ಖಾಸಗಿ ಪಬ್ಲಿಕ್ ಸ್ಕೂಲ್ ಗಳನ್ನೇ ನಾಚಿಸುವಂತಿದೆ ಈ ಸರ್ಕಾರಿ ಕನ್ನಡ ಶಾಲೆ...!
ಪಬ್ಲಿಕ್ ಶಾಲೆಗಳು, ಇಂಟರ್ ನ್ಯಾಷನಲ್ ಸ್ಕೂಲ್ ಗಳು ಹೀಗೆ ಖಾಸಗಿ ಮಾದರಿಯ ಶಾಲೆಗಳೇ ಇಂದು ರಾಜ್ಯದಲ್ಲಿ ಅಬ್ಬರಿಸುತ್ತಿವೆ.ಇಂತಹ ಸಂದರ್ಭದಲ್ಲಿ ಶಿಕ್ಷಕರೊಬ್ಬರ ಆಸ್ಥೆ ಮತ್ತು ಕಾಳಜಿಯಿಂದ ಸರ್ಕಾರಿ ಕನ್ನಡ ಶಾಲೆಯನ್ನು ಹೇಗೆಲ್ಲ ಅಭಿವೃದ್ದಿ ಮಾಡಬಹುದು ಎನ್ನುವುದಕ್ಕೆ ರಾಯಬಾಗದ ನಿಡಗುಂದಿ ಗ್ರಾಮದಲ್ಲಿರುವ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯೇ ಸಾಕ್ಷಿ ಎನ್ನುವಂತಿದೆ.
ಇಂದು ವಿಧಾನ ಸೌಧದ ನಿರ್ಮಾತೃ ಕೆಂಗಲ್ ಹನುಮಂತಯ್ಯನವರ ಸ್ಮರಣಾರ್ಥ ದಿನ
ಇಂದು ಆಧುನಿಕ ಕರ್ನಾಟಕದ ನಿರ್ಮಾತೃಗಳಲ್ಲಿ ಒಬ್ಬರಾದ ಕೆಂಗಲ್ ಹನುಮಂತಯ್ಯನವರು 38 ಸ್ಮರಣಾರ್ಥ ದಿನ. ಹೆಚ್ಚಾಗಿ ಇವರನ್ನು ವಿಧಾನ ಸೌಧದ ನಿರ್ಮಾಣಕ್ಕಾಗಿ ಸ್ಮರಿಸಲಾಗುತ್ತದೆ. ರಾಜ್ಯದ ಎರಡನೇ ಮುಖ್ಯಮಂತ್ರಿಯೂ ಆಗಿ ಕಾರ್ಯನಿರ್ವಹಿಸಿದ್ದ ಇವರು ರಾಜ್ಯದ ಏಕೀಕರಣಕ್ಕಾಗಿ ಹೋರಾಟವನ್ನು ನಡೆಸಿದರು.
ನವಂಬರ್ 26ಕ್ಕೆ ಸಂವಿಧಾನ ದಿನವನ್ನಾಗಿ ಏಕೆ ಆಚರಿಸಲಾಗುತ್ತದೆ?
ಭಾರತ ಸಂವಿಧಾನವು ಜಗತ್ತಿನಲ್ಲಿನ ಅತಿ ದೊಡ್ಡ ಸಂವಿಧಾನ ಎಂದು ಹೇಳಲಾಗುತ್ತದೆ. ಇದು ಸದ್ಯ 448 ವಿಧಿಗಳು 12 ಪರಿಚ್ಛೇದಗಳು 101 ತಿದ್ದುಪಡಿಗಳನ್ನು ಹೊಂದಿದೆ. ಇಂತಹ ಬೃಹತ್ ಸಂವಿಧಾನವು ಜನೆವರಿ 26 1950 ರಂದು ಇದನ್ನು ಜಾರಿಗೆ ತರಲಾಯಿತು. ಆ ದಿನವನ್ನು ಗಣರಾಜ್ಯ ದಿನ ಎಂದು ಘೋಷಿಸಲಾಯಿತು. ಅದರ ಭಾಗವಾಗಿ ಸಂವಿಧಾನದ ಪ್ರಸ್ತಾವನೆಯೂ ಒಟ್ಟು ಸಂವಿಧಾನದ ಸಾರವನ್ನು ಎತ್ತಿ ಹಿಡಿಯುತ್ತದೆ.
ಸಂವಿಧಾನ ಪ್ರಸ್ತಾವನೆ:
ಬಿಜೆಪಿ ಭದ್ರಕೋಟೆ ಬಳ್ಳಾರಿಗೆ ಕಾಂಗ್ರೆಸ್-ಜೆಡಿಎಸ್ ಲಗ್ಗೆ ಇಟ್ಟಿದ್ದು ಹೇಗೆ?
ಕಳೆದ ದಶಕಗಳಿಂದ ರಿಪಬ್ಲಿಕ್ ಆಫ್ ಬಳ್ಳಾರಿ ಎಂದು ಇಡೀ ದೇಶಕ್ಕೆ ಚಿರಪರಿಚಿತವಾಗಿದ್ದ ಬಳ್ಳಾರಿ ಲೋಕಸಭೆಯ ಫಲಿತಾಂಶ ಈಗ ಬಿಜೆಪಿಗೆ ನಿಜಕ್ಕೂಅಚ್ಚರಿಯನ್ನುಂಟು ಮಾಡಿದೆ. ಇದಕ್ಕೆ ಕಾರಣವಿಷ್ಟೇ, ಕಳೆದ 14 ವರ್ಷಗಳಿಂದಲೂ ಕೂಡ ಇಲ್ಲಿ ಗಣಿಧಣಿಗಳಾದ ರೆಡ್ಡಿ ಸಹೋದರು ಹಾಗೂ ಶ್ರೀರಾಮಲು ಪ್ರಾಬಲ್ಯದಿಂದ ನೆಲೆಯೂರಿದ್ದ ಬಿಜೆಪಿಗೆ ಈಗ ಉಪ ಚುನಾವಣೆಯಲ್ಲಿನ ಸೋಲು ಚಿಂತೆಗೀಡುಮಾಡಿದೆ.
ಇಂಡಿಯಾ ಮರೆಯದ 'ಉಕ್ಕಿನ ಮಹಿಳೆ' ಇಂದಿರಾ
"ಒಂದು ವೇಳೆ ದೇಶ ಸೇವೆಯ ಸಂದರ್ಭದಲ್ಲಿ ನಾನು ಸಾವನ್ನಪ್ಪಿದರೆ, ಅದಕ್ಕೆ ನಾನು ಹೆಮ್ಮೆ ಪಡುತ್ತೇನೆ. ನನ್ನ ಪ್ರತಿ ರಕ್ತದ ಹನಿಯು ಈ ದೇಶವನ್ನು ಶಕ್ತಿಶಾಲಿ ರಾಷ್ಟ್ರವನ್ನಾಗಿ ನಿರ್ಮಿಸಲು ನೆರವಾಗುತ್ತದೆ "
-ಇಂದಿರಾ ಗಾಂಧಿ
ಪ್ರಧಾನಿ ಮೋದಿ ಶ್ರೀರಾಮನ ಅಸ್ತ್ರಕ್ಕೆ ರಾಹುಲ್ ಗಾಂಧಿ ಹೂಡಿದ್ರಾ ಶಿವನ ಅಸ್ತ್ರ?
ಇನ್ನೇನು ಕೆಲವೇ ತಿಂಗಳಲ್ಲಿ ದೇಶದಲ್ಲಿ ಲೋಕಸಭೆ ಚುನಾವಣೆ ಬರಲಿದೆ ಆದ್ದರಿಂದ ಈಗ ಎಲ್ಲ ರಾಜಕೀಯ ಪಕ್ಷಗಳು ದೇವರ ಮೊರೆ ಹೋಗಿವೆ.ಅದರಲ್ಲೂ ಬಿಜೆಪಿಯಂತು ಈ ಹಿಂದಿನಿಂದಲೂ ಶ್ರೀರಾಮನನ್ನು ರಾಜಕೀಯ ಅಸ್ತ್ರವಾಗಿಸಿಕೊಂಡು ಈಗ ಅಧಿಕಾರದ ಅಸ್ತ್ರ ಹಿಡಿದಿದ. ಕಾಂಗ್ರೆಸ್ ಕೂಡ ಈಗ ಪ್ರತಿ ತಂತ್ರ ಹೂಡುತ್ತಿದೆ.ಹಾಗಾದರೆ ಕಾಂಗ್ರೆಸ್ ಹೂಡುತ್ತಿರುವ ಆ ಹೊಸ ಅಸ್ತ್ರ ಯಾವುದು ಗೊತ್ತೇ?
ದೇಶದ ಚಿತ್ರಣ ಬದಲಿಸಲಿವೆ ದೀಪಕ್ ಮಿಶ್ರಾರ ಕೊನೆಯವಧಿಯಲ್ಲಿನ ಈ ತೀರ್ಪುಗಳು
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಇದೇ ಅಕ್ಟೋಬರ್ 2 ರಂದು ಸುಪ್ರೀಂಕೋರ್ಟ್ ನಿಂದ ನಿವೃತ್ತಿ ಹೊಂದಲಿದ್ದಾರೆ.ಆದರೆ ತಿಂಗಳಿಗೂ ಕಡಿಮೆ ಕಾಲಾವಧಿ ಇರುವ ಈ ಸಂದರ್ಭದಲ್ಲಿ ಇನ್ನು ಹಲವು ಮಹತ್ವದ ವಿಷಯಗಳ ಕುರಿತಾದ ತೀರ್ಪುಗಳು ಬಾಕಿ ಇವೆ.ಈ ತೀರ್ಪುಗಳು ದೇಶದ ಸಂವಿಧಾನದ ಮತ್ತು ರಾಜಕೀಯ ಚಿತ್ರಣವನ್ನೇ ಬದಲಿಸಲಿವೆ ಎಂದು ಹೇಳಬಹುದು. ಆದ್ದರಿಂದ ಅಂತ ಇನ್ನು ಕಾಯ್ದಿರಿಸಿರುವ ತೀರ್ಪುಗಳತ್ತ ಒಂದು ಸಂಕ್ಷಿಪ್ತ ನೋಟ ಇಲ್ಲಿದೆ.
ಆಧಾರದ ಕಾನೂನು ಮಾನ್ಯತೆ