Maha Shivratri date and time: ಮಹಾಶಿವರಾತ್ರಿಯಂದು ಕೆಲವು ವಸ್ತುಗಳನ್ನು ದಾನ ಮಾಡುವುದರಿಂದ ಭೋಲೆನಾಥನು ಸಂತೋಷಪಡುತ್ತಾನೆ ಮತ್ತು ಶನಿದೇವನು ಸಹ ತನ್ನ ಆಶೀರ್ವಾದವನ್ನು ನೀಡುತ್ತಾನೆ.
Neem Karoli Baba: ಈ ಬಾಬಾರ ಪವಾಡಗಳು ಇಂದಿಗೂ ಜನಮಾನಸದಲ್ಲಿವೆ. ಇವರ ಕೃಪೆಯಿಂದ ಅನೇಕರು ತಮ್ಮ ಸಮಸ್ಯೆಗಳಿಂದ ಮುಕ್ತಿ ಪಡೆದುಕೊಂಡಿದ್ದಾರಂತೆ. ಇವರಲ್ಲಿ ನಿಜವಾದ ನಂಬಿಕೆಯಿರುವ ಭಕ್ತರಿಗೆ ಕೆಟ್ಟದ್ದೇನೂ ಆಗಿಲ್ಲವಂತೆ.
Best Zodiac Girl For Marriage : ವ್ಯಕ್ತಿಯ ವ್ಯಕ್ತಿತ್ವ ಮತ್ತು ಸ್ವಭಾವವನ್ನು ತಿಳಿದುಕೊಳ್ಳಲು ರಾಶಿಗಳು ತುಂಬಾ ಉಪಯುಕ್ತವಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ರಾಶಿಯ ಮೂಲಕ ವ್ಯಕ್ತಿಯ ಮನಸ್ಥಿತಿ ಮಾತ್ರವಲ್ಲದೆ ಸಂಗಾತಿಯ ಮನಸ್ಥಿತಿಯನ್ನು ಸಹ ಊಹಿಸಬಹುದು.
Bruhaspati Gochar 2023: ಗ್ರಹಗಳ ನಡೆ ಓರ್ವ ವ್ಯಕ್ತಿಯ ಸಮಯವನ್ನು ನಿರ್ಧರಿಸುತ್ತವೆ. ಒಂದು ಗ್ರಹವು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸಿದಾಗ ಅಥವಾ ತನ್ನ ನಡೆಯನ್ನು ಬದಲಾಯಿಸಿದಾಗ, ಅದು ವ್ಯಕ್ತಿಯ ಮೇಲೆ ಮಾತ್ರವಲ್ಲದೆ ಇಡೀ ವಿಶ್ವದ ಮೇಲೆ ಪರಿಣಾಮ ಬೀರುತ್ತದೆ.
Saturn Transit 2023: ಗ್ರಹಗಳ ನಡೆ ಯಾವಾಗ ಬದಲಾಗುತ್ತದೆ ಎಂಬುದು ಕೇವಲ ಜೋತಿಷ್ಯ ಪಂಡಿತರಿಗೆ ಮಾತ್ರ ಗೊತ್ತು. ಯಾರ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ ಮತ್ತು ಯಾರ ಕೆಟ್ಟದಿನಗಳು ಆರಂಭವಾಗಲಿವೆ ಎಂಬುದನ್ನು ಗ್ರಹಗಳೇ ನಿರ್ಧರಿಸುತ್ತವೆ ಎಂಬುದು ಜೋತಿಷ್ಯ ಪಂಡಿತರ ಲೆಕ್ಕಾಚಾರ.
Palmistry: ಹಿಂದಿನ ಜನ್ಮದ ಪಾಪ-ಪುಣ್ಯ ಕಾರ್ಯಗಳ ಪ್ರಭಾವದಿಂದ ಈ ಜನ್ಮದಲ್ಲಿ ನಮ್ಮ ಕೈಯಲ್ಲಿ ಇರುವಂತಹ ಅನೇಕ ಚಿಹ್ನೆಗಳು ನಮ್ಮ ಮುಂದಿನ ಜೀವನದ ಬಗ್ಗೆ ತಿಳಿಸುತ್ತವೆ. ಇಂದು ನಾವು ನಿಮಗೆ ಅಂತಹ ಒಂದು ವಿಶೇಷ ಗುರುತಿನ ಬಗ್ಗೆ ತಿಳಿಸಿಕೊಡಲಿದ್ದೇವೆ.
Surya Gochar 2023: ಜನವರಿ 14ರ ಮಧ್ಯರಾತ್ರಿಯಿಂದ ಸೂರ್ಯ ದೇವನು ಧನು ರಾಶಿಯಿಂದ ಮಕರರಾಶಿಗೆ ಸಾಗಲಿದ್ದಾನೆ. ಈ ಕಾರಣದಿಂದ ನಾಳೆ ಅಂದರೆ ಜನವರಿ 15 ರಂದು ಮಕರ ಸಂಕ್ರಾಂತಿ ಉತ್ಸವವನ್ನು ಆಚರಿಸಲಾಗುತ್ತಿದೆ. ಸೂರ್ಯನ ಈ ಸಂಕ್ರಮನದಿಂದ ಹಲವು ರಾಶಿಗಳ ಜನರು ಅಪಾರ ಪ್ರಯೋಜನಗಳನ್ನು ಪಡೆಯಲಿದ್ದಾರೆ. ಇನ್ನೊಂದೆಡೆ ಕೆಲ ಜನರಿಗೆ ಸೂರ್ಯನ ಈ ರಾಶಿ ಪರಿವರ್ತನೆಯಿಂದ ನಷ್ಟ ಕೂಡ ಉಂಟಾಗಲಿದೆ. ಸೂರ್ಯನ ಈ ರಾಶಿ ಪರಿವರ್ತನೆ ಯಾರ ಪಾಲಿಗೆ ಹೇಗಿರಲಿದೆ ತಿಳಿದುಕೊಳ್ಳೋಣ ಬನ್ನಿ,
Monday Remedies: ಸೋಮವಾರವು ಶಿವನಿಗೆ ಸಮರ್ಪಿತವಾಗಿದೆ. ಈ ದಿನ ಶಿವನ ಆಶೀರ್ವಾದ ಪಡೆಯಲು ಕ್ರಮಬದ್ಧವಾಗಿ ಪೂಜಿಸಲಾಗುತ್ತದೆ. ನೀವು ಸಹ ಮಹಾದೇವನ ಆಶೀರ್ವಾದ ಪಡೆಯಬಯಸಿದರೆ ಈ ಸುಲಭವಾದ ಕ್ರಮಗಳನ್ನು ಮಾಡಿ.
ಮಲಗುವ ದಿಕ್ಕಿನ ವಾಸ್ತು ಸಲಹೆಗಳು: ಮಲಗಲು ಸರಿಯಾದ ದಿಕ್ಕನ್ನು ಹೊಂದುವುದು ಬಹಳ ಮುಖ್ಯ. ಇದರ ಬಗ್ಗೆ ವಾಸ್ತು ಶಾಸ್ತ್ರದಲ್ಲಿ ವಿವರವಾಗಿ ತಿಳಿಸಲಾಗಿದೆ. ಸರಿಯಾದ ಅಥವಾ ತಪ್ಪು ದಿಕ್ಕಿನಲ್ಲಿ ಮಲಗುವುದು ವ್ಯಕ್ತಿಯ ಜೀವನದ ಮೇಲೆ ಭಾರೀ ಪರಿಣಾಮ ಬೀರುತ್ತದೆ.
Saffron Color Dress: ಕಿತ್ತಳೆ ಅಥವಾ ಕೇಸರಿ ಬಣ್ಣವು ಜೀವನದಲ್ಲಿ ಹೊಸ ಬೆಳಕು ತರುತ್ತದೆ. ಸೂರ್ಯನ ಕಿರಣಗಳು ಕೂಡ ಕೇಸರಿ ಬಣ್ಣದ್ದಾಗಿದ್ದು, ಜೀವನದಲ್ಲಿ ಹೊಸ ಉದಯವನ್ನು ತರುತ್ತವೆ ಎಂದು ಎಂಬ ನಂಬಿಕೆ ಹಿಂದೂ ಧರ್ಮದಲ್ಲಿದೆ.
ವಿನಾಯಕ ಚತುರ್ಥಿ 2022 ಪೂಜೆಯ ಶುಭ ಸಮಯ: 2022ರ ಕೊನೆಯ ವಿನಾಯಕ ಚತುರ್ಥಿಯನ್ನು ಡಿಸೆಂಬರ್ 26ರ ಸೋಮವಾರ ಆಚರಿಸಲಾಗುತ್ತದೆ. ಗಣೇಶನಿಗೆ ಅರ್ಪಿಸಿದ ಚತುರ್ಥಿ ತಿಥಿಯಂದು ಉಪವಾಸ ಮಾಡುವುದರಿಂದ ನಿಮ್ಮ ಎಲ್ಲಾ ತೊಂದರೆಗಳು ದೂರವಾಗುತ್ತವೆ.
How To Impress Goddess Lakshmi: ದುಡ್ಡು ಯಾರಿಗೆ ಬೇಡ ಹೇಳಿ. ಪ್ರತಿಯೊಬ್ಬರೂ ತಮ್ಮ ವಾಲೆಟ್ ಮತ್ತು ಮನೆಯ ತಿಜೋರಿ ದುಡ್ಡಿನಿಂದ ತುಂಬಿರಬೇಕು ಎಂದು ಬಯಸುತ್ತಾರೆ. ಹಿಂದೂ ಧರ್ಮದಲ್ಲಿ, ತಾಯಿ ಲಕ್ಷ್ಮಿಯನ್ನು ಸಂಪತ್ತಿನ ಅಧಿದೇವತೆ ಎಂದು ಕರೆಯಲಾಗುತ್ತದೆ.
Ganesh Chalisa Vidhi: ಶಾಸ್ತ್ರಗಳ ಪ್ರಕಾರ ಮಾನಸಿಕ ಶಾಂತಿಗಾಗಿ ಗಣೇಶ ಚಾಲೀಸಾವನ್ನು ಪಠಿಸಲು ಸಹ ಸಲಹೆ ನೀಡಲಾಗುತ್ತದೆ. ಇದರಿಂದ ಮನೆಯಲ್ಲಿ ಸುಖ ಶಾಂತಿ ನೆಲೆಸಿದ್ದು, ಅಧ್ಯಯನದಲ್ಲಿ ಏಕಾಗ್ರತೆ ಹೆಚ್ಚುತ್ತದೆ.
Mahashivratri 2023: ಶಿವ ಭಕ್ತರು ಮಹಾಶಿವರಾತ್ರಿಗಾಗಿ ಕಾತರದಿಂದ ಕಾಯುತ್ತಾರೆ. 2023ರ ಫೆಬ್ರವರಿ ತಿಂಗಳಲ್ಲಿ ಮಹಾಶಿವರಾತ್ರಿಯನ್ನು ಆಚರಿಸಲಾಗುತ್ತದೆ. ಈ ದಿನದಂದು ಭೋಲೆನಾಥನನ್ನು ಭಕ್ತಿಯಿಂದ ಪೂಜಿಸುವುದರಿಂದ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಎಂದು ನಂಬಲಾಗಿದೆ.
Mangal Dosh Upay: ಜ್ಯೋತಿಷ್ಯದ ಪ್ರಕಾರ, ಮಂಗಳವಾರದಂದು ಕೆಲವು ವಸ್ತುಗಳನ್ನು ದಾನ ಮಾಡುವುದರಿಂದ ಜಾತಕದಲ್ಲಿ ಮಂಗಳ ಗ್ರಹವನ್ನು ಬಲಪಡಿಸಬಹುದು. ಮಾತ್ರವಲ್ಲಿ ಇದರಿಂದ ಬಜರಂಗಬಲಿ ಹನುಮಂತನೂ ಸಂತೋಷಗೊಳ್ಳುತ್ತಾನೆ ಎಂದು ಹೇಳಲಾಗುತ್ತದೆ.
ಸಾಮಾನ್ಯವಾಗಿ ಅನೇಕ ಜನರು ಕಪ್ಪು ದಾರವನ್ನು ಧರಿಸುತ್ತಾರೆ. ಕೆಲವರು ಕುತ್ತಿಗೆಗೆ ಕಪ್ಪು ದಾರವನ್ನು ಧರಿಸುತ್ತಾರೆ ಮತ್ತೆ ಕೆಲವರು ತಮ್ಮ ಕೈ ಅಥವಾ ಕಾಲುಗಳಿಗೆ ಕಪ್ಪು ದಾರ ಧರಿಸುತ್ತಾರೆ. ಕಪ್ಪು ದಾರ ಧರಿಸುವುದರಿಂದ ಹಲವಾರು ಪ್ರಯೋಜನಗಳಿವೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.