ಪ್ರತಿಭಾನ್ವಿತ ನಟ-ನಟಿಯರು ಕಾಲಿಟ್ಟರು.. ಚಂದನವನವನ್ನು ದೊಡ್ಡ ಮಟ್ಟಕ್ಕೆ ಕೊಂಡಯ್ಯುವಲ್ಲಿ ಈ ಕಾಲಘಟ್ಟದ ಕೊಡುಗೆ ಅಪಾರವಾಗಿದೆ.. ಈ ಅವಧಿಯಲ್ಲಿ ಆಗಮಿಸಿದ ಕಲವಾಇದರು ತಮ್ಮ ಅಮೋಘ ಹಾಗೂ ಅದ್ಭುತ ನಟನೆಯ ಮೂಲಕ ಸಾಲು ಸಾಲು ಸಿನೊಮಾಗಳನ್ನು ನೀಡಿ ಗುರುತಿಸಿಕೊಂಡರು ಅದರಲ್ಲಿ ನಟ ರವಿಚಂದ್ರನ್ ಕೂಡಾ ಒಬ್ಬರು..
Shivarajkumar on Rajkumar politics : ದೊಡ್ಮನೆ ಅಂದ್ರೆ ಕನ್ನಡ ಸಿನಿ ಪ್ರೇಕ್ಷಕರಿಗೆ ಇನ್ನಿಲ್ಲದ ಪ್ರೀತಿ. ರಾಘಣ್ಣ, ಶಿವಣ್ಣ, ಪುನೀತ್ ಸೇರಿದಂತೆ ದೊಡ್ಮನೆ ಮಂದಿಗೆ ಕರುನಾಡಿನಲ್ಲಿ ವಿಶೇಷ ಗೌರವವಿದೆ. ಇನ್ನು ಇತ್ತೀಚಿಗೆ ರಾಜ್ ಸೊಸೆ ಗೀತಾ ಶಿವರಾಜ್ಕುಮಾರ್ ಕಾಂಗ್ರೆಸ್ ಪಕ್ಷದಿಂದ ಲೋಕಸಭೆ ಕಣಕ್ಕಿಳಿದಿರುವ ವಿಚಾರ ಎಲ್ಲರಿದೂ ಗೊತ್ತಿದೆ.
Yuva Movie Trailer: ಮೊದಲ ಸಿನಿಮಾದಲ್ಲಿಯೇ ದೊಡ್ಮನೆ ಕುಡಿಯ ಮಾಸ್ ಅವತಾರವನ್ನು ಇಲ್ಲಿ ಕಾಣಬಹುದು. ಸಖತ್ ಸ್ಟೈಲಿಷ್ ಆಗಿ ಕ್ಯಾಚಿಂಗ್ ಅವತಾರದಲ್ಲಿ ಕಾಣಿಸಿಕೊಂಡಿರುವ ಯುವ ರಾಜ್ ಕುಮಾರ್ ತಮ್ಮ ಲುಕ್ ನಿಂದಾಗಿ ಪ್ರೇಕ್ಷಕರ ಮನಗೆದ್ದಿದ್ದಾರೆ.
DCM DK Shivakumar: ಡಾ. ರಾಜ್ಕುಮಾರ್ ಕುಟುಂಬದವರಿಗೆ ಸಿನಿಮಾ ಮಾತ್ರವಲ್ಲದೇ ರಾಜಕೀಯ ನಾಯಕರಿಗೂ ನಂಟು ಹೊಂದಿರುವುದು ಗೊತ್ತೆ ಇದೆ. ಈ ನಿಟ್ಟಿನಲ್ಲಿ ಸದಾಶಿವನಗರದಲ್ಲಿರುವ ಡಿಕೆಶಿವಕುಮಾರ್ ನಿವಾಸಕ್ಕೆ ಅಶ್ವಿನಿ ಪುನೀತ್ ರಾಜ್ಕುಮಾರ್ ಹಾಗೂ ರಾಘವೇಂದ್ರ ರಾಜ್ಕುಮಾರ್ ಭೇಟಿ ನೀಡಿದ್ದಾರೆ.
Dr Rajkumar IAS academy: ಡಾ ರಾಜ್ಕುಮಾರ್ ಕುಟುಂಬ ಸಿನಿಮಾ ಕ್ಷೇತ್ರದಲ್ಲಿ ಮಾತ್ರವಲ್ಲದೇ ಜನರಿಗೆ ಸ್ಪೂರ್ತಿಯಾಗಿರದೇ ಸಮಾಜ ಸೇವೆ, ಶಿಕ್ಷಣ ಕ್ಷೇತ್ರಕ್ಕೂ ದೊಡ್ಮನೆ ಸೇವೆ ಅಪಾರವಾಗಿದೆ. ಈ ಬಾರಿಯೂ ರಾಜ್ಕುಮಾರ್ ಅಕಾಡೆಮಿಯಿಂದ ಹಲವು ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುವುದರಿಂದ ಅವರಿಗೆ ಸನ್ಮಾನ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಸಿಎಂ ಸಿದ್ದರಾಮಯ್ಯ ಆಗಮಿಸಿದ್ದರು.
Appu's Photos At Fans Wedding: ಪುನೀತ್ ರಾಜ್ಕುಮಾರ್ ಎಂದರೆ ಇಂದಿಗೂ ಕರುನಾಡಿನಾದ್ಯಂತ ದೇವರ ಸ್ಥಾನದಲ್ಲಿಟ್ಟು ಪೂಜೆ ಮಾಡಲಾಗುತ್ತದೆ. ಹೀಗಿರುವಾಗ ಇವರ ಅಭಿಮಾನಿಯೊಬ್ಬರು ತಮ್ಮ ಮದುವೆಗೆ ಅಪ್ಪು ಫೋಟೋದಿಂದ ಮದುವೆಯನ್ನು ಸಿಂಗಾರಿಸಿದ್ದಾರೆ.
Dr Rajkumar And Vishnuvardhan: ಸಿನಿಮಾ ರಂಗದಲ್ಲಿ ಅನೇಕ ಬಾರಿ ಸ್ಟಾರ್ ನಟರ ಮಧ್ಯೆ ಪೈಪೋಟಿ ಏರ್ಪಟ್ಟಿದ್ದನ್ನು ನೋಡಿದ್ದೇವೆ. ಇಬ್ಬರು ಸ್ಟಾರ್ ನಟರು ಒಂದೇ ಕತೆಗಾಗಿ ಆ ಸಿನಿಮಾದಲ್ಲಿ ನಾಯಕನಾಗಲು ಸ್ಪರ್ಧೆಗಿಳಿಯುತ್ತಾರಂತೆ. ಆದರೆ ಇಬ್ಬರ ಜಗಳದಲ್ಲಿ ಆ ಚಿತ್ರ ಮೂರನೇಯವರ ಪಾಲಾಗುತ್ತದೆಯಂತೆ.
Dr Rajkumar Birth Anniversary: ನಟ ಸಾರ್ವಭೌಮ ಡಾ. ರಾಜ್ಕುಮಾರ್ ರವರು ಸಿನಿಮಾದಲ್ಲಿ ಮನೋರಂಜನೆ ಜೊತೆಗೆ ಸಾಮಾಜಿಕ ಸಂದೇಶವನ್ನು ಸಾರುತ್ತಿದ್ದರು. ಅವರು ತಮ್ಮ ಚಿತ್ರಗಳಲ್ಲಿ ಹೆಸರಿಗಷ್ಟೇ ನಾಯಕರೇನಿಸಿಕೊಳ್ಳದೇ ನಿಜ ಜೀವನದಲ್ಲೂ ಹಾಗೆ ಕಾಪಾಡಿಕೊಳ್ಳುತ್ತಿದ್ದರು.
ಕನ್ನಡಿಗನ ʼಕಾಂತಾರʼ ಸಿನಿಮಾ ಭಾರತೀಯ ಸಿನಿ ರಸಿಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಈ ಚಿತ್ರ ಸಾಲು ಸಾಲು ದಾಖಲೆಗಳನ್ನು ಕ್ರಿಯೇಟ್ ಮಾಡಿತ್ತು. ಅಲ್ಲದೆ, ʼದಾದಾ ಸಾಹೇಬ್ ಪಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿʼಗೂ ಸಹ ರಿಷಬ್ ಶೆಟ್ಟಿ ಪಾತ್ರರಾಗಿದ್ದು ಹೆಮ್ಮೆಯ ವಿಚಾರ. ಇತ್ತೀಚಿಗೆ ಅವರೇ ಹಿಂದಿ ಕಾಂತಾರಕ್ಕಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ತಿಳಿಸಿದ್ದರು. ಇದೀಗ ʼದಾದಾ ಸಾಹೇಬ್ ಪಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿʼ ಮತ್ತು ಪ್ರತಿಷ್ಠಿತ ʼದಾದಾ ಸಾಹೇಬ್ ಪಾಲ್ಕೆʼ ಪ್ರಶಸ್ತಿಯ ಕುರಿತು ನೆಟ್ಟಿಗರಲ್ಲಿ ಗೊಂದಲ ಉಂಟಾಗಿದೆ.
ತಂತ್ರಜ್ಞಾನವೆಂದರೆ ಹಾಗೆ ಅದು ನಿಂತ ನೀರಲ್ಲ, ಅದು ಸದಾ ಹರಿಯುವ ತೊರೆಯಂತೆ,ಈಗ ಇದಕ್ಕೆ ಪೂರಕ ಎನ್ನುವಂತೆ ಚಂದನವನದ ತಾರೆಯರನ್ನು ಹಾಲಿವುಡ್ ನಟರ ನೋಟದಂತೆ ಈಗ ಡಿಜಿಟಲ್ ತಂತ್ರಜ್ಞಾನದ ಮೂಲಕ ಸೃಷ್ಟಿಸಲಾಗಿದೆ.
Puneeth Rajkumar: ಶಿವರಾಜ್ಕುಮಾರ್ ಅಭಿನಯದ ಘೋಸ್ಟ್ ಸಿನಿಮಾ ಡೈರೆಕ್ಟರ್ ಶ್ರೀನಿ ಫ್ಯಾಮಿಲಿ ಜೊತೆಗೆ ಕೊಡಗಿಗೆ ಹೋಗಿದ್ದರು. ಈ ವೇಳೆ ಅಲ್ಲಿ ತೆಗೆದ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಅಪ್ಪು ಅಭಿಮಾಣಿಗಲ ಸಂತಸಕ್ಕೆ ಕಾರಣವಾಗಿದೆ. ಕೊಡಗಿನಲ್ಲಿ ಶ್ರೀನಿ ಇದ್ದ ರೂಮ್ ಪಕದಲ್ಲಿಯೇ ಒಂದು ಮರವಿತ್ತು.
Rajkumar was hit with a slipper : ಕ್ರಾಂತಿ ಸಿನಿಮಾದ ಸಾಂಗ್ ರಿಲೀಸ್ ಇವೆಂಟ್ ವೇಳೆ ನಡೆದ ಈ ದರ್ಘಟನೆ ಸ್ಯಾಂಡಲ್ವುಡ್ ಮಂದಿಗೆ ಕಹಿ ನೆನಪಾಗಿ ಉಳಿಯುವಂಥದ್ದು. ಆದರೆ ಹೀಗೆ ನಟರ ಮೇಲೆ ಚಪ್ಪಲಿ ಎಸೆದ ಘಟನೆ ಇದೇ ಮೊದಲಲ್ಲ. ಕನ್ನಡದ ಕಣ್ಮಣಿ, ನಟ ಸಾರ್ವಭೌಮ ಡಾ.ರಾಜ್ಕುಮಾರ್ ಕೂಡ ಇದಕ್ಕೆ ಹೊರತಾಗಿಲ್ಲ.
ಆರ್ಆರ್ಆರ್ಗೆ ಲಭಿಸಿದ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಕುರಿತ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇದು ಭಾರತೀಯ ಸಿನಿರಂಗಕ್ಕೆ ಖುಷಿಯ ವಿಚಾರ. ಆದ್ರೆ, ಅಂತರಾಷ್ಟ್ರೀಯ ಪ್ರಶಸ್ತಿ ವಿಚಾರಕ್ಕೆ ಬಂದಾಗ ಪದ್ಮವಿಭೂಷಣ ಡಾ. ರಾಜಕುಮಾರ್ ಅವರು ನೆನಪಿಗೆ ಬರ್ತಾರೆ. ಕಾರಣ ಇಷ್ಟೇ.. ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿ ಗೌರವಕ್ಕೆ ಅಂದೇ ರಾಜಣ್ಣ ಅವರು ಭಾಗಿಯಾಗಿದ್ದರು ಎನ್ನವುದು.
ಕರ್ನಾಟಕ ರತ್ನ ಡಾ. ರಾಜ್ಕುಮಾರ್ ಕುಟುಂಬದ ಕುರಿತು ಬೇಕಾಬಿಟ್ಟಿಯಾಗಿ ಕೆಟ್ಟದಾಗಿ ಮಾತಾಡಿದ್ದ ಆರೋಪದ ಮೇಲೆ ಪುನೀತ್ ಕೆರೆಹಳ್ಳಿಗೆ ಕನ್ನಡಪರ ಹೋರಾಟಗಾರರು ಧರ್ಮದೇಟು ಕೊಟ್ಟಿದ್ದಾರೆ. ಸದ್ಯ ಕೆರೆಹಳ್ಳಿಗೆ ಗೂಸಾ ಕೊಟ್ಟಿರುವ ವಿಡಿಯೋ ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದೆ.
ವರನಟ ಡಾ.ರಾಜ್ಕುಮಾರ್ ಕುಟುಂಬದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಆರೋಪದಡಿ ಪುನೀತ್ ಕೆರೆಹಳ್ಳಿಗೆ ಕನ್ನಡಪರ ಹೋರಾಟಗಾರರು ಧರ್ಮದೇಟು ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.