Small Saving Schemes Interest Rate: ಸಣ್ಣ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡುವ ಬಗ್ಗೆ ನೀವು ಯೋಚಿಸುತ್ತಿದ್ದರೆ, ನಿಮಗೆ ಪರಿಹಾರದ ಸುದ್ದಿ ಇದೆ. ಜುಲೈನಿಂದ ಸೆಪ್ಟೆಂಬರ್ ತ್ರೈಮಾಸಿಕದ ಸಣ್ಣ ಉಳಿತಾಯ ಬಡ್ಡಿದರಗಳಲ್ಲಿ ಕೇಂದ್ರ ಸರ್ಕಾರ ಯಾವುದೇ ಬದಲಾವಣೆ ಮಾಡಿಲ್ಲ.
Rules Changing From 1 June 2021: ಜೂನ್ 2021 ರಿಂದ ಜನಸಾಮಾನ್ಯರ ಜೀವನಕ್ಕೆ ಸಂಬಂಧಿಸಿದ ಹಲವು ಸಂಗತಿಗಳು ಬದಲಾಗುತ್ತಿವೆ. . ಇದರಲ್ಲಿ, ಸಣ್ಣ ಉಳಿತಾಯ ಯೋಜನೆ, ಎಲ್ಪಿಜಿ, ಸುಕನ್ಯಾ ಸಮೃದ್ಧಿ ಮತ್ತು ಆದಾಯ ತೆರಿಗೆ ಇ-ಫೈಲಿಂಗ್ಗೆ ಸಂಬಂಧಿಸಿದ ಹಲವು ನಿಯಮಗಳು ಶಾಮೀಲಾಗಿವೆ. ಇವು ನಿಮ್ಮ ಜೀವನದ ಮೇಲೆ ನೇರ ಪರಿಣಾಮ ಬೀರಲಿದೆ.
Sukanya Samriddhi Yojana: ಹೆಣ್ಣು ಮಕ್ಕಳು ಲಕ್ಷ್ಮಿಯ ರೂಪ, ನಿಮಗೂ ಹೆಣ್ಣು ಮಕ್ಕಳಿದ್ದರೆ ಮತ್ತು ಅವರ ಭವಿಷ್ಯಕ್ಕಾಗಿ ಉತ್ತಮ ಹೂಡಿಕೆ ಬಗ್ಗೆ ಯೋಚಿಸುತ್ತಿದ್ದರೆ ಈ ಯೋಜನೆ ನಿಮಗೆ ಅನುಕೂಲವಾಗಲಿದೆ.
ಕೇಂದ್ರ ಸರ್ಕಾರವು ಉಳಿತಾಯ ಠೇವಣಿಯ ಮೇಲಿನ ಬಡ್ಡಿಯನ್ನು ಈಗ ವಾರ್ಷಿಕವಾಗಿ ಶೇಕಡ 4 ರಿಂದ 3.5 ಕ್ಕೆ ಇಳಿಸುವುದಾಗಿ ಘೋಷಿಸಿದ್ದರಿಂದಾಗಿ ಈಗ ಸಣ್ಣ ಉಳಿತಾಯದ ಬಡ್ಡಿದರಗಳು ಬುಧವಾರ ಭಾರಿ ಕಡಿತಗೊಳ್ಳಲಿವೆ.ಸಾರ್ವಜನಿಕ ಭವಿಷ್ಯ ನಿಧಿ ಅಥವಾ ಪಿಪಿಎಫ್ ಶೇಕಡಾ 7.1 ರಿಂದ 6.4 ಕ್ಕೆ ಕಡಿತಗೊಳಿಸಲಾಗಿದೆ.
ಹೆಣ್ಣು ಮಗಳನ್ನು ಪಡೆಯಬೇಕಾದರೆ ಅದೃಷ್ಟ ಮಾಡಿರಬೇಕು ಎನ್ನುತ್ತಾರೆ. ಹೀಗಾಗಿ ಅವರ ಭವಿಷ್ಯ ಸುರಕ್ಷಿತವಾಗಿರಬೇಕು ಎಂದರೆ, ಸುಕನ್ಯಾ ಸಮೃದ್ಧಿ ಯೋಜನೆ ಅತ್ಯಂತ ಪ್ರಯೋಜನಕಾರಿ ಯೋಜನೆಯಾಗಿದೆ. ಆದರೆ, ಈ ಯೋಜನೆಯ ಕೆಲ ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದೆ. ಇದರಿಂದ ಈ ಯೋಜನೆ ಇನ್ನಷ್ಟು ಉತ್ತಮವಾಗಿದೆ.
ಹೆಣ್ಣುಮಕ್ಕಳ ಭವಿಷ್ಯ ಉಜ್ಬಲವಾಗಲೆಂದು ಸುಕನ್ಯಾ ಸಮೃದ್ಧಿ ಯೋಜನೆ ಜಾರಿಗೆ ತರಲಾಗಿತ್ತು. ಸಮಯದ ಅಗತ್ಯತೆ ಮತ್ತು ಕೆಲವು ಪ್ರಾಯೋಗಿಕ ಕಾರಣಗಳನ್ನು ಗಮನದಲ್ಲಿಟ್ಟುಕೊಂಡು ಈಗ ಯೋಜನೆಯ ಕೆಲವು ನಿಯಮಗಳನ್ನು ಬದಲಾವಣೆ ಮಾಡಲಾಗಿದೆ.
ಹಣಕಾಸು ವರ್ಷ 2019-20ರಲ್ಲಿ ತೆರಿಗೆ ಉಳಿಸಲು ನೀವು ಸುಕನ್ಯಾ ಸಮೃದ್ಧಿ ಯೋಜನೆ (ಎಸ್ಎಸ್ವೈ), ಪಿಪಿಎಫ್, ಜೀವ ವಿಮಾ ಪಾಲಿಸಿಯಲ್ಲಿ ಹೂಡಿಕೆ ಮಾಡಲು ಬಯಸಿದ್ದರೆ ನೀವು ಜುಲೈ 31 ರವರೆಗೆ ಮಾಡಬಹುದು.
ಸುಕನ್ಯಾ ಸಮೃದ್ಧಿ ಯೋಜನೆ ಪಿಪಿಎಫ್ಗಿಂತ ಹೆಚ್ಚಿನ ಬಡ್ಡಿಯನ್ನು ಪಡೆಯುವುದಲ್ಲದೆ, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿ ಅಡಿಯಲ್ಲಿ 1.5 ಲಕ್ಷ ರೂ.ವರೆಗಿನ ಹೂಡಿಕೆಯ ಮೇಲಿನ ತೆರಿಗೆ ಕಡಿತದ ಲಾಭವನ್ನೂ ನೀಡುತ್ತದೆ.
ಮಾರ್ಚ್ 31 ರ ಮೊದಲು ಆದಾಯ ತೆರಿಗೆಯನ್ನು ಉಳಿಸಲು ನಿಮಗೆ ಉತ್ತಮ ಅವಕಾಶವಿದೆ. ಇದಕ್ಕಾಗಿ, ನೀವು ಆನ್ಲೈನ್ ತೆರಿಗೆಯನ್ನು ಉಳಿಸುವ ಸೂಕ್ತ ಮಾರ್ಗಗಳನ್ನು ಅಳವಡಿಸಿಕೊಳ್ಳಬಹುದು. ಇದು ನಿಮ್ಮ ತೆರಿಗೆಯನ್ನು ಉಳಿಸುವುದಲ್ಲದೆ, ಭವಿಷ್ಯದ ಸುರಕ್ಷತೆಗಾಗಿ ಹಣಕಾಸಿನ ಯೋಜನೆಯನ್ನು ಸಹ ಸುಲಭವಾಗಿ ಮಾಡಬಹುದು.
ಸುಕನ್ಯಾ ಸಮೃದ್ಧಿ ಯೋಜನೆ vs ಪಿಪಿಎಫ್: ಹೆಣ್ಣು ಮಗುವಿನ ಉತ್ತಮ ಭವಿಷ್ಯಕ್ಕಾಗಿ ಹೂಡಿಕೆ ಮಾಡುವ ವಿಷಯ ಬಂದಾಗ, ಸುಕನ್ಯಾ ಸಮೃದ್ಧಿ ಯೋಜನೆ (ಎಸ್ಎಸ್ವೈ) ಭಾರತೀಯರಲ್ಲಿ ಹೆಚ್ಚು ಮಾತನಾಡುವ ಹೂಡಿಕೆ ಸಾಧನವಾಗಿದೆ.
ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಮದುವೆಗೆ ನಿಧಿಯನ್ನು ಸಂಗ್ರಹಿಸಲು ಪೋಷಕರನ್ನು ಪ್ರೋತ್ಸಾಹಿಸುವ ಸಲುವಾಗಿ, ಜನವರಿ 22, 2015 ರಂದು ಪ್ರಧಾನಿ ನರೇಂದ್ರ ಮೋದಿಯವರು ಸುಕಾನ್ಯಾ ಸಮೃದ್ಧಿ ಯೋಜನೆಯನ್ನು ಪ್ರಾರಂಭಿಸಿದರು. ಈ ಉಳಿತಾಯ ಯೋಜನೆ ಭಾರತ ಸರ್ಕಾರದ ಬೆಟಿ ಬಚಾವೋ, ಬೆಟಿ ಪಡಾವೋ ಅಭಿಯಾನದ ಭಾಗವಾಗಿ ಪ್ರಾರಂಭವಾಯಿತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.