Bigg Boss 50 Days Celebration: ಬಿಗ್ಬಾಸ್ ಸೀಸನ್ 10ರ ಜರ್ನಿ 50 ದಿನಕ್ಕೆ ತಲುಪಿ, 50 ದಿನದ ಸಂಭ್ರಮಾಚೆಣೆಯನ್ನು ಕೇಕ್ ಕಟ್ ಮಾಡಿ ಮನೆಯ ಸದಸ್ಯರು ಸೆಲೆಬ್ರೇಟ್ ಮಾಡಿದ್ದಾರೆ.
Attack on bigg boss Vanitha : ಖ್ಯಾತ ನಟಿ, ಮತ್ತು ಮಾಜಿ ಬಿಗ್ ಬಾಸ್ ಸ್ಪರ್ಧಿ ವನಿತಾ ಅವರ ಮೇಲೆ ಅಪರಿಚಿತ ವ್ಯಕ್ತಿ ಹಲ್ಲೆ ಮಾಡಿದ್ದಾನೆ. ಮುಖಕ್ಕೆ ಗಂಭೀರ ಗಾಯವಾಗಿದ್ದು, ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ. ಅಲ್ಲದೆ, ತಮ್ಮ ಮೇಲೆ ಹಲ್ಲೆಗೆ ಯಾರು ಕಾರಣ ಅಂತ ತಿಳಿಸಿದ್ದಾರೆ.
Bigg Boss Kannada: ಬಿಗ್ಬಾಸ್ ಮನೆಯೊಳಗೆ ನೊಂದರವರ ಸಂಫ ಉದ್ಘಾಟನೆ ನಡೆದಿದ್ದು, ಕಾರ್ತಿಕ್ ನೊಂದವರ ಸಂಘದ ಅಧ್ಯಕ್ಷರಾಗ ನೇಮಕವಾಗಿದ್ದಾರೆ. ಓಟ್ಟಾರೆ ಈ ಸಂಘದಲ್ಲಿ ಆರು ಮಂದಿ ಇದ್ದಾರೆ.
Bigg Boss Kannada: ಬಿಗ್ಬಾಸ್ ಮನೆಯೊಳಗೆ ಟಾಸ್ಕ್ಗಳಿಗಾಗಿ ತುಕಾಲಿ ಸಂತು ಮತ್ತು ಕಾರ್ತಿಕ್ ಮಹೇಶ್ ತಲೆ ಬೋಳಿಸಿಕೊಂಡಿದ್ದನ್ನ ನೋಡಿ, ವಾರದ ಕಥೆಯ ಕಿಚ್ಚನ ಪಂಚಾಯಿತಿಯಲ್ಲಿ "ನಾನೂ ತಲೆ ಬೋಳಿಸಿದ್ಮೇಲೆ ಜನಪ್ರಿಯತೆ ಪಡೆದಿದ್ದು" ಅಂತ ಕಿಚ್ಚ ಸುದೀಪ್ ಹೇಳಿದ್ದಾರೆ.
Sangeetha Sringeri: ಬಿಗ್ಬಾಸ್ ಸೀಸನ್ 10ರ ಶೋ ಆರಂಭದಲ್ಲಿ ಸಂಗೀತಾ ಮೊದಲು ವಿನಯ್ ಜೊತೆ ನಾಮಿನೇಷನ್ ವಿಚಾರವಾಗಿ ಕಿತ್ತಾಡಕೊಂಡರೇ, ಆರನೇ ವಾರದ ನಾಮಿನೇಷನ್ ಟಾಸ್ಕ್ನಲ್ಲಿ ಸಂಗೀತಾ ಸೇಫ್ ಆಗಿದ್ದರೂ, ಕಾರ್ತಿಕ್, ತನಿಷಾ ಸೇಫ್ ಮಾಡಲಿಲ್ಲ ಅಂತ ಬೆಟ್ಟು ಮಾಡಿ ತೋರಿಸಿ ಸಂಗೀತಾ ಕಿತ್ತಾಡಿಕೊಂಡಿದ್ದರು.
Bigg Boss Kannada 10th Weekend Episode : ಟಾಸ್ಕ್ ಹೆಸರಲ್ಲಿ ಇವರು ತೋರಿದ ವರ್ತನೆ ನೋಡುಗರಿಗೆ ಸೇಡು ತೀರಿಸಿಕೊಳ್ಳುವಂತೆ ಕಾಣುತ್ತಿತ್ತು. ಗಾರ್ಡನ್ ಏರಿಯಾದಲ್ಲಿ ಮಾತನಾಡುವಾಗ ನಮ್ರತಾ ಮುಂದೆ ಅವರ ಜೊತೆ ಇದ್ದದ್ದು ಜಸ್ಟ್ ಟೈಂಪಾಸ್ ಎಂದಿದ್ದಾರೆ.
Varthur Santhosh in Bigg Boss 10 : ಮನೆಮಂದಿಯೆಲ್ಲ ಮಲಗಿರುವ ಹೊತ್ತಲ್ಲಿ ವರ್ತೂರು ಸಂತೋಷ್ ಜೈಲಿನಿಂದ ಎಸ್ಕೇಪ್ ಆಗಿದ್ದಾರೆ. ಆದರೆ ಬಿಗ್ ಬಾಸ್ ನಿಯಮದ ಪ್ರಕಾರ ಇದಕ್ಕೆ ಭಾರೀ ಶಿಕ್ಷೆ ಸಿಗಲಿದೆ.
Bigg Boss Kannada: ಬಿಗ್ಬಾಸ್ ಮನೆಯಲ್ಲಿ ತುಕಾಲಿ ಸಂತು ಸ್ನೇಹಿತ್, ನಮ್ರತಾ ಗೌಡ ಮಧ್ಯೆ ಇರುವ ಬಾಂಡಿಂಗ್ ಬಗ್ಗೆ ಕಾಮೆಂಟ್ ಮಾಡುತ್ತಾ, ಸ್ನೇಹಿತ್ ಆಟ ಆಡದೆ ಸುಮ್ಮನೆ ನಮ್ರತಾ ಹಿಂದೆ ಓಡಾಡಿಕೊಂಡು ಇರುತ್ತಾನೆ, ಅವನಿಗೆ ಬೇರೆ ಕೆಲಸವೇ ಇಲ್ಲ, ಅವಳ ಸೀರೆ ಮಡಚಿಕೊಂಡು ಇರ್ತಾನೆ ಎಂದು ಹೇಳಿದ್ದಾರೆ.
Bigg Boss Kannada Season 10 : ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಕಣ್ಣಿಗೆ ಕಾಣುವಂತೆ ಗುಂಪುಗಾರಿಕೆ ಪ್ರದರ್ಶನವಾಗುತ್ತಿದೆ. ಮೊದ ಮೊದಲು ಟಾಸ್ಕ್ ವಿಚಾರಕ್ಕೆ ಮಾತ್ರ ಸೀಮಿತವಾಗಿದ್ದ ಈ ಗ್ರೂಪಿಸಂ ಈಗ ಪರ್ಸನಲ್ ಆಗುತ್ತಿದೆ.
Sangeetha Sringeri : ಮೊದಲ ದಿನದಿಂದಲೂ ಕಾರ್ತಿಕ್ ಮತ್ತು ತನಿಷಾ ಜೊತೆ ಆತ್ಮೀಯರಾಗಿದ್ದ ಸಂಗೀತ ಇತ್ತೀಚೆಗೆ ವಿನಯ್ ಟೀಮ್ ಸೇರಿದ್ದಾರೆ. ಸಂಗೀತ ಸಿಕ್ಕಾಪಟ್ಟೆ ಅಗ್ರೆಸ್ಸಿವ್ ಆಗಿ ಆಡುತ್ತಿದ್ದಾರೆ.
Vinay Karthik fight : ಹೂವಿನಿಂದ ಶುರುವಾದ ಈ ಆಟ ಸ್ವಲ್ಪವೇ ಹೊತ್ತಿನಲ್ಲಿ ಜಿದ್ದಾಜಿದ್ದಿಯ ಬೆಂಕಿಯಾಗಿ ಬೆಳೆದಿದೆ. ಹೂ ದೋಸ್ತ್ಗಳ ನಡುವೆ ಜಗಳ ತಂದು ಇಟ್ಟಿದೆ. ಕಾರ್ತಿಕ್ ಎದುರಾಳಿ ತಂಡದ ಹೂಬುಟ್ಟಿಯನ್ನು ಹೊತ್ತೊಯ್ದಿದ್ದಾರೆ. ಅವರನ್ನು ಹಿಂಬಾಲಿಸಿದ ವಿನಯ್ ಅವರನ್ನು ಜಗ್ಗಾಡಿದ್ದಾರೆ.
Bigg Boss Kannada 10: ಪಕ್ಷ ಬದಲಿಸಿದ ಸಂಗೀತಾ ಸವಾಲು ನೀಡುವ ಟಾಸ್ಕ್ನಲ್ಲಿ ಮಾನವೀಯತೆ ಎನ್ನುವ ಪದ ಬಳಸಿ.. ಕೊನೆಗೆ ತಾವೇ ಮಾನಿವೀಯತೆ ಇಲ್ಲದೇ ಇರುವಂತೆ ನಡೆದುಕೊಂಡಿದ್ದಾರೆ ಎಂದು ಅಭಿಮಾನಿಗಳು ಸಂಗೀತಾ ಶೃಂಗೇರಿ ಮೇಲೆ ಬೇಸರ ವ್ಯಕ್ತಪಡಿಸಿದ್ದಾರೆ..
Bigg Boss Kannada 10: ಬಿಗ್ ಬಾಸ್ ಕನ್ನಡ ಸೀಸನ್ 10 ಕಾರ್ಯಕ್ರಮದಲ್ಲಿ ಸದ್ಯ ಕಾವು ಜೋರಾಗಿದೆ.. ಒಂದೆ ಗೂಡಿನ ಹಕ್ಕಿಯಂತಿದ್ದ ಕಾರ್ತಿಕ್, ಸಂಗೀತಾ, ತನಿಷಾ ಮಧ್ಯ ಬಿರುಕು ಮೂಡಿದೆ.. ಸದ್ಯ ಬೇರೆ ತಂಡಕ್ಕೆ ಶಿಫ್ಟ್ ಆದ ಸಂಗೀತಾ ಸವಾಲಿನ ಹೆಸರಿನಲ್ಲಿ ಸೇಡು ತೀರಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ..
Captaincy task in BBK 10: ಈ ಸಲ ಕ್ಯಾಪ್ಟನ್ಸಿ ಟಾಸ್ಕ್ಗೆ ಬಿಗ್ಬಾಸ್ ಒಂದು ಸಣ್ಣ ಟ್ವಿಸ್ಟ್ ಕೊಟ್ಟಿದ್ದಾರೆ. ಕ್ಯಾಪ್ಟನ್ಸಿ ಟಾಸ್ಕ್ ಅನ್ನು ಯಾವ ಐದು ಸ್ಪರ್ಧಿಗಳು ಆಡಬೇಕು ಎಂದು ನೀವೇ ನಿರ್ಧರಿಸಿಕೊಳ್ಳಿ ಎಂದು ಹೇಳಿದ್ದಾರೆ!
ತನಿಷಾ, ‘ನಾವು ಎದುರಾಳಿ ತಂಡದಿಂದ ಸಿರಿ ಅವರನ್ನು ಸೇವ್ ಮಾಡುತ್ತೇವೆ’ ಎಂದು ಘೋಷಿಸಿದರು. ಅದುವರೆಗೆ ನಗುನಗುತ್ತ ಕುಣಿದಾಡುತ್ತಿದ್ದ ಸಂಗೀತಾ ಮುಖದಲ್ಲಿ ಒಮ್ಮೆಲೇ ದುಮ್ಮಾನ ಕಾಣಿಸಿಕೊಂಡಿತ್ತು. ಮೇಲ್ನೋಟಕ್ಕೆ ಆ ಕ್ಷಣದಲ್ಲಿ ಅದು ಮುಗಿದು ಹೋದಂತೆ ಕಂಡರೂ ಸಂಗೀತಾ ಮನಸಲ್ಲಿ ಈ ವಿಷಯ ಬೆಳಯುತ್ತಲೇ ಇದ್ದ ಹಾಗಿದೆ.
Varthur santhosh marriage controversy : ಬಿಗ್ ಬಾಸ್ ಮನೆಯೊಳಗಿರುವ ವರ್ತೂರ್ ಸಂತೋಷ್ ಮದುವೆ ವಿಚಾರ ಹಲವು ರೀತಿಯ ಚರ್ಚೆಗಳಿಗೆ ಗ್ರಾಸವಾಗಿದೆ. ವರ್ತೂರ್ ಸಂತೋಷ್ ಬಿಗ್ ಬಾಸ್ ಮನೆಯಲ್ಲಿ ತಮ್ಮ ಮದುವೆಯಾಗಿಲ್ಲ ಎಂದು ಹೇಳಿಕೊಂಡಿದ್ದಾರೆ.
Bigg Boss Kannada Season 10 : ಮೂರು ತಿಂಗಳ ಕಾಲ ನಡೆಯುವ ಈ ರಿಯಾಲಿಟಿ ಶೋ ಗೆ ಬರುವ ಮುನ್ನವೇ ಒಪ್ಪಂದ ನಡೆದಿರುತ್ತದೆ. ಭಾರತದಲ್ಲಿ ಬೇರೆ ಬೇರೆ ಭಾಷೆಗಳಲ್ಲಿ ಬಿಗ್ ಬಾಸ್ ಪ್ರಸಾರವಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.