ಇತ್ತೀಚಿನ ದಿನಗಳಲ್ಲಿ ಅಧಿಕ ರಕ್ತದೊತ್ತಡ (BP) ಮತ್ತು ಮಧುಮೇಹದಂತಹ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಈ ಎರಡು ಕಾಯಿಲೆಗಳನ್ನ ದೀರ್ಘಕಾಲದವರೆಗೆ ನಿಯಂತ್ರಿಸದಿದ್ದರೆ, ಅವು ದೇಹದ ಪ್ರಮುಖ ಅಂಗಗಳಿಗೆ ಹಾನಿಯನ್ನುಂಟುಮಾಡುತ್ತವೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.
ಕಡಿಮೆ ನೀರು ಕುಡಿಯುವುದು ಕೂಡ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ದಿನಪೂರ್ತಿ ಸಾಕಷ್ಟು ನೀರು ಕುಡಿಯದಿದ್ದರೆ ಮೂತ್ರ ಗಟ್ಟಿಯಾಗುತ್ತಿದ್ದು, ಖನಿಜಗಳು ಜಮೆಯಾಗಲು ಅವಕಾಶ ಸಿಗುತ್ತದೆ.
kidney failure symptoms: ಮೂತ್ರಪಿಂಡದ ಕಾರ್ಯವೈಖರಿಯಲ್ಲಿನ ವ್ಯತ್ಯಾಸಕ್ಕೂ ಕಣ್ಣಿನ ಆರೋಗ್ಯಕ್ಕೂ ಸಂಬಂಧವಿದೆಯಾ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ...
Kidney stone risk : ಇತ್ತೀಚಿನ ದಿನಗಳಲ್ಲಿ ಕಿಡ್ನಿ ಸ್ಟೊನ್ ಸಮಸ್ಯೆ ಅನೇಕ ಜನರಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ನಮ್ಮ ಮೂತ್ರಪಿಂಡಗಳಲ್ಲಿ ಕೆಲವು ಲವಣಗಳು ಮತ್ತು ಖನಿಜಗಳು ಸಂಗ್ರಹವಾದರೆ, ಅವು ಮೂತ್ರದ ಮೂಲಕ ಹೊರಹಾಕಲ್ಪಡಬೇಕು. ಆದರೆ ಅವು ಹೊರಗೆ ಬಾರದಿದ್ದಾಗ, ಕ್ರಮೇಣ ಕಲ್ಲುಗಳಾಗಿ ಬದಲಾಗುತ್ತವೆ. ಅನೇಕ ಜನರು ಕೇಳುವ ಪ್ರಶ್ನೆಯೆಂದರೆ, ಪುರುಷರು ಮತ್ತು ಮಹಿಳೆಯರ ಪೈಕಿ ಯಾರಲ್ಲಿ ಅತೀ ಹೆಚ್ಚಾಗಿ ಕಂಡುಬರುತ್ತದೆ..
ಅತಿಯಾದ ಉಪ್ಪು ಸೇವನೆಯ ಪರಿಣಾಮವೆಂದರೆ ದೇಹವು ಸೋಡಿಯಂಅನ್ನ ದುರ್ಬಲಗೊಳಿಸಲು ನೀರನ್ನ ಸಂಗ್ರಹಿಸಲು ಪ್ರಾರಂಭಿಸುತ್ತದೆ. ಹೆಚ್ಚಿದ ರಕ್ತದೊತ್ತಡವು ರಕ್ತವನ್ನ ಫಿಲ್ಟರ್ ಮಾಡುವ ಮೂತ್ರಪಿಂಡಗಳಲ್ಲಿನ ಸಣ್ಣ ರಕ್ತನಾಳಗಳಿಗೆ ಹಾನಿ ಮಾಡುತ್ತದೆ.
ನಿಮ್ಮ ಪಾದಗಳು ನಡೆಯಲು ಮಾತ್ರವಲ್ಲ ಅವು ನಿಮ್ಮ ಆರೋಗ್ಯವನ್ನ ಪ್ರತಿಬಿಂಬಿಸುವ ಕನ್ನಡಿಯೂ ಹೌದು. ಊದಿಕೊಂಡ ಪಾದಗಳಿಂದ ಹಿಡಿದು ಕಾಲು ಸೆಳೆತದವರೆಗೆ, ಪ್ರತಿಯೊಂದು ಸಣ್ಣ ಬದಲಾವಣೆಯು ದೊಡ್ಡ ಆರೋಗ್ಯ ರಹಸ್ಯವನ್ನ ಮರೆಮಾಡುತ್ತಿರಬಹುದು. ವಿಶೇಷವಾಗಿ ಹೃದಯ ಅಥವಾ ಮೂತ್ರಪಿಂಡಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ, ಅದರ ಲಕ್ಷಣಗಳು ಮೊದಲು ಪಾದಗಳಲ್ಲಿ ಗೋಚರಿಸುತ್ತವೆ. ವೈದ್ಯರು ಎಚ್ಚರಿಸಿರುವ 6 ಪ್ರಮುಖ ಲಕ್ಷಣಗಳ ಬಗ್ಗೆ ತಿಳಿಯಿರಿ...
ಈಗಾಗಲೇ ಜನರು ಹೊಸ ವರ್ಷದ ಪಾರ್ಟಿಗೆ ರೆಡಿಯಾಗುತ್ತಿದ್ದಾರೆ. ಪಬ್, ಕ್ಲಬ್ನಲ್ಲಿ ಮದ್ಯಪಾನ ಮಾಡೋಕೆ ಸಿದ್ಧತೆ ನಡೆಸಿದ್ದಾರೆ. ಈ ವೇಳೆ ನಿಮ್ಮ ಆರೋಗ್ಯದ ಕಡೆಗೆ ಗಮನ ಹರಿಸುವುದು ಬಹಳ ಮುಖ್ಯ. ಹಾಗಾದರೆ, ನಿಮ್ಮ ಆರೋಗ್ಯಕ್ಕೆ ಹಾನಿಯಾಗದಂತೆ ನೋಡಿಕೊಳ್ಳಬೇಕಾದರೆ, ಅನುಸರಿಸಬೇಕಾದ ಸಲಹೆಗಳು ಯಾವುವು..? ಬನ್ನಿ ನೋಡೋಣ..
ಇತ್ತೀಚಿನ ದಿನಗಳಲ್ಲಿ ಮೂತ್ರಪಿಂಡಗಳ ಮೇಲೆ ಹಾನಿಕಾರಕ ಪರಿಣಾಮ ಬೀರುವ ಆಹಾರವನ್ನು ಸೇವಿಸುವ ಸಂಸ್ಕೃತಿ ಕೂಡಾ ಹೆಚ್ಚಾಗುತ್ತಿದೆ.
ಮೂತ್ರಪಿಂಡ ಆರೋಗ್ಯವಾಗಿದ್ದಾಗ ನಾವು ಸೇವಿಸುವ ಆಹಾರದಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಕೂಡಾ ಸಿಗುತ್ತವೆ. ವಿಟಮಿನ್ ಕೆ, ಬಿ ಮತ್ತು ಡಿ, ಹಾಗೆಯೇ ಸತು ಮತ್ತು ಕ್ಯಾಲ್ಸಿಯಂನಂತಹ ಖನಿಜಗಳು ನಮ್ಮ ದೇಹಕ್ಕೆ ಸಿಗುತ್ತದೆ.
Kidney failure symptoms: ಮೂತ್ರಪಿಂಡಗಳು ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ಮೂತ್ರಪಿಂಡದ ಕಾಯಿಲೆಯ ಲಕ್ಷಣಗಳನ್ನು ಸಮಯಕ್ಕೆ ಸರಿಯಾಗಿ ಗುರುತಿಸಿದರೆ, ದೊಡ್ಡ ಹಾನಿಯನ್ನು ತಪ್ಪಿಸಬಹುದು. ವೈದ್ಯರ ಪ್ರಕಾರ, ಮೂತ್ರಪಿಂಡಗಳು ಹಾನಿಗೊಳಗಾಗುವ ಮೊದಲು, ದೇಹವು ಅರ್ಥಮಾಡಿಕೊಳ್ಳಲು ಬಹಳ ಮುಖ್ಯವಾದ ಹಲವಾರು ಸಂಕೇತಗಳನ್ನು ನೀಡುತ್ತದೆ.
Damaged Kidneys: ಕಳಪೆ ಜೀವನಶೈಲಿ, ದೀರ್ಘಕಾಲದ ನಿರ್ಜಲೀಕರಣ, ಮದ್ಯಪಾನ ಸೇರಿದಂತೆ ಹಲವು ಕಾರಣಗಳಿಂದಾಗಿ ಮೂತ್ರಪಿಂಡಗಳು ಎಂದರೆ ಕಿಡ್ನಿಗಳು ಹಾನಿಗೊಳಗಾಗುತ್ತವೆ. ಮೂತ್ರಪಿಂಡಗಳನ್ನು ರಕ್ಷಿಸಲು ಸರಿಯಾದ ಆಹಾರ ಕ್ರಮವನ್ನು ಅನುಸರಿಸುವುದು ಅಗತ್ಯವಾಗಿದೆ. ಆರೋಗ್ಯ ತಜ್ಞರ ಪ್ರಕಾರ ಕೆಲವು ಆಹಾರಗಳ ಬಳಕೆಯಿಂದ ನೈಸರ್ಗಿಕವಾಗಿಯೇ ಮೂತ್ರಪಿಂಡಗಳನ್ನು ಆರೋಗ್ಯಕರವಾಗಿರಿಸಬಹುದು.
Kidney stones : ಇತ್ತೀಚಿಗೆ ಸಾಕಷ್ಟು ಜನರು ಮೂತ್ರಪಿಂಡ ಕಲ್ಲುಗಳ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಯಿಂದ ಹೊರ ಬರಲು ಸಾಕಷ್ಟು ಮನೆ ಮದ್ದುಗಳನ್ನು ಬಳಸುತ್ತಾರೆ. ಆದರೂ ಪ್ರಯೋಜನವಾಗುವುದಿಲ್ಲ. ಅದರೆ, ಈ ಹಣ್ಣಿನ ಬೀಜಗಳು ಮೂತ್ರಪಿಂಡದ ಕಲ್ಲುಗಳನ್ನು ಕರಗಿಸುತ್ತವೆ.. ಹೆಚ್ಚಿನ ಮಾಹಿತಿ ಇಲ್ಲಿದೆ..
Kidney stone: ಮೂತ್ರಪಿಂಡದ ಕಲ್ಲುಗಳು ಕೇವಲ ಕಳಪೆ ಆಹಾರ ಪದ್ಧತಿಯಿಂದ ಉಂಟಾಗುವುದಿಲ್ಲ, ಬದಲಿಗೆ 20-30% ಪ್ರಕರಣಗಳಲ್ಲಿ, ಅವು ಅನುವಂಶಿಕವಾಗಿಯೂ ಹರಡಬಹುದು. ಸಂಶೋಧನೆ ಏನು ಹೇಳುತ್ತದೆ ಎಂಬುದನ್ನು ಕಂಡುಹಿಡಿಯೋಣ.
Alcohol facts : ಆಧುನಿಕ ಕಾಲದಲ್ಲಿ ಮದ್ಯಪಾನ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಕೆಲವರು ಆಹಾರಕ್ಕಿಂತ ಮದ್ಯಪಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಖಾಲಿ ಹೊಟ್ಟೆಯಲ್ಲಿ ಮದ್ಯಪಾನ ಮಾಡುವುದರಿಂದ ಹಲವು ಸಮಸ್ಯೆಗಳು ಉಂಟಾಗಬಹುದು.. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..
early signs of kidney failure: ಮೂತ್ರಪಿಂಡಗಳು ರಕ್ತವನ್ನು ಶುದ್ಧೀಕರಿಸುವುದಲ್ಲದೆ, ಅಗತ್ಯ ಪೋಷಕಾಂಶಗಳ ಸಮತೋಲನವನ್ನು ಕಾಯ್ದುಕೊಳ್ಳುತ್ತವೆ.
kidney health: ಮೂತ್ರಪಿಂಡವು ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ಇದು ನಮ್ಮ ದೇಹವು ಸುಗಮವಾಗಿ ಕಾರ್ಯ ನಿರ್ವಹಿಸಲು ಸಹಕರಿಸುತ್ತದೆ. ಇಂದಿನ ಕಾಲದಲ್ಲಿ, ಮೂತ್ರಪಿಂಡದ ಕಾಯಿಲೆಗಳ ಪ್ರಕರಣಗಳು ಹೆಚ್ಚುತ್ತಿವೆ. ಅಂತಹ ಪರಿಸ್ಥಿತಿಯಲ್ಲಿ, ಅರಿಶಿನವು ಮೂತ್ರಪಿಂಡದ ರೋಗಿಗಳಿಗೆ ಪ್ರಯೋಜನಕಾರಿ ಎಂದು ಸಂಶೋಧನೆಯೊಂದು ಬಹಿರಂಗಪಡಿಸಿದೆ. ಈ ಸಂಶೋಧನೆಯ ಬಗ್ಗೆ ತಿಳಿದುಕೊಳ್ಳೋಣ.
High Uric Acid Control: ಈ ತರಕಾರಿಯನ್ನು ಕಚ್ಚಿ ತಿಂದರೆ ಸಾಕು ಎರಡೇ ವಾರದಲ್ಲಿ ಕಿಡ್ನಿ ಸ್ಟೋನ್ ಕರಗಿ ನೋವಿಲ್ಲದೇ ಹೊರಬರುವುದು.
Kidney Stone Home Remedies: ಕಿಡ್ನಿ ಸ್ಟೋನ್ ಸಮಸ್ಯೆಗೆ ಪರಿಹಾರ ನೀಡಲು ಮಜ್ಜಿಗೆಯಲ್ಲಿ ಇದನ್ನು ಬೆರೆಸಿ ಕುಡಿಯಬೇಕು.
ನಮ್ಮ ದೇಹವನ್ನು ಆರೋಗ್ಯವಾಗಿಡಲು ನೀರು ಅಗತ್ಯ. ನೀರು ದೇಹವನ್ನು ನಿರ್ವಿಷಗೊಳಿಸುತ್ತದೆ. ಕಡಿಮೆ ನೀರು ಕುಡಿಯುವ ಜನರ ಮೂತ್ರಪಿಂಡದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ಮೂತ್ರಪಿಂಡಗಳನ್ನು ಆರೋಗ್ಯವಾಗಿಡಲು ಪ್ರತಿದಿನ ಎಷ್ಟು ನೀರು ಕುಡಿಯಬೇಕು? ವೈದ್ಯರು ಯಾವ ರೀತಿಯ ಸಲಹೆ ನೀಡಿದ್ದಾರೆ ಅನ್ನೋದರ ಮಾಹಿತಿ ಇಲ್ಲಿದೆ ನೋಡಿ...
Kidney Failure symptoms : ದೇಹವನ್ನು ಆರೋಗ್ಯವಾಗಿಡಲು ಆರೋಗ್ಯಕರ ಯಕೃತ್ತು ಬಹಳ ಮುಖ್ಯ. ಇದು ಮುಖ್ಯವಾಗಿ ರಕ್ತದಿಂದ ವಿಷಕಾರಿ ವಸ್ತುಗಳನ್ನು ಶೋಧಿಸುತ್ತದೆ. ಜೀರ್ಣಕ್ರಿಯೆಗೆ ಸಹಾಯ ಮಾಡಲು ಪಿತ್ತರಸವನ್ನು ಉತ್ಪಾದಿಸುತ್ತದೆ. ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳನ್ನು ಸಂಗ್ರಹಿಸುತ್ತದೆ. ಚಯಾಪಚಯ ಕ್ರಿಯೆಯ ಮೂಲಕ ಪೋಷಕಾಂಶಗಳನ್ನು ಪರಿವರ್ತಿಸುತ್ತದೆ.