Axis Bank Monthly Service latest news: ನಿಮ್ಮ ಖಾತೆ ಆಕ್ಸಿಸ್ ಬ್ಯಾಂಕಿನಲ್ಲಿದ್ದರೆ, ನಿಮಗೊಂದು ಸಮಾಧಾನಕರ ಸುದ್ದಿ ಇಲ್ಲಿದೆ. ಆಕ್ಸಿಸ್ ಬ್ಯಾಂಕ್ ತನ್ನ ಸೇವಾ ಶುಲ್ಕವನ್ನು ಕಡಿತಗೊಳಿಸುವ ಬಗ್ಗೆ ಘೋಷಿಸಿದೆ. ಜುಲೈ 1 ರಿಂದಲೇ ಇದನ್ನು ಜಾರಿಗೆ ತರಲಾಗಿದೆ.
ಇಪಿಎಫ್ಒ ಆನ್ಲೈನ್ ಮೆಂಬರ್ ಪೋರ್ಟಲ್ ತನ್ನ ಸದಸ್ಯರಿಗೆ ಹಲವಾರು ಸೇವೆಗಳನ್ನು ನೀಡುತ್ತಿದೆ, ಅದು ಅವರ ಪಾಸ್ಬುಕ್ ಪರಿಶೀಲಿಸುವುದು, ಅವರ ಇಪಿಎಫ್ ನಿಧಿಯನ್ನು ಟ್ರ್ಯಾಕ್ ಮಾಡುವುದು, ಅವರ ಆನ್ಲೈನ್ನಲ್ಲಿ ಅಕೌಂಟ್ ವರ್ಗಾಯಿಸುವುದು ಮತ್ತು ತಮ್ಮ ಹಣವನ್ನ ಹಿಂಪಡೆಯಲು ಆನ್ಲೈನ್ ನಲ್ಲಿ ಅಪ್ಲಿಕೇಶನ್ ಹಾಕುವುದು ಹೀಗೆ ನಾನಾ ಸೌಲಭ್ಯಗಳನ್ನು ನೀಡುತ್ತಿದೆ.
ಪ್ಯಾನ್ ಕಾರ್ಡ್ ಅನ್ನು ಆಧಾರ್ ಲಿಂಕ್ (PAN-Aadhaar Link) ಮಾಡಲು ಜೂನ್ 30 ಕೊನೆಯ ದಿನವಾಗಿದೆ. ಜೂನ್ 30ರೊಳಗೆ ಪಾನ್ ಕಾರ್ಡನ್ನು ಆಧಾರ್ ಗೆ ಲಿಂಕ್ ಮಾಡದಿದ್ದಲ್ಲಿ 1,000 ರೂ ದಂಡ ಪಾವತಿಸಬೇಕಾಗುತ್ತದೆ.
ತಂತ್ರಜ್ಞಾನ ಪ್ರಭಾವದಿಂದ ಹಣ ಪಾವತಿ ವಿಧಾನವೂ ಬದಲಾಗಿದೆ. ಪ್ರಸ್ತುತ ದೇಶದಲ್ಲಿ ಡಿಜಿಟಲ್ ಪಾವತಿ ಹೆಚ್ಚುತ್ತಿದೆ. ಆದ್ರೆ, ಡಿಜಿಟಲ್ ಪಾವತಿಗಳ ಹೆಚ್ಚಳದೊಂದಿಗೆ ಆನ್ ಲೈನ್ ವಂಚಕರ ಹೊಸ ಸಮಸ್ಯೆಯೂ ಶುರುವಾಗಿದೆ.
Aadhaar Update: ಒಂದು ವೇಳೆ ನಿಮ್ಮ ಬ್ಯಾಂಕ್ ಖಾತೆಗಳನ್ನು ಆಧಾರ್ಗೆ ಲಿಂಕ್ ಮಾಡದಿದ್ದರೆ, ಖಾತೆಯನ್ನು ಸ್ಥಗಿತಗೊಳಿಸಲಾಗುತ್ತದೆ. ಇದರ ನಂತರ, ನೀವು ಯಾವುದೇ ರೀತಿಯ ಹಣಕಾಸಿನ ವ್ಯವಹಾರವನ್ನು ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ನಿಮ್ಮ ಆಧಾರ್ ಅನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡುವುದು ಮುಖ್ಯ.
Savings Bank Account And Tax - ಒಂದು ಆರ್ಥಿಕ ವರ್ಷದಲ್ಲಿ (Financial Year) ನೀವು ನಿಮ್ಮ ಉಳಿತಾಯ ಖಾತೆಗೆ ಎಷ್ಟು ಹಣವನ್ನು ಸೇರಿಸಿದರೆ ಹಾಗೂ ಹಿಂಪಡೆದರೆ ಅಂದು ಟ್ಯಾಕ್ಸ್ ಪರಧಿಗೆ ಒಳಗಾಗುವುದಿಲ್ಲ ಎಂಬುದು ಹಲವರಿಗೆ ತಿಳಿದಿಲ್ಲ.
ಸ್ಮಾರ್ಟ್ ಫೋನಿನಲ್ಲಿರುವ ಆಪ್ ಗಳ ಮೂಲಕ ನಿಮ್ಮ ಬ್ಯಾಂಕ್ ಖಾತೆಯ ಎಲ್ಲಾ ಸೂಕ್ಷ್ಮ ಮಾಹಿತಿಗಳನ್ನು ಕದ್ದು ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಸೊನ್ನೆ ಮಾಡಬಹುದು. ಅಂಥಹ ಆಪ್ ಗಳು ನಿಮ್ಮ ಮೊಬೈಲಿನಲ್ಲಿದ್ದರೆ ಕ್ಷಣ ಮಾತ್ರವೂ ವಿಳಂಬ ಮಾಡದೇ uninstall ಮಾಡಿಬಿಡಿ.
How to open Jandhan Account - Coronavirus ದಾಳಿಯ ಬಳಿಕ ಭಾರತೀಯ Banking ವ್ಯವಸ್ಥೆಯಲ್ಲಿ ಭಾರಿ ಮಟ್ಟದ ಬದಲಾವಣೆಗಳಾಗಿವೆ. ಇದರಲ್ಲಿ ಜನ್ ಧನ್ ಖಾತೆ ಹೊಂದಿದವರಿಗೆ ಭಾರಿ ಲಾಭ ಉಂಟಾಗಿದೆ.
ಒಂದು ವೇಳೆ ಬ್ಯಾಂಕ್ ವಹಿವಾಟು ವಿಫಲವಾದರೆ ಮತ್ತು ನೀವು ಈ ಕುರಿತು ಬ್ಯಾಂಕ್ ಗೆ ದೂರು ನೀಡಿದರೆ. ನಿಮ್ಮ ಹಣದ ಜೊತೆಗೆ ಬ್ಯಾಂಕ್ ಗಳು ನಿಮಗೆ ಪರಿಹಾರವನ್ನು ಕೂಡ ನೀಡುತ್ತವೆ... ಹೇಗೆ ಇಲ್ಲಿದೆ ವಿವರ.
ಬ್ಯಾಂಕ್ ಖಾತೆ ಹೊಂದಿರುವುದು ಇಂದು ಎಲ್ಲರ ಜೀವನದ ಆವಶ್ಯಕ ಸಂಗತಿಯಾಗಿ ಪರಿಣಮಿಸಿದೆ. ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಉಳಿತಾಯ ಖಾತೆಯನ್ನು ಹೊಂದಿದ್ದಾರೆ. ಒಬ್ಬೊಬ್ಬ ವ್ಯಕ್ತಿ ಹಲವು ಖಾತೆಗಳನ್ನು ಹೊಂದಿದ್ದಾರೆ.
ಸಾಮಾನ್ಯವಾಗಿ ನಾವು ಹೊಸ ಬ್ಯಾಂಕ್ ಖಾತೆಗಳನ್ನು ತೆರೆದ ಬಳಿಕವೂ ಹಳೆಯ ಖಾತೆಯನ್ನು ಕ್ಲೋಸ್ ಮಾಡುವುದಿಲ್ಲ. ಒಂದಲ್ಲಾ ಒಂದು ದಿನ ಖಾತೆಗೆ ಖನ್ನಾ ಹಾಕಲಾಗಿದೆ ಎಂದು ತಿಳಿದ ಬಳಿಕ ಆಯೋ ದೇವರೇ ಎಂದು ತಲೆ ಮೇಲೆ ಕೈಹೊತ್ತು ಕೂರುವವರೇ ಹೆಚ್ಚು.
ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ ಇರುವ ಕೋಟ್ಯಂತರ ರೈತರಿಗಾಗಿ ಅನೇಕ ಪ್ರಯೋಜನ ನೀಡುವ ಯೋಜನೆಗಳನ್ನು ಪ್ರಾರಂಭಿಸಿದ್ದಾರೆ. ಈ ಯೋಜನೆಗಳಲ್ಲಿ ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಕೂಡ ಒಂದು ಮಹತ್ವದ ಯೋಜನೆಯಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.