ಕೊರೊನಾ ಎರಡನೇ ಅಲೆಯು ಈಗಾಗಲೇ ದೇಶದಲ್ಲಿ ಭೀಕರ ಪರಿಸ್ಥಿತಿಯನ್ನು ಸೃಷ್ಟಿಸಿದೆ.ಆದರೆ 2019 ರ ವೇತನ ಸಂಹಿತೆಯಡಿ ಕಾರ್ಮಿಕ ಸುಧಾರಣೆಗಳನ್ನು ಜಾರಿಗೆ ತರಲು ಸರ್ಕಾರ ಆಸಕ್ತಿ ಹೊಂದಿಲ್ಲ ಎಂದು ಹೇಳಲಾಗುತ್ತದೆ.ಸುಧಾರಣೆಗಳ ಅನುಷ್ಠಾನವು ಏಪ್ರಿಲ್ 1, 2021 ರಿಂದ ಜಾರಿಗೆ ಬರಬೇಕಾಗಿದ್ದರಿಂದ ಇದನ್ನು ಈಗಾಗಲೇ ಮುಂದೂಡಲಾಗಿತ್ತು.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಇತ್ತೀಚೆಗೆ ಚೆಕ್ ಕ್ಲಿಯರೆನ್ಸ್ ನಿಯಮಗಳನ್ನು ಬದಲಾಯಿಸಿದೆ, ಇದರ ಅಡಿಯಲ್ಲಿ ಸಿಟಿಎಸ್ ವ್ಯಾಪ್ತಿಯನ್ನು ವಿಸ್ತರಿಸಲಾಗುವುದು ಮತ್ತು ಇದು ಸುಮಾರು 18 ಸಾವಿರ ಬ್ಯಾಂಕ್ ಶಾಖೆಗಳನ್ನು ಒಳಗೊಂಡಿರುತ್ತದೆ. ಸರಳವಾಗಿ ಹೇಳುವುದಾದರೆ ಈಗ ಚೆಕ್ಗಳನ್ನು ಮೊದಲಿಗಿಂತ ಬೇಗನೆ ನಗದು ಮಾಡಲಾಗುತ್ತದೆ.
Good News:ವಿದ್ಯಾರ್ಥಿನಿಯರಲ್ಲಿ ಓದು-ಬರಹವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರ ಈ ಹೊಸ ಯೋಜನೆಯ ಅಡಿ ವಿದ್ಯಾರ್ಥಿನಿಯರಿಗೆ 50 ಸಾವಿರ ರೂ. ನೀಡುವ ಘೋಷಣೆ ಮಾಡಿದೆ. ಗ್ರಾಜುಯೇಷನ್ ಪೂರ್ಣಗೊಳಿಸಿದ ವಿದ್ಯಾರ್ಥಿನಿಯರಿಗೆ ಈ ಸಹಾಯ ಧನ ಸಿಗಲಿದೆ. ಈ ಯೋಜನೆ ಏನು ಮತ್ತು ನಿಮ್ಮ ಮಗಳು ಇದರ ಲಾಭ ಹೇಗೆ ಪಡೆಯಬಹುದು ಇಲ್ಲಿದೆ ವಿವರ.
ಸುಮಾರು 1,000 ಕೋಟಿ ರೂ.ಗಳ ಹಣ ಮರುಪಾವತಿಗೆ ಸಂಬಂಧಿಸಿದ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದೆ ಎಂದು IndiGo ಹೇಳಿದೆ. ಇದು ಪ್ರಯಾಣಿಕರಿಗೆ ಮರುಪಾವತಿಸಲಾಗುವ ಮೊತ್ತದ ಶೇ.90ರಷ್ಟು ಇದೆ ಎಂದು ಕಂಪನಿ ಹೇಳಿದೆ.
ಔಷಧಿ ತಯಾರಿಕೆಯ ದಿಗ್ಗಜ ಭಾರತೀಯ ಕಂಪನಿಯಾಗಿರುವ ಡಾ. ರೆಡ್ಡಿಸ್ ಲ್ಯಾಬ್, ಭಾರತದಲ್ಲಿ ಕೊರೊನಾ ವ್ಯಾಕ್ಸಿನ್ ನ 10 ಕೋಟಿ ಲಸಿಕೆಗಳನ್ನು ಮಾರಾಟ ಮಾಡಲು ರಷ್ಯಾದ ನಿರ್ಮಾಪಕ ಕಂಪನಿ ರಶಿಯನ್ ಡೈರೆಕ್ಟ್ ಇನ್ವೆಸ್ಟ್ ಮೆಂಟ್ ಫಂಡ್ (RDIF) ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.