Vastu Tips: ಅನೇಕ ಜನರು ಮನೆಯ ಸಮೃದ್ಧಿಗಾಗಿ ಮನಿ ಪ್ಲಾಂಟ್’ಗಳನ್ನು ನೆಡುತ್ತಾರೆ, ಆದರೆ ನಿಮಗೆ ತಿಳಿದಿದೆಯೇ ಸ್ಪೈಡರ್ ಸಸ್ಯವು ಜ್ಯೋತಿಷ್ಯ ಮತ್ತು ಫೆಂಗ್ ಶೂಯಿ ಪ್ರಕಾರ ಅದೃಷ್ಟಶಾಲಿ ಎಂದು’ ಹೇಳಲಾಗುತ್ತದೆ. ಇದರ ಸುತ್ತಾ ಸಕಾರಾತ್ಮಕ ಶಕ್ತಿಯ ಸಂವಹನ ನಡೆಯುತ್ತಿರುತ್ತದೆ ಎಂದು ಹೇಳಲಾಗುತ್ತದೆ.
Vastu Shastra Remedies: ಮನಿ ಪ್ಲಾಂಟ್ ಜೊತೆಗೆ ಸ್ಪೈಡರ್ ಪ್ಲಾಂಟ್ ನೆಟ್ಟರೆ ಮನೆಯಲ್ಲಿ ಶುಭ ಮತ್ತು ಸಕಾರಾತ್ಮಕತೆ ಉಳಿಯುತ್ತದೆ ಎಂದು ನಂಬಲಾಗಿದೆ. ಅದೇ ರೀತಿ ಫೆಂಗ್ಶುಯಿಯಲ್ಲಿ ಸ್ಪೈಡರ್ ಪ್ಲಾಂಟ್ ನೆಡುವುದರಿಂದ ಮನೆಗೆ ಅದೃಷ್ಟ ತರುತ್ತದೆಂದು ಹೇಳಲಾಗುತ್ತದೆ.
ಮನೆಗಾಗಿ ವಾಸ್ತು ಸಸ್ಯಗಳು: ಮನೆಯ ಒಳಾಂಗಣಕ್ಕೆ ಸಸ್ಯಗಳನ್ನು ಆಯ್ಕೆಮಾಡುವಾಗ ಅದರ ಎಲೆಗಳು ಒಣಗಿರಬಾರದು. ಯಾವಾಗಲೂ ತಾಜಾ ಎಲೆಗಳನ್ನು ಹೊಂದಿರುವ ಸಸ್ಯಗಳನ್ನೇ ಆರಿಸಬೇಕು. ಇಂತಹ ವಾಸ್ತು ಸಸ್ಯಗಳು ಧನಾತ್ಮಕ ಶಕ್ತಿಯನ್ನು ತರುವುದರಿಂದ ಮನೆಗೆ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ.
Maa Lakshmi Indication: ಲಕ್ಷ್ಮೀ ದೇವಿಯು ಪ್ರಸನ್ನಳಾಗುವ ಅಥವಾ ಮನೆಗೆ ಪ್ರವೇಶಿಸುವ ಮೊದಲು ಕೆಲವು ವಿಶೇಷ ಸೂಚನೆಗಳು ಮನೆ ಮಂದಿಗೂ ಸಿಗುತ್ತವೆ. ಮನೆಯಲ್ಲಿಲಕ್ಷ್ಮೀ ಆಗಮನದ ಮೊದಲು ಅಥವಾ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯ ಆಗಮನದ ಮೊದಲು ಯಾವ ರೀತಿಯ ಮುನ್ಸೂಚನೆ ಸಿಗುತ್ತವೆ ನೋಡೋಣ.
Vastu Tips: ಪ್ರತಿಯೊಬ್ಬರೂ ಸಹ ತಮ್ಮ ಮನೆಯಲ್ಲಿ ಲಕ್ಷ್ಮಿ ನೆಲೆಸಬೇಕು. ಸುಖ-ಸಂತೋಷಕ್ಕೆ ಕೊಂಚವೂ ಕೊರತೆ ಆಗಬಾರದು ಎಂದು ಬಯಸುತ್ತಾರೆ. ವಾಸ್ತು ಪ್ರಕಾರ, ನಿತ್ಯ ಬೆಳಿಗ್ಗೆ ಎದ್ದ ಕೂಡಲೇ ಮುಖ್ಯ ದ್ವಾರದಲ್ಲಿ ಈ ಒಂದು ಕೆಲಸ ಮಾಡಿದರೆ ಸಾಕು ಅಂತಹ ಮನೆಯಲ್ಲಿ ಸದಾ ತಾಯಿ ಮಹಾಲಕ್ಷ್ಮೀ ನೆಲೆಸಿರುತ್ತಾಳೆ ಎಂದು ನಂಬಲಾಗಿದೆ.
Vastu Tips: ಹಿಂದೂ ಧರ್ಮದಲ್ಲಿ ಜ್ಯೋತಿಷ್ಯ ಶಾಸ್ತ್ರದಂತೆ ವಾಸ್ತು ಶಾಸ್ತ್ರಕ್ಕೂ ಕೂಡ ಬಹಳ ಮಹತ್ವವಿದೆ. ವಾಸ್ತು ಶಾಸ್ತ್ರದಲ್ಲಿ ಮನೆಯಲ್ಲಿ ಯಾವ ದಿಕ್ಕಿನಲ್ಲಿ ಯಾವ ಕೋಣೆ ಇರಬೇಕು. ಯಾವ ವಸ್ತುಗಳನ್ನು ಯಾವ ದಿಕ್ಕಿನಲ್ಲಿ ಇಟ್ಟರೆ ಒಳಿತು ಎಂಬಿತ್ಯಾದಿ ಮಾಹಿತಿಗಳನ್ನು ಉಲ್ಲೇಖಿಸಲಾಗಿದೆ.
Astro Remedies For Tulsi: ಹಿಂದೂ ಧರ್ಮ ಶಾಸ್ತ್ರಗಳಲ್ಲಿ ತುಳಸಿಗೆ ಪೂಜ್ಯನೀಯ ಸ್ಥಾನ ಪ್ರಾಪ್ತಿಯಾಗಿದೆ. ದಾರ್ಮಿಕ ದೃಷ್ಟಿಕೋನದಲ್ಲಿ ತುಳಸಿಯಲ್ಲಿ ದೇವಿ ಲಕ್ಷ್ಮಿಯ ವಾಸಸ್ಥಾನ ಇರುತ್ತದೆ ಎನ್ನಲಾಗುತ್ತದೆ. ಹೀಗಾಗಿ ನಿಯಮಿತವಾಗಿ ತುಳಸಿಯನ್ನು ಪೂಜಿಸುವುದರಿಂದ ತಾಯಿ ಲಕ್ಷ್ಮಿಯ ಕೃಪೆ ಸದಾ ನಿಮ್ಮಮೇಲಿರುತ್ತದೆ.
Vastu Tips: ವಾಸ್ತು ಶಾಸ್ತ್ರದಲ್ಲಿ ನಮ್ಮ ನಿತ್ಯ ಜೀವನಕ್ಕೆ ಸಂಬಂಧಿಸಿದ ಹಲವು ವಿಷಯಗಳ ಬಗ್ಗೆ ಸಲಹೆ ನೀಡಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ನಿತ್ಯ ಮುಂಜಾನೆ ನಾವು ಎದ್ದ ಬಳಿಕ ಮಾಡುವ ಕೆಲವು ಕೆಲಸಗಳು ಮನೆಯಲ್ಲಿ ದಾರಿದ್ರ್ಯವನ್ನು ಆಹ್ವಾನಿಸುತ್ತವೆ ಎಂದು ಹೇಳಲಾಗುತ್ತದೆ.
Vastu For Plant: ವಾಸ್ತುವಿನ ಪ್ರಕಾರ, ಶಿವನಿಗೆ ಪ್ರಿಯವಾದ ಈ ಒಂದು ಸಸ್ಯ ಎಂದರೆ ಬಿಲ್ವ ಸಸ್ಯ ಮನೆಯಲ್ಲಿದ್ದರೆ ತಾಯಿ ಲಕ್ಷ್ಮಿ ಅಂತಹ ಮನೆಯನ್ನು ಪ್ರವೇಶಿಸುತ್ತಾಳೆ. ಅವರಿಗೆ ಎಂದಿಗೂ ಹಣದ ಕೊರತೆ ಆಗುವುದಿಲ್ಲ ಎಂದು ಹೇಳಲಾಗುತ್ತದೆ.
Vastu tips for Bathroom : ವಾಸ್ತು ಶಾಸ್ತ್ರದ ಪ್ರಕಾರ ಮನೆ ಕಟ್ಟಿದರೆ ಆ ಮನೆಯಲ್ಲಿ ಸದಾ ಸುಖ-ಸಮೃದ್ಧಿ ಇರುತ್ತದೆ. ಸ್ನಾನಗೃಹವನ್ನು ನಿರ್ಮಿಸಲು ಸರಿಯಾದ ದಿಕ್ಕು ಯಾವುದು ಎಂದು ಬಹುಶಃ ನಿಮಗೆ ಗೊತ್ತಿರುವುದಿಲ್ಲ. ಇಂದು ನಾವು ನಿಮಗೆ ಅಂತಹ ಕೆಲವು ವಿಷಯಗಳ ಬಗ್ಗೆ ಮಾಹಿತಿ ತಂದಿದ್ದೇವೆ.
ವಾಸ್ತು ಶಾಸ್ತ್ರದ ಪ್ರಕಾರ, ಈ 6 ವಸ್ತುಗಳನ್ನು ನಿಮ್ಮ ಮನೆಯಲ್ಲಿ ಇರಿಸಿದರೆ, ಅದು ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಬೆಳೆಸುತ್ತದೆ ಮತ್ತು ನೀವು ಜೀವನದಲ್ಲಿ ಸುಖ, ಶಾಂತಿ, ಆರ್ಥಿಕ ತೊಂದರೆ ಎದುರಿಸಬೇಕಾಗಬಹುದು.
Samudra Shastra: ಶರೀರದ ಮೇಲೆ ರೋಮಗಳಿರುವುದು ಒಂದು ಸಾಮಾನ್ಯ ಸಂಗತಿಯಾಗಿದೆ. ಕೆಲ ಜನರ ಶರೀರದ ಮೇಲೆ ಕಡಿಮೆ ರೋಮಗಳಿದ್ದರೆ, ಇನ್ನೂ ಕೆಲವರ ಮೈಮೇಲೆ ಅಧಿಕ ರೋಮಗಳಿರುತ್ತವೆ. ಜೋತಿಷ್ಯ ಶಾಸ್ತ್ರ ಹಾಗೂ ಸಾಮುದ್ರಿಕ ಶಾಸ್ತ್ರಗಳಲ್ಲಿ ಶರೀರದ ಮೇಲೆ ಇರುವ ರೋಮಗಳ ಸ್ಥಿತಿಯನ್ನು ಆಧರಿಸಿ ಹಲವು ಶುಭ ಹಾಗೂ ಅಶುಭ ಸಂಕೇತಗಳ ಕುರಿತು ವರ್ಣಿಸಲಾಗಿದೆ.
Sleeping Tips: ವಾಸ್ತು ಶಾಸ್ತ್ರದಲ್ಲಿ ಅನೇಕ ವಿಷಯಗಳನ್ನು ಹೇಳಲಾಗಿದೆ. ಇದು ವ್ಯಕ್ತಿಯು ಜೀವನದಲ್ಲಿ ಯಶಸ್ಸನ್ನು ಪಡೆಯಲು ಸಹಾಯ ಮಾಡುತ್ತದೆ. ಈ ಕಾರಣದಿಂದಾಗಿ, ವ್ಯಕ್ತಿಯು ದೈಹಿಕ ಮತ್ತು ಮಾನಸಿಕ ಆರೋಗ್ಯದ ಪ್ರಯೋಜನವನ್ನು ಪಡೆಯುತ್ತಾನೆ. ಅಲ್ಲದೆ, ಮನೆಯಲ್ಲಿ ಧನಾತ್ಮಕ ಶಕ್ತಿಯ ಸಂವಹನವಿರುವಂತೆ ಕಾಪಾಡುತ್ತದೆ. ವಾಸ್ತು ಪ್ರಕಾರ ಮಲಗುವಾಗ ಕೆಲವು ವಸ್ತುಗಳನ್ನು ತಲೆಯ ಮೇಲೆ ಇಟ್ಟುಕೊಂಡರೆ ಆ ವ್ಯಕ್ತಿಯ ಅದೃಷ್ಟ ಹೆಚ್ಚುತ್ತದೆ.
Jyotish Tips : ಪೂಜೆಯ ಸಮಯದಲ್ಲಿ ಕೈಯಲ್ಲಿ ದಾರವನ್ನು ಕಟ್ಟುವ ಪದ್ಧತಿಯೂ ಇದೆ ಮತ್ತು ಇದನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಆದರೆ ಈ ಕೆಂಪು ದಾರ ಕೈಯಲ್ಲಿ ಕಟ್ಟಿಕೊಳ್ಳುವುದರಿಂದ ನಿಮ್ಮ ಅದೃಷ್ಟ ತೆರೆದುಕೊಳ್ಳುತ್ತದೆ ಎಂದರೆ ನಂಬುತ್ತೀರಾ? ಹೌದು, ನಂಬಲೇಬೇಕು. ಹಾಗಾಗಿ ಇಂದು ನಾವು ನಿಮಗೆ ಕೆಂಪು ದಾರದ ಅದ್ಭುತ ಪರಿಹಾರಗಳ ಬಗ್ಗೆ ಮಾಹಿತಿ ತಂದಿದ್ದೇವೆ, ಇದು ನಿಮ್ಮ ಪ್ರತಿಯೊಂದು ಆಸೆಯನ್ನು ಪೂರೈಸುವಲ್ಲಿ ಸಹಾಯಕವಾಗಿದೆ.
ಪೊರಕೆಯ ವಾಸ್ತು ಸಲಹೆಗಳು: ವಾಸ್ತು ಶಾಸ್ತ್ರದಲ್ಲಿ ಪೊರಕೆಗೆ ವಿಶೇಷ ಸ್ಥಾನವಿದೆ. ಪೊರಕೆಯನ್ನು ಇಡುವಾಗ ಮತ್ತು ಕಸ ಗುಡಿಸುವಾಗ ಕೆಲವು ಪ್ರಮುಖ ವಿಷಯಗಳ ಬಗ್ಗೆ ಗಮನಹರಿಸಬೇಕು. ಪೊರಕೆಗೆ ಸಂಬಂಧಿಸಿದ ಕೆಲವು ಪ್ರಮುಖ ನಿಯಮಗಳ ಬಗ್ಗೆ ತಿಳಿಯಿರಿ.
Kannada Samudrik Shastra : ಕೈಗಳಲ್ಲಿ ತುರಿಕೆ ಎಂಬುದಕ್ಕೆ ಏನಾದರೂ ಅರ್ಥವಿದೆ ಎಂದು ನೀವು ಅಂದುಕೊಂಡಿದ್ದರೆ. ಅದು ನಿಜ.. ಇದನ್ನು ಸಾಮುದ್ರಿಕ ಶಾಸ್ತ್ರದಲ್ಲಿಯೂ ಉಲ್ಲೇಖಿಸಲಾಗಿದೆ.
Vastu Tips For Money : ಜೀವನದಲ್ಲಿ ಹಣ ಸಂಪಾದಿಸುವುದು ಮತ್ತು ಶ್ರೀಮಂತರಾಗುವುದು ಪ್ರತಿಯೊಬ್ಬರ ಕನಸು. ಈ ಕನಸನ್ನು ನನಸಾಗಿಸಲು ಜನ ಹಗಲಿರುಳು ಶ್ರಮಿಸುತ್ತಾರೆ. ಆದರೆ ಕೆಲವೊಮ್ಮೆ ಒಬ್ಬ ವ್ಯಕ್ತಿಯು ಯಶಸ್ಸನ್ನು ಎದುರಿಸಬೇಕಾದಾಗ ಮತ್ತು ಬಯಸದೆ ಸಾಲದಲ್ಲಿ ಮುಳುಗಿದಾಗ ಜೀವನದಲ್ಲಿ ಅಂತಹ ಮಹತ್ವದ ತಿರುವುಗಳು ಉಂಟಾಗುತ್ತವೆ. ಹಣ ಬಂದರೆ ಸಾಲ ತೀರಿಸುತ್ತೇವೆ ಎಂದು ಜನ ಭಾವಿಸಿದ್ದರೂ ಒಂದಲ್ಲ ಒಂದು ಕಾರಣದಿಂದ ಸಾಧ್ಯವಾಗದೆ ಸಾಲ ಹೆಚ್ಚುತ್ತಲೇ ಹೋಗುತ್ತದೆ.
ವಾಸ್ತು ಪ್ರಕಾರ, ಮನೆಯಲ್ಲಿರುವ ಕೆಲವು ವಸ್ತುಗಳು ಮನೆಯಲ್ಲಿ ವಾಸ್ತುದೋಷವನ್ನು ಉಂಟು ಮಾಡುವುದರ ಜೊತೆಗೆ ವ್ಯಕ್ತಿಯನ್ನು ಆರ್ಥಿಕ ಸಂಕಷ್ಟದಲ್ಲಿ ಉಳಿಯುವಂತೆ ಮಾಡುತ್ತದೆ. ಮಾತ್ರವಲ್ಲ, ಅಶುಭ ಎಂದು ಪರಿಗಣಿಸಲಾದ ವಸ್ತುಗಳು ಮನೆಯಲ್ಲಿದ್ದರೆ ಅಂತಹ ಮನೆಯಲ್ಲಿ ಲಕ್ಷ್ಮಿ ನೆಲೆಸುವುದಿಲ್ಲ ಎಂದು ಹೇಳಲಾಗುತ್ತದೆ. ಆ ವಸ್ತುಗಳು ಯಾವುವು ತಿಳಿಯೋಣ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.