GK Quiz: ಯಾವ ನಗರ ಒಂದು ದಿನದ ಮಟ್ಟಿಗೆ ಭಾರತದ ರಾಜಧಾನಿ ಎಂದೆನೆಸಿಕೊಂಡಿತ್ತು?

GK Quiz: ಇಂದು ನಾವು ನಿಮಗಾಗಿ ಒಂದು ಪ್ರಶ್ನಾವಳಿಯನ್ನು ತಂದಿದ್ದೇವೆ, ಅವುಗಳ ಪ್ರಶ್ನೆಗಳು ಮತ್ತು ಉತ್ತರಗಳು ಎರಡೂ ರೋಚಕವಾಗಿವೆ Career News In Kannada.  

Written by - Nitin Tabib | Last Updated : Apr 10, 2024, 11:16 PM IST
  • ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು (Career News In Kannada) ತಂದಿದ್ದೇವೆ, ಅವುಗಳ ಬಗ್ಗೆ ನೀವು ಹಿಂದೆಂದೂ ಕೇಳಿಲ್ಲ.
  • ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿ.
  • ಆದಾಗ್ಯೂ, ಕೆಳಗಿನ ಎಲ್ಲಾ ಪ್ರಶ್ನೆಗಳಿಗೆ ನಾವು ಉತ್ತರಗಳನ್ನು ನೀಡಿದ್ದೇವೆ, ನೀವು ಅವುಗಳ ಜೊತೆ ಹೋಲಿಸಿ ನಿಮ್ಮ ಉತ್ತರವನ್ನು ಪರಿಶೀಲಿಸಿ.
GK Quiz: ಯಾವ ನಗರ ಒಂದು ದಿನದ ಮಟ್ಟಿಗೆ ಭಾರತದ ರಾಜಧಾನಿ ಎಂದೆನೆಸಿಕೊಂಡಿತ್ತು? title=

ಬೆಂಗಳೂರು: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳ (Current Affairs) ಅವಶ್ಯಕತೆ ಇದೆ ಎಂಬುದು ನಮಗೆಲ್ಲರಿಗೂ ತಿಳಿದೇ ಇದೆ.. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು (Career News In Kannada) ತಂದಿದ್ದೇವೆ, ಅವುಗಳ ಬಗ್ಗೆ ನೀವು ಹಿಂದೆಂದೂ ಕೇಳಿಲ್ಲ. ಕೆಳಗೆ ನೀಡಲಾದ ಪ್ರಶ್ನೆಗಳನ್ನು (General Knowledge) ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿ. ಆದಾಗ್ಯೂ, ಕೆಳಗಿನ ಎಲ್ಲಾ ಪ್ರಶ್ನೆಗಳಿಗೆ ನಾವು ಉತ್ತರಗಳನ್ನು ನೀಡಿದ್ದೇವೆ, ನೀವು ಅವುಗಳ ಜೊತೆ ಹೋಲಿಸಿ ನಿಮ್ಮ ಉತ್ತರವನ್ನು ಪರಿಶೀಲಿಸಿ.

ಪ್ರಶ್ನೆ - ಕುತ್ತಿಗೆಯಿದ್ದರೂ ತಲೆಯಿಲ್ಲದ ವಸ್ತು ಯಾವುದು?
ಉತ್ತರ: ಬಾಟಲ್

ಪ್ರಶ್ನೆ - ಯಾವ ನಗರ ಒಂದು ದಿನದ ಮಟ್ಟಿಗೆ ಭಾರತದ ರಾಜಧಾನಿ ಎಂದೆನೆಸಿಕೊಂಡಿತ್ತು?
ಉತ್ತರ - ಪ್ರಯಾಗ್ರಾಜ್ (ಅಲಹಾಬಾದ್) ಅನ್ನು 1858 ರಲ್ಲಿ ಒಂದು ದಿನದ ಮಟ್ಟಿಗೆ ಭಾರತ ರಾಜಧಾನಿಯನ್ನಾಗಿ ಘೋಷಿಸಲಾಗಿತ್ತು.

ಪ್ರಶ್ನೆ - ಪ್ಯಾರಾಚೂಟ್ ಇಲ್ಲದೆ ಒಬ್ಬ ವ್ಯಕ್ತಿಯನ್ನು ವಿಮಾನದಿಂದ ಹೊರಹಾಕಿದರೂ, ಆತ ಹೇಗೆ ಬದುಕಬಲ್ಲ?
ಉತ್ತರ: ವಿಮಾನ ರನ್ ವೇ ನಲ್ಲಿ ನಿಂತಿದ್ದಾಗ ಮಾತ್ರ ಇದು ಸಾಧ್ಯ.

ಪ್ರಶ್ನೆ - ರಾಜ್ಯಪಾಲರ ಕಾರಿನಡಿ ಸಿಲುಕಿ ಮಗು ಮೃತಪಟ್ಟರೆ ಯಾರ ವಿರುದ್ಧ ಕೇಸು ದಾಖಲಿಸಲಾಗುತ್ತದೆ?
ಉತ್ತರ: ಆರ್ಟಿಕಲ್ 361 ರ ಅಡಿಯಲ್ಲಿ, ರಾಜ್ಯದ ಮುಖ್ಯಸ್ಥರು, ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳಿಗೆ ವಿನಾಯಿತಿ ನೀಡಲಾಗಿದೆ. ಹೀಗಾಗಿ ಹುದ್ದೆಯಲ್ಲಿರುವವರು ಜವಾಬ್ದಾರರಾಗಿರುವುದಿಲ್ಲ. ಅವರ ವಿರುದ್ಧ ದೌರ್ಜನ್ಯದ ಅಡಿಯಲ್ಲಿ ಪ್ರಕರಣ ದಾಖಲಿಸಬಹುದು, ಆದರೆ ಅದು ಕೂಡ ರಾಜ್ಯ ಸರ್ಕಾರದ ವಿರುದ್ಧ ದಾಖಲಾಗುತ್ತದೆಯೇ ಹೊರತು ಕಚೇರಿಯಲ್ಲಿರುವ ವ್ಯಕ್ತಿಯ ವಿರುದ್ಧ ಅಲ್ಲ.

ಪ್ರಶ್ನೆ: ನೀವು 100 ರಿಂದ 10 ಅನ್ನು ಎಷ್ಟು ಬಾರಿ ಕಳೆಯಬಹುದು?
ಉತ್ತರ: ಒಮ್ಮೆ

ಇದನ್ನೂ ಓದಿ-GK Quiz: ಯಾವ ದೇಶದ ಜನರು ಮಂಜುಗಡ್ಡೆಗಳ ಮನೆಯಲ್ಲಿ ವಾಸಿಸುತ್ತಾರೆ?

ಪ್ರಶ್ನೆ - ಉಪರಾಷ್ಟ್ರಪತಿ ನಿಧನರಾದರೆ ಯಾರನ್ನು ರಾಷ್ಟ್ರಪತಿ ಎಂದು ಪರಿಗಣಿಸಲಾಗುತ್ತದೆ?
ಉತ್ತರ - ರಾಷ್ಟ್ರಪತಿ

ಇದನ್ನೂ ಓದಿ-GK Quiz: ಬೈಕಾರ್ಬೊನೆಟ್ ನ ಇನ್ನೊಂದು ಹೆಸರೇನು ಗೊತ್ತಾ?

ಪ್ರಶ್ನೆ - ಒಬ್ಬ ಮನುಷ್ಯ ಎಂಟು ದಿನದ ಅವಧಿಯಲ್ಲಿ ನಿದ್ದೆಯಿಲ್ಲದೆ ಹೇಗೆ ಬದುಕಲು ಸಾಧ್ಯ
ಉತ್ತರ - ಆ ಮನುಷ್ಯ ರಾತ್ರಿಯಲ್ಲಿ ಮಲಗುವ ಮೂಲಕ ತನ್ನ ನಿದ್ರೆಯನ್ನು ಪೂರ್ಣಗೊಳಿಸಬಹುದು. ಪ್ರಶ್ನೆಯು ದಿನದ ಅವಧಿಯ ಬಗ್ಗೆ ಹೇಳುತ್ತದೆ,  ರಾತ್ರಿಯಲ್ಲ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News