Astro Tips for Good Luck: ಹಿಂದೂ ಧರ್ಮದಲ್ಲಿ ಸಂಪ್ರದಾಯದ ಪ್ರಕಾರ ನಿತ್ಯ ಕೆಲವು ಕೆಲಸಗಳನ್ನು ಮಾಡುವ ರೂಢಿಯಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿದಿನ ನಾವು ಮಾಡುವ ಕೆಲವು ಒಳ್ಳೆಯ ಕೆಲಸಗಳು ಅದೃಷ್ಟದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಈ ಕೆಲಸಗಳು ವ್ಯಕ್ತಿಯ ದುರದೃಷ್ಟವನ್ನೂ ಸಹ ಅದೃಷ್ಟವಾಗಿ ಪರಿವರ್ತಿಸುವ ಶಕ್ತಿಯನ್ನು ಹೊಂದಿದೆ ಎಂದು ಹೇಳಲಾಗುತ್ತದೆ.
ಪಿತೃ ಪಕ್ಷದ ಸಮಯದಲ್ಲಿ ಮರೆತು ಕೂಡ ಕೆಲವು ವಸ್ತುಗಳನ್ನು ಸೇವಿಸಬಾರದು. ಇವುಗಳನ್ನು ಸೇವಿಸುವುದರಿಂದ ತಂದೆಯು ಕೋಪಗೊಳ್ಳಬಹುದು. ಅಷ್ಟೇ ಅಲ್ಲದೆ, ಜೀವನದಲ್ಲಿ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.
Coconut Astrology Tips : ಸನಾತನ ಧರ್ಮದಲ್ಲಿ ತೆಂಗಿನಕಾಯಿಗೆ ಪ್ರಮುಖ ಸ್ಥಾನಮಾನ ನೀಡಲಾಗಿದೆ. ಶ್ರೀಫಲ ಎಂದರೆ ಹಣ್ಣುಗಳಲ್ಲಿ ಅತ್ಯುತ್ತಮವಾದದ್ದು, ತೆಂಗಿನಕಾಯಿಯ ಬಳಕೆಯಿಲ್ಲದೆ, ಪೂಜೆ, ಶುಭ ಕಾರ್ಯಗಳು ಅಪೂರ್ಣ.
Haldi Totka Astro Tips: ಹಿಂದೂ ಧರ್ಮದಲ್ಲಿ ಯಾವುದೇ ಮಂಗಳ ಕಾರ್ಯಗಳಲ್ಲಿ ಅರಿಶಿನವನ್ನು ಬಳಸುವುದನ್ನು ನೋಡಬಹುದು. ಅರಿಶಿನದ ಕೊನೆ ಇಲ್ಲದೆ ಪೂಜೆಗಳು ಪೂರ್ಣಗೊಳ್ಳುವುದಿಲ್ಲ. ಇಂತಹ ಅರಿಶಿನದ ಕೊನೆಯ ಒಂದು ಸಣ್ಣ ತುಂಡು ನಿಮ್ಮ ಅದೃಷ್ಟವನ್ನೇ ಬದಲಾಯಿಸಬಹುದು ಎಂದು ಹೇಳಲಾಗುತ್ತದೆ.
Grah Remedies: ಜೋತಿಷ್ಯ ಶಾಸ್ತ್ರದ ಪ್ರಕಾರ ಓರ್ವ ವ್ಯಕ್ತಿಯ ಆರ್ಥಿಕ ಹಿನ್ನಡೆಗೆ ಕೆಲ ಪಾಪಿ ಗ್ರಹಗಳು ಕಾರಣ ಎನ್ನಲಾಗುತ್ತದೆ. ಜಾತಕದಲ್ಲಿ ಗ್ರಹಗಳ ದೆಸೆ ಕೆಟ್ಟದಾಗಿದ್ದರೆ, ವ್ಯಕ್ತಿಯ ಜೀವನದಲ್ಲಿ ಕಡುಬಡತನ ಎದುರಾಗುತ್ತದೆ. ಹಾಗಾದರೆ ಗ್ರಹಗಳ ಶುಭ ಪರಿಣಾಮಗಳ ಪ್ರಾಪ್ತಿಗಾಗಿ ಎಂದು ಮಾಡಬೇಕು ತಿಳಿದುಕೊಳ್ಳೋಣ ಬನ್ನಿ,
Children Teeth Auspicious Sign: ಚಿಕ್ಕ ಮಗುವಿನಲ್ಲಿ ಹಲ್ಲುಗಳು ಬರುವ ಒಂದು ನಿರ್ಧಿಷ್ಟ ಸಮಯವಿರುತ್ತದೆ. ಆದರೆ, ಕೆಲವೊಮ್ಮೆ ಕೆಲ ಮಕ್ಕಳಲ್ಲಿ ಹಲ್ಲುಗಳು ಬೇಗ ಕಾಣಿಸಿಕೊಂಡರೆ, ಕೆಲ ಮಕ್ಕಳಲ್ಲಿ ತಡವಾಗಿ ಕಾಣಿಸಿಕೊಳ್ಳುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಅವು ಪೋಷಕರಿಗೆ ಶುಭ ಮತ್ತು ಅಶುಭ ಎರಡೂ ಸಂಕೇತಗಳನ್ನು ನೀಡುತ್ತವೆ. ಬನ್ನಿ ಅವುಗಳ ಬಗ್ಗೆ ತಿಳಿದುಕೊಳ್ಳೋಣ.
ASTRO TIPS: ಮನೆಯ ಗೋಡೆಯ ಮೇಲೆ ಗಡಿಯಾರವನ್ನು ಹಾಕುವುದರಿಂದ ಗೋಡೆಯ ಅಂದ ಹೆಚ್ಚುತ್ತದೆ, ಆದರೆ ಸೌಂದರ್ಯದ ಅನ್ವೇಷಣೆಯಲ್ಲಿ, ಗಡಿಯಾರವನ್ನು ಯಾವ ದಿಕ್ಕಿನಲ್ಲಿ ಇಡಬೇಕು, ಯಾವ ದಿಕ್ಕಿನಲ್ಲಿ ಗಡಿಯಾರವು ಸಂತೋಷವನ್ನು ತರುತ್ತದೆ ಎಂಬುದನ್ನು ನಾವು ಮರೆತುಬಿಡುತ್ತೇವೆ. ಮನೆಯಲ್ಲಿ ಸಂಪತ್ತು, ಪ್ರತಿಷ್ಠೆ, ಖ್ಯಾತಿ ಇತ್ಯಾದಿಗಳನ್ನು ವೃದ್ಧಿಸಲು ಗಡಿಯಾರವನ್ನು ಗೋಡೆಯ ಮೇಲೆ ಯಾವ ದಿಕ್ಕಿನಲ್ಲಿ ಇರಿಸಬೇಕು ಎಂದು ತಿಳಿಯುವುದು ಮುಖ್ಯ.
Religious Pendant Rules: ಭಾರತದಂತಹ ದೇಶದಲ್ಲಿ ಎಲ್ಲ ಸಂಗತಿಗಳಿಗೂ ಕೂಡ ಧಾರ್ಮಿಕ ಭಾವನೆಗಳು ಅಂಟಿಕೊಂಡಿವೆ. ದೇವರು ಸದಾ ತಮ್ಮೊಂದಿಗಿರಲಿ ಎಂಬುದೇ ಅದರ ಹಿಂದಿನ ನಂಬಿಕೆ. ಆದರೆ, ಜೋತಿಷ್ಯ ಶಾಸ್ತ್ರದ ಪ್ರಕಾರ ಕೊರಳಲ್ಲಿ ದೇವ-ದೇವತೆಗಳ ಲಾಕೆಟ್ ಧರಿಸುವುದು ಎಷ್ಟು ಉಚಿತ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಅನೇಕ ಬಾರಿ ಎಷ್ಟೇ ಪ್ರಯತ್ನ ಮಾಡಿದರೂ ಸಹ ಖರ್ಚು ಮತ್ತು ಸಾಲ ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಇದರಿಂದ ವ್ಯಕ್ತಿ ದಿನದಿಂದ ದಿನಕ್ಕೆ ಸಾಲದಲ್ಲಿ ಮುಳುಗುತ್ತಾನೆ. ಇದನ್ನು ತಪ್ಪಿಸಲು ಜ್ಯೋತಿಷ್ಯದಲ್ಲಿ ಕೆಲವು ಪರಿಹಾರ ಕ್ರಮಗಳನ್ನು ತಿಳಿಸಲಾಗಿದೆ.
ಚಿನ್ನ-ಬೆಳ್ಳಿ, ವಜ್ರ ಸೇರಿದಂತೆ ಒಟ್ಟಾರೆ ಒಡವೆಗಳು ವಿವಾಹಿತ ಮಹಿಳೆ ಅಥವಾ ಮದುಮಗಳಿಗೆ ಅತೀ ಮುಖ್ಯವಾದ ಅಂಶಗಳು. ಅದರಲ್ಲಿ ಕೆಲವು ಬೆಳ್ಳಿಯಲ್ಲಿ ತಯಾರಿಸಿದ ವಸ್ತುಗಳನ್ನು ಮಾತ್ರ ಧರಿಸಬೇಕು ಎಂಬ ನಿಯಮವೂ ಇದೆ. ಚಿನ್ನದಿಂದ ಮಾಡಿದ ಅಂತಹ ಆಭರಣಗಳನ್ನು ಧರಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
Today Astrology (17-07-2022): ಭಾನುವಾರದಂದು ಮಿಥುನ ರಾಶಿಯ ವ್ಯಾಪಾರಸ್ಥರು ವ್ಯವಹಾರಗಳಲ್ಲಿ ಜಾಗರೂಕರಾಗಿರಬೇಕು, ಸಣ್ಣದೊಂದು ನಿರ್ಲಕ್ಷ್ಯ ಕೂಡ ದೊಡ್ಡ ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು. ಧನು ರಾಶಿಯ ಉದ್ಯೋಗಿಗಳು ತಾಳ್ಮೆಯಿಂದಿರಬೇಕು.
Horoscope Today(16-07-2022): ಮೀನ ರಾಶಿಯವರು ದೊಡ್ಡ ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಸಾಕಷ್ಟು ಲಾಭ ತಂದುಕೊಡಲಿದೆ. ಮಕರ ರಾಶಿಯವರಿಗೆ ಮಧ್ಯವರ್ತಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ಉತ್ತಮ ಲಾಭ ನಿರೀಕ್ಷಿಸಲಾಗಿದೆ. ನಿಮ್ಮ ಶುಕ್ರವಾರದ ರಾಶಿ ಭವಿಷ್ಯ ಹೇಗಿದೆ ಎಂದು ತಿಳಿದುಕೊಳ್ಳಿರಿ.
ಸಂಪತ್ತು ಮತ್ತು ಸಮೃದ್ಧಿಯ ದೇವತೆಯಾದ ಮಹಾಲಕ್ಷ್ಮಿಯ ಉಪವಾಸವನ್ನು ಸಹ ಆಚರಿಸಲಾಗುತ್ತದೆ. ಇದಲ್ಲದೇ ಶುಕ್ರವಾರ ಸಂತೋಷಿ ಮಾತೆಯ ವ್ರತವನ್ನು ಆಚರಿಸಲು ನಿಯಮವಿದೆ. ಮೇಷದಿಂದ ಮೀನ ರಾಶಿಯವರೆಗಿನ ಇಂದಿನ ರಾಶಿ ಭವಿಷ್ಯ ಇಲ್ಲಿದೆ ನೋಡಿ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.