Reason of Poverty: ವ್ಯಕ್ತಿಗಳು ತಿಳಿಯದೆ ಮಾಡುವ ಕೆಲ ತಪ್ಪುಗಳಿಂದ ಅವರ ಹಣಕಾಸಿನ ಮುಗ್ಗಟ್ಟು ಎದುರಾಗುವ ಸಾಧ್ಯತೆ ಇರುತ್ತದೆ. ಮನುಷ್ಯ ಮಾಡುವ ಇಂತಹುದೇ ಕೆಲ ತಪ್ಪುಗಳ ಕುರಿತು ಗರುಡ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಈ ತಪ್ಪುಗಳನ್ನು ಮಾಡುವುದರಿಂದ ತಾಯಿ ಲಕ್ಷ್ಮಿ ಮುನಿಸಿಕೊಂಡು ಮನುಷ್ಯನ ಜೀವನದಲ್ಲಿ ನಿಧಾನಕ್ಕೆ ಬಡತನ ಮತ್ತು ದಾರಿದ್ರ್ಯದ ಪ್ರವೇಶ ಉಂಟಾಗುತ್ತದೆ.
Garuda Purana Importance - ಗರುಡ ಪುರಾಣದ ಪ್ರಕಾರ ಒಂದು ವೇಳೆ ಮಹಿಳೆಯರು ಈ ಎರಡು ಅತ್ಯಾವಶ್ಯಕ ಕೆಲಸಗಳನ್ನು ಮಾಡುತ್ತಿದ್ದರೆ, ಪುರುಷರು ಅವರನ್ನು ನೋಡಬಾರದು ಎನ್ನಲಾಗಿದೆ. ಇಲ್ಲದೆ, ಹೋದರೆ ಪುರುಷರಿಗೆ ನರಕದಲ್ಲಿ ಶಿಕ್ಷೆ ಪ್ರಾಪ್ತಿಯಾಗುತ್ತದೆ ಎನ್ನಲಾಗಿದೆ.
ಹಿಂದೂ ಧರ್ಮದಲ್ಲಿ 18 ಪುರಾಣಗಳನ್ನು ಉಲ್ಲೇಖಿಸಲಾಗಿದೆ. ಜೀವನಕ್ಕೆ ಸಂಬಂಧಿಸಿದ ವಿಶೇಷ ವಿಷಯಗಳನ್ನು ಗರುಡ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಗರುಡ ಎಂದರೆ ಭಗವಾನ್ ವಿಷ್ಣುವಿನ ವಾಹನ ಎಂದು ನಂಬಲಾದ ಪಕ್ಷಿಯಾಗಿದೆ.
Garuda Purana: ಪ್ರತಿಯೊಬ್ಬರೂ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಪಡೆಯಬೇಕು ಮತ್ತು ಮನೆಯಲ್ಲಿ ಶಾಂತಿ ನೆಲೆಸಬೇಕು ಎಂದು ಬಯಸುತ್ತಾರೆ. ನೀವೂ ಸಹ ತಾಯಿ ಲಕ್ಷ್ಮಿ ಕೃಪೆಗೆ ಪಾತ್ರರಾಗಲು ಬಯಸಿದರೆ ಇಂದಿನಿಂದಲೇ ಈ ಕೆಟ್ಟ ಅಭ್ಯಾಸಗಳನ್ನು ತ್ಯಜಿಸಿ.
ವಾಸ್ತು ಶಾಸ್ತ್ರ, ಧರ್ಮ ಮತ್ತು ಜ್ಯೋತಿಷ್ಯದಲ್ಲಿ ಸಂಜೆ ವೇಳೆ ಏನು ಮಾಡಬೇಕು ಅಥವಾ ಏನು ಮಾಡಬಾರದು ಎನ್ನುವುದರ ಬಗ್ಗೆ ಅನೇಕ ವಿಷಯಗಳನ್ನು ಉಲ್ಲೇಖಿಸಲಾಗಿದೆ. ಇದನ್ನು ಅನುಸರಿಸದಿದ್ದರೆ ಜೀವನವು ಕಷ್ಟಗಳಿಂದ ಸುತ್ತುವರಿಯಲಿದೆ.
Garuda Purana In Kannada: ಜೀವನದಲ್ಲಿನ ಕೆಲ ಸಂಗತಿಗಳು ಎಷ್ಟೊಂದು ಶುಭ ಹಾಗೂ ಪವಿತ್ರವಾಗಿವೆ ಎಂದರೆ, ಕೇವಲ ಅವುಗಳ ದರ್ಶನ ಮಾತ್ರದಿಂದ ಮನುಷ್ಯ ಪುಣ್ಯ ಪಡೆದು ಪುನೀತನಾಗುತ್ತಾನೆ ಎನ್ನಲಾಗುತ್ತದೆ.ಗರುಡ ಪುರಾಣದಲ್ಲಿ ಇಂತಹ 7 ಸಂಗತಿಗಳ ಕುರಿತು ಉಲ್ಲೇಖಿಸಲಾಗಿದೆ.
Life After Death - ಸಾವಿನ ಸಂದರ್ಭದಲ್ಲಿ ಅನುಭವ ಹೇಗೆ ಇರುತ್ತದೆ? ಇದನ್ನು ತಿಳಿದುಕೊಳ್ಳುವ ಕುತೂಹಲ ಬಹುತೇಕ ಎಲ್ಲರಿಗೂ ಇರುತ್ತದೆ. ಸಾಯುವ ಸಮಯದಲ್ಲಿ ವ್ಯಕ್ತಿಯಲ್ಲಿ ಎಷ್ಟು ಇಂದ್ರಿಯಗಳು ಕಾರ್ಯನಿರ್ವಹಿಸುತ್ತಿರುತ್ತವೆ ಹಾಗೂ ಅವನ ಅನಿಸಿಕೆ ಏನಾಗಿರುತ್ತದೆ? ಎಂಬುದರ ಕುರಿತು ಗರುಡ ಪುರಾಣದಲ್ಲಿ ವಿಸ್ತಾರವಾಗಿ ಹೇಳಲಾಗಿದೆ.
ಗರುಡ ಪುರಾಣವು ಕರ್ಮಗಳಿಗೆ ಅನುಗುಣವಾಗಿ ಶಿಕ್ಷೆಯನ್ನು ವಿವರಿಸುತ್ತದೆ. ಗರುಡ ಪುರಾಣದಲ್ಲಿ ಇಂತಹ ಕೆಲವು ಕಾರ್ಯಗಳ ಬಗ್ಗೆ ಹೇಳಲಾಗಿದೆ. ಕೆಲವು ತಪ್ಪುಗಳನ್ನು ಮಾಡಿದವರು ತೀವ್ರ ಹಿಂಸೆಯನ್ನು ಎದುರಿಸಬೇಕಾಗುತ್ತದೆ.
ಪುರುಷ ಮತ್ತು ಮಹಿಳೆಯ ಲೈಂಗಿಕ ಸಂಬಂಧವು ಅವರ ಮುಂದಿನ ಜನ್ಮವನ್ನು ನಿರ್ಧರಿಸುತ್ತದೆ. ಈ ಸಂದರ್ಭದಲ್ಲಿ ಕರ್ಮ ಮಾಡುವವನು ಮುಂದಿನ ಜನ್ಮವನ್ನು ಯಾವ ರೂಪದಲ್ಲಿ ಜನ್ಮ ತಾಳುತ್ತಾನೆ ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ.
Garuda Purana Niti - ಸನಾತನ ಧರ್ಮದಲ್ಲಿ ಗರುಡ ಪುರಾಣಕ್ಕೆ ವಿಶೇಷ ಮಹತ್ವವಿದೆ (Garuda Purana Knowledge). ಗರುಡ ಪುರಾಣವನ್ನು ಸಾಮಾನ್ಯವಾಗಿ ಒಬ್ಬರ ಮರಣದ ನಂತರ ಅನುಸರಿಸಲಾಗುತ್ತದೆ. ಈ ಪುರಾಣದಲ್ಲಿ ಮರಣ ಮತ್ತು ಅದರ ನಂತರ ಮುಂದಿನ ಜನ್ಮದ ಬಗ್ಗೆ ಹೇಳಲಾಗಿದೆ.
Garud Purana Punishments - ಗರುಡ ಪುರಾಣದಲ್ಲಿ, ಮಾನವ ಕ್ರಿಯೆಗಳ ಫಲವನ್ನು ವಿವರವಾಗಿ ವಿವರಿಸಲಾಗಿದೆ. ಗರುಡ ಪುರಾಣವು 18 ಪುರಾಣಗಳಲ್ಲಿ ಒಂದಾಗಿದೆ. ಇದರಲ್ಲಿ ಸಾವಿನ ನಂತರ ಬರುವ ಸ್ವರ್ಗ, ನರಕ ಅಥವಾ ಮೋಕ್ಷದ ಉಲ್ಲೇಖವಿದೆ.
Teachings Of Garun Purana - ಹಿಂದೂ ಧರ್ಮಶಾಸ್ತ್ರಗಳಲ್ಲಿ ಹಸುವನ್ನು ಅತ್ಯಂತ ಪವಿತ್ರ ಪ್ರಾಣಿ ಎಂದು ಪರಿಗಣಿಸಲಾಗಿದೆ. ಇದೆ ಕಾರಣದಿಂದ ಹಸು ವಿಶ್ವಕ್ಕೆ ತಾಯಿ ಎಂದೂ ಕೂಡ ಹೇಳಲಾಗುತ್ತದೆ. ಏಕೆಂದರೆ ಸಮುದ್ರ ಮಂಥನದಿಂದಲೇ ಗೋವು ಹುಟ್ಟಿ ಕೊಂಡಿದೆ ಎಂಬುದು ಪುರಾಣಗಳಲ್ಲಿ ಉಲ್ಲೇಖಿತ. ಬೆಳಗ್ಗೆ ಆಗಲಿ ಅಥವಾ ದಿನದ ಯಾವುದೇ ಸಮಯದಲ್ಲಿ ಹಸು ಕಂಡರೆ ಕೆಟ್ಟ ಗಳಿಗೆ ತೊಲಗುತ್ತದೆ ಎನ್ನಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.