Lemon and Chili Astro Tips: ಜೀವನವನ್ನು ಸಂತೋಷದಿಂದ ಮುನ್ನಡೆಸಲು, ಮನೆ ಅಥವಾ ಅಂಗಡಿಯ ಮುಖ್ಯ ಬಾಗಿಲಿಗೆ ಕಪ್ಪು ದಾರದ ಸಹಾಯದಿಂದ ನಿಂಬೆ-ಮೆಣಸಿನಕಾಯಿಯನ್ನು ನೇತು ಹಾಕುವುದು ಒಳ್ಳೆಯದು. ಹೀಗೆ ಮಾಡಿದರೆ ಆರ್ಥಿಕತೆ ಹೆಚ್ಚಾಗುವುದಲ್ಲದೆ, ವ್ಯಕ್ತಿಗೆ ಉತ್ತಮ ನಿದ್ದೆ ಪ್ರಾಪ್ತಿಯಾಗುತ್ತದೆ. ಇದಲ್ಲದೆ, ನಿಂಬೆ ಮತ್ತು ಮೆಣಸಿನಕಾಯಿಗೆ ಸಂಬಂಧಿಸಿದ ಕೆಲವು ಟಿಪ್ಸ್’ಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.
Kedar Yog 2023: ಅಪರೂಪದ ಮತ್ತು ಮಂಗಳಕರ ಯೋಗ ಕೇದಾರ ಯೋಗ. ಜಾತಕದಲ್ಲಿ ಕೇದಾರ ಯೋಗವಿದ್ದರೆ ವ್ಯಕ್ತಿಗೆ ತುಂಬಾ ಅನುಕೂಲಗಳಿವೆ. ಜೀವನದಲ್ಲಿ ಬಯಸಿದ ಪ್ರಗತಿ ಮತ್ತು ಆರ್ಥಿಕ ಲಾಭ ಸಿಗುತ್ತದೆ.
Budh Asta 2023: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬುಧನು ಮೇಷ ರಾಶಿಯಲ್ಲಿ ಅಸ್ತಮಿಸಲಿದ್ದಾನೆ. ಕೆಲವು ರಾಶಿಗಳ ಜನರು ತಮ್ಮ ವೃತ್ತಿಜೀವನದಲ್ಲಿ ಆರ್ಥಿಕ ಲಾಭ ಮತ್ತು ವಿಶೇಷ ಪ್ರಯೋಜನಗಳನ್ನು ಪಡೆಯಲಿದ್ದಾರೆ.
ಜನರು ಹಣ ಗಳಿಸಲು ವಿವಿಧ ರೀತಿಯ ಪ್ರಯತ್ನಗಳನ್ನು ಮಾಡುತ್ತಾರೆ. ದೇವ-ದೇವತೆಗಳ ಆಶೀರ್ವಾದ ಪಡೆಯಲು ಪೂಜೆ, ಉಪಾಯ, ತಂತ್ರ-ಮಂತ್ರಗಳ ಮೊರೆ ಹೋಗುತ್ತಾರೆ. ಜ್ಯೋತಿಷ್ಯದಲ್ಲಿ ಶ್ರೀಮಂತರಾಗಲು ತುಂಬಾ ಸುಲಭವಾದ ಮಾರ್ಗದ ಬಗ್ಗೆ ಹೇಳಲಾಗಿದೆ.
Good Luck Tips: ಜ್ಯೋತಿಷ್ಯ ಶಾಸ್ತ್ರದಲ್ಲಿ ಅನೇಕ ಉಪಾಯಗಳು ಮತ್ತು ತಂತ್ರಗಳ ಬಗ್ಗೆ ಹೇಳಲಾಗಿದೆ. ಈ ಸಲಹೆಗಳನ್ನು ಪಾಲಿಸುವುದರಿಂದ ಕುಟುಂಬದಲ್ಲಿ ಸಮೃದ್ಧಿ ಇರುತ್ತದೆ. ಜೀವನವು ಸಂತೋಷ ಮತ್ತು ಸಮೃದ್ಧಿಯಿಂದ ತುಂಬಿರುತ್ತದೆ. ಇಂದು ನಾವು ಅಂತಹ ಕೆಲವು ಕ್ರಮಗಳ ಬಗ್ಗೆ ಮಾಹಿತಿ ನೀಡುತ್ತೇವೆ.
Astro Tips for Married Women: ಹಿಂದೂ ಧರ್ಮದಲ್ಲಿ, ವಿವಾಹಿತ ಮಹಿಳೆಯರ 16 ಅಲಂಕಾರಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಇದರೊಂದಿಗೆ, ಧಾರ್ಮಿಕ ಜ್ಯೋತಿಷ್ಯದಲ್ಲಿ ವಿವಾಹಿತ ಮಹಿಳೆಯರಿಗೆ ಕೆಲವು ನಿಯಮಗಳನ್ನು ಹೇಳಿಕೊಡಲಾಗಿದೆ, ಅವುಗಳ ಪ್ರಕಾರ ಅವರು ತಮ್ಮ ಕೆಲವು ವಸ್ತುಗಳನ್ನು ಇತರರಿಗೆ ನೀಡಬಾರದು ಎಂದೂ ಕೂಡ ಹೇಳಲಾಗಿದೆ.
Goddess Lakshmi Blessings: ಲಕ್ಷ್ಮಿ ದೇವಿಯ ಪೂಜೆ ಸಂಪತ್ತನ್ನು ಕರುಣಿಸುವಂತೆ ಮಾಡಲು ಅತ್ಯುತ್ತಮ ಮಾರ್ಗವೆಂದು ಪರಿಗಣಿಸಲಾಗಿದೆ. ಲಕ್ಷ್ಮಿಯನ್ನು ಆರಾಧಿಸುವ ಅನುಗ್ರಹದಿಂದ, ಆರ್ಥಿಕ ಸಮಸ್ಯೆಗಳು ದೂರವಾಗುತ್ತದೆ. ತಾಯಿಯ ಸಕಾರಾತ್ಮಕ ದೃಷ್ಟಿ ಯಾರ ಮೇಲೆ ಬೀಳುತ್ತದೆಯೋ, ಅಂತಹವರಿಗೆ ಸಕಲ ನೆಮ್ಮದಿ, ಐಶ್ವರ್ಯ ಯಶಸ್ಸು ಖಂಡಿತವಾಗಿಯೂ ಲಭಿಸುತ್ತದೆ.
Mangala Rashi Parivartane: ಜ್ಯೋತಿಷ್ಯ ಶಾಸ್ತ್ರದಲ್ಲಿ ನವಗ್ರಹಗಳಿಗೂ ಸಹ ತನ್ನದೇ ಆದ ಪ್ರಾಮುಖ್ಯತೆ ಇದೆ. ನವಗ್ರಹಗಳಲ್ಲಿನ ಒಂದು ಸಣ್ಣ ಬದಲಾವನೆಯೂ ಸಹ ಪ್ರತಿ ರಾಶಿಚಕ್ರದ ಮೇಲೆ ಪ್ರಭಾವ ಬೀರುತ್ತದೆ ಎಂದು ನಂಬಲಾಗಿದೆ. ಇದೀಗ ಶೀಘ್ರದಲ್ಲೇ ಮಂಗಳ ಗ್ರಹ ರಾಶಿ ಪರಿವರ್ತನೆ ಮಾಡಲಿದ್ದು ಇದರಿಂದ ಕೆಲವು ರಾಶಿಯವರಿಗೆ ಬಂಪರ್ ಲಾಭವಾಗಲಿದೆ ಎಂದು ಹೇಳಲಾಗುತ್ತಿದೆ.
Zodiac Sign: ಜ್ಯೋತಿಷ್ಯದ ಪ್ರಕಾರ ಪ್ರತೀ ವ್ಯಕ್ತಿಯು ರಾಶಿಯನ್ನು ಹೊಂದಿರುತ್ತಾನೆ. ಆ ರಾಶಿಗಳನ್ನು ಆಳಲೆಂದು ಕೆಲವು ಗ್ರಹಗಳಿರುತ್ತವೆ. ಆ ಗ್ರಹಗಳಿಗೆ ಆ ರಾಶಿಗಳೆಂದರೆ ಪಂಚಪ್ರಾಣವಾಗಿರುತ್ತದೆ. ಇನ್ನು ಆ ಗ್ರಹಗಳ ಸ್ವಭಾವವೇ ಆ ರಾಶಿಯ ಜನರು ಅನುಸರಿಸುತ್ತಾರೆ ಎನ್ನಬಹುದು. ಇಂದು ನಾವು ಅಂತಹದ್ದೇ ಒಂದು ಗ್ರಹ ಮತ್ತು ಅದಕ್ಕೆ ಪ್ರಿಯವಾದ 3 ರಾಶಿಗಳ ಬಗ್ಗೆ ತಿಳಿಸಲಿದ್ದೇವೆ.
ಹನುಮಾನ್ ಚಾಲೀಸಾದ ಪ್ರಯೋಜನಗಳು: ನೀವು ರೋಗ-ಗ್ರಹ ದೋಷದಿಂದ ತೊಂದರೆಗೀಡಾಗಿದ್ದರೆ, ಯಶಸ್ಸು ನಿಮಗೆ ಸಿಗದಿದ್ದರೆ ಅಥವಾ ನಿಮ್ಮ ಪ್ರಗತಿಯಲ್ಲಿ ಅಡಚಣೆಗಳಿದ್ದರೆ ಆಗ ನೀವು ಮಂಗಳವಾರ ಹನುಮಾನ್ ಚಾಲೀಸಾವನ್ನು ಪಠಿಸಬೇಕು. ಇದರಿಂದ ನಿಮ್ಮ ಎಲ್ಲಾ ತೊಂದರೆಗಳು ದೂರವಾಗುತ್ತವೆ.
Astro Tips for Success : ಸಂತೋಷದ ಜೀವನಕ್ಕಾಗಿ ಜ್ಯೋತಿಷ್ಯದಲ್ಲಿ ಅನೇಕ ರೀತಿಯ ಪರಿಹಾರಗಳನ್ನು ನೀಡಲಾಗಿದೆ. ಇದೇ ರೀತಿಯ ಪರಿಹಾರವನ್ನು ದಿಂಬಿನಿಂದಲೂ ಮಾಡಬಹುದು. ರಾತ್ರಿ ಮಲಗುವ ಮುನ್ನ ದಿಂಬಿನ ಕೆಳಗೆ ಏನನ್ನಾದರೂ ಇಟ್ಟುಕೊಂಡರೆ, ಜೀವನದಲ್ಲಿ ಪ್ರಗತಿಯ ಬಾಗಿಲು ತೆರೆಯಲು ಪ್ರಾರಂಭಿಸುತ್ತದೆ.
Significance Of Dhoop: ಹಿಂದೂ ಧರ್ಮದಲ್ಲಿ ಧೂಪ ಬೆಳಗುವುದು ತುಂಬಾ ಹಳೆ ಸಂಪ್ರದಾಯವಾಗಿದೆ. ನಿಯಮಿತವಾಗಿ ಮನೆಯಲ್ಲಿ ಧೂಪ ಬೆಳಗುವುದರಿಂದ ಮನೆಯಲ್ಲಿನ ನಕಾರಾತ್ಮಕ ಶಕ್ತಿ ನಾಶವಾಗುತ್ತದೆ ಹಾಗೂ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಸಂಚಾರ ಹೆಚ್ಚಾಗುತ್ತದೆ ಎಂದು ಭಾವಿಸಲಾಗುತ್ತದೆ.
ತುಳಸಿಯ ಪರಿಹಾರಗಳು: ನೀವು ಆರ್ಥಿಕ ಬಿಕ್ಕಟ್ಟು ಅಥವಾ ಭಿನ್ನಾಭಿಪ್ರಾಯ ಎದುರಿಸುತ್ತಿದ್ದರೆ ಚಿಂತಿಸಬೇಡಿ. ಇದನ್ನು ನಿಭಾಯಿಸಲು ತುಳಸಿ ಎಲೆಗಳಿಗೆ ಸಂಬಂಧಿಸಿದ ಅದ್ಭುತ ಪರಿಹಾರಗಳ ಬಗ್ಗೆ ಇಂದು ನಾವು ನಿಮಗೆ ಹೇಳಲಿದ್ದೇವೆ. ಈ ಕೆಲಸ ಮೂಲಕ ನಿಮ್ಮ ಎಲ್ಲಾ ಆಸೆಗಳು ಈಡೇರುತ್ತವೆ.
ಗುರು ಸಂಕ್ರಮಣ 2023: ಜ್ಯೋತಿಷ್ಯದಲ್ಲಿ ಗುರುವನ್ನು ದೇವತೆಗಳ ಗುರು, ಜ್ಞಾನ, ಗುರು, ಮಕ್ಕಳು, ಹಿರಿಯ ಸಹೋದರ, ಶಿಕ್ಷಣ, ಧಾರ್ಮಿಕ ಕೆಲಸ, ಪವಿತ್ರ ಸ್ಥಳ, ಸಂಪತ್ತು, ದಾನ, ಸದ್ಗುಣ ಮತ್ತು ಬೆಳವಣಿಗೆ ಇತ್ಯಾದಿಗಳ ಅಂಶವೆಂದು ಪರಿಗಣಿಸಲಾಗಿದೆ. ಗುರು ಮಾರ್ಚ್ 31ರಂದು ರಾಶಿ ಬದಲಾಯಿಸಿದ್ದು, ಇದೀಗ ಅದು ಏಪ್ರಿಲ್ 29ರಂದು ಮೀನ ರಾಶಿಯಲ್ಲಿ ಉದಯಿಸಲಿದೆ. ಇದರ ಪರಿಣಾಮ ಎಲ್ಲಾ ರಾಶಿಗಳ ಮೇಲೂ ಇರುತ್ತದೆ.
Lucky women zodiac sign : ಜ್ಯೋತಿಷ್ಯದಲ್ಲಿ, ದ್ವಾದಶ ರಾಶಿಗಳ ಬಗ್ಗೆ ಹೇಳಲಾಗಿದೆ. ಈ ಪೈಕಿ ಕೆಲವು ಅದೃಷ್ಟ ರಾಶಿಗಳು, ಅಂದರೆ ಈ ರಾಶಿಯಲ್ಲಿ ಹುಟ್ಟಿದವರು ಕೂಡಾ ಅದೃಷ್ಟ ಶಾಲಿಗಳು.
Viprit Rajyog: ಒಂದು ಗ್ರಹವು ನಕ್ಷತ್ರಪುಂಜವನ್ನು ಸಂಕ್ರಮಿಸಿದಾಗ, ನಮ್ಮ ಜೀವನದ ಮೇಲೆ ಅದರ ಪರಿಣಾಮ ಹೆಚ್ಚಾಗಿ ಬೀರುತ್ತದೆ. ಜಾತಕದಲ್ಲಿ ರೂಪುಗೊಂಡ ರಾಜಯೋಗವು ನಿರ್ದಿಷ್ಟ ರಾಶಿಗಳ ಸ್ಥಳೀಯರಿಗೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. ಈ ಅವಧಿಯಲ್ಲಿ ಹಠಾತ್ ಹಣದ ಲಾಭವನ್ನು ಪಡೆಯುತ್ತಾರೆ. ಒತ್ತಡದಿಂದ ಮುಕ್ತಿ ಸಿಗಲಿದೆ.
ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ತಾಯಿ ಲಕ್ಷ್ಮಿದೇವಿಯ ಅನುಗ್ರಹ, ಸಂತೋಷ ಮತ್ತು ಶಾಂತಿಗಾಗಿ ಶ್ರಮಿಸುತ್ತಾನೆ. ಇದಕ್ಕಾಗಿ ಅವರು ಅನೇಕ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಶುಕ್ರವಾರದಂದು ಮಾಡುವ ಈ ಪರಿಹಾರವು ವ್ಯಕ್ತಿಯನ್ನು ಶ್ರೀಮಂತನನ್ನಾಗಿ ಮಾಡುತ್ತದೆ.
Surya Gochar April 2023 : ರಾಜ ಸೂರ್ಯನು ಏಪ್ರಿಲ್ 14 ರಂದು ಮಂಗಳನ ರಾಶಿಯಾದ ಮೇಷ ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದರಈ ಸಂಚಾರವು ಎಲ್ಲಾ ರಾಶಿಯವರ ಮೇಲೆ ಪರಿಣಾಮ ಬೀರಲಿದೆಯಾದರೂ, 4 ರಾಶಿಯವರ ಅದೃಷ್ಟವನ್ನು ಎಚ್ಚರಗೊಳಿಸುತ್ತದೆ. ಇವರ ಮನೆಗೆ ಸಂಪತ್ತಿನ ಆಗಮನವಿರುತ್ತದೆ ಮತ್ತು ಉತ್ತಮ ಆರೋಗ್ಯವನ್ನು ಅವರು ಪಡೆಯುತ್ತಾರೆ. ಆ ಅದೃಷ್ಟದ 4 ರಾಶಿಗಳು ಯಾವುವು? ಈ ಕೆಳಗೆ ತಿಳಿಯಿರಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.