Good News For Senior Citizens: ಆಗಸ್ಟ್ ತಿಂಗಳಿನಲ್ಲಿ ಹಿರಿಯ ನಾಗರಿಕರಿಗೆ ಮತ್ತೊಂದು ಗುಡ್ ನ್ಯೂಸ್ ಬಂದಿದೆ. ಅನೇಕ ಬ್ಯಾಂಕ್ಗಳು ಆಗಸ್ಟ್ನಲ್ಲಿ ಬಡ್ಡಿದರಗಳನ್ನು ಪರಿಷ್ಕರಿಸಿವೆ, ಇದಾದ ಬಳಿಕ ಹಿರಿಯ ನಾಗರಿಕರು 9% ಬಡ್ಡಿಯ ಲಾಭವನ್ನು ಪಡೆಯಲಿದ್ದಾರೆ (Business News In Kannada).
ನೀವು ಸ್ವಂತ ಮನೆ ಕಟ್ಟುವ ಕನಸು ಕಾಣ್ತಿದ್ದೀರಾ? ಅದಕ್ಕೆ ಸಾಲದ ಚಿಂತೆ ಅಡ್ಡಿಯಾಗ್ತಿದ್ಯಾ? ಹಾಗಾದ್ರೆ ಇನ್ಮುಂದೆ ಡೋಂಟ್ ವರಿ. ನಿಮ್ಮ ಬಳಿ ಈ ಖಾತೆಯೊಂದಿದ್ದರೆ ಸುಲಭವಾಗಿ ಸ್ವಂತ ಮನೆಯ ಕನಸು ನೆರವೇರಲಿದೆ. ಯಾವ ಖಾತೆ? ಹೇಗೆ ಅಂತೀರಾ? ಹೇಳ್ತೀವಿ, ಈ ಸ್ಟೋರಿ ನೋಡಿ.
ಕಾಶಿಯಾತ್ರೆ ಸಹಾಯಧನ ಹೆಚ್ಚಿಸಲು ಮುಜರಾಯಿ ಇಲಾಖೆ ಸೂಚನೆ ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ್ ಅಡಿ ಹೋಗುವವರಿಗೆ ಸೌಲಭ್ಯ 5 ಸಾವಿರದಿಂದ 7,500 ರೂಪಾಯಿಗೆ ಹೆಚ್ಚಿಸಲು ಚಿಂತನೆ ಪ್ರವಾಸಿಗರನ್ನ ಸೆಳೆಯಲು ಸಹಾಯಧನ ಹೆಚ್ಚಿಸಲು ಚಿಂತನೆ ಆಗಸ್ಟ್ 12ರಂದು ಹೊರಡಲಿದೆ ಮುಂದಿನ ಟ್ರಿಪ್ ರೈಲು
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಶ್ರೀನಿವಾಸ ಅಗ್ರಹಾರ ಗ್ರಾಮಸ್ಥರಾದ ನವೀನ್ ಎಂಬುವವರು ಸಾಕಿದ್ದ ಹಳ್ಳಿಕಾರ್ ತಳಿಯ ಎರಡು ಹಲ್ಲಿನ ಒಂಟಿ ಎತ್ತನ್ನು ಇದೀಗ ತಮಿಳುನಾಡು ಮೂಲದ ಸಿರವೈ ತಂಬಿ ಎಂಬ ಗ್ರಾಹಕರು ಬರೋಬ್ಬರಿ 9 ಲಕ್ಷದ 20 ಸಾವಿರ ರೂ.ಗಳಿಗೆ ಖರೀದಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.