Bigg boss Kannada 10 : ಕಣ್ಣೀರು ಹಾಕುತ್ತ ಬಿಗ್ ಬಾಸ್ ಮನೆಯಲ್ಲಿ ಆಟ ಶುರು ಮಾಡಿದ ಪ್ರತಾಪ್ ಕಿಚ್ಚನ ಉಪದೇಶದ ನಂತರ ಒಂದಿಷ್ಟು ಆಕ್ಟಿವ್ ಆಗಿದ್ದರು. ಈ ಮಧ್ಯ ಕಳಪೆ ಪಟ್ಟ ತೊಟ್ಟು ಜೈಲು ಸೇರಿದ್ದಾರೆ. ಅಲ್ಲದೆ, ತಮ್ಮ ಹಿಂದಿನ ದಿನಗಳಲ್ಲಿ ನಡೆದ ಶಾಕಿಂಗ್ ವಿಚಾರಗಳನ್ನು ಬಯಲಿಗೆಳೆದು, ಕಣ್ಣೀರಿಟ್ಟಿದ್ದಾರೆ.
Bigg Boss Kannada 10: ಬಿಗ್ಬಾಸ್ ಈ ಸಲದ ಷೋ 50ನೇ ದಿನವನ್ನು ತಲುಪಿದೆ. ಈ ವಾರದ ‘ಸೂಪರ್ ಸಂಡೆ ವಿಥ್ ಸುದೀಪ್’ ಎಪಿಸೋಡ್ನಲ್ಲಿ ಐವತ್ತು ದಿನಗಳ ಪಯಣದ ವಿಟಿಯನ್ನೂ ಹಾಕಿ ತೋರಿಸಲಾಗಿದೆ. ಐವತ್ತು ದಿನಗಳ ಕಾಲದ ಏಳುಬೀಳಿನ ಹಾದಿಯನ್ನು ನೋಡಿ ಸ್ಪರ್ಧಿಗಳು ಖುಷಿಪಟ್ಟರು.
Vinay Karthik fight : ಹೂವಿನಿಂದ ಶುರುವಾದ ಈ ಆಟ ಸ್ವಲ್ಪವೇ ಹೊತ್ತಿನಲ್ಲಿ ಜಿದ್ದಾಜಿದ್ದಿಯ ಬೆಂಕಿಯಾಗಿ ಬೆಳೆದಿದೆ. ಹೂ ದೋಸ್ತ್ಗಳ ನಡುವೆ ಜಗಳ ತಂದು ಇಟ್ಟಿದೆ. ಕಾರ್ತಿಕ್ ಎದುರಾಳಿ ತಂಡದ ಹೂಬುಟ್ಟಿಯನ್ನು ಹೊತ್ತೊಯ್ದಿದ್ದಾರೆ. ಅವರನ್ನು ಹಿಂಬಾಲಿಸಿದ ವಿನಯ್ ಅವರನ್ನು ಜಗ್ಗಾಡಿದ್ದಾರೆ.
Bigg Boss Kannada 10: ಪಕ್ಷ ಬದಲಿಸಿದ ಸಂಗೀತಾ ಸವಾಲು ನೀಡುವ ಟಾಸ್ಕ್ನಲ್ಲಿ ಮಾನವೀಯತೆ ಎನ್ನುವ ಪದ ಬಳಸಿ.. ಕೊನೆಗೆ ತಾವೇ ಮಾನಿವೀಯತೆ ಇಲ್ಲದೇ ಇರುವಂತೆ ನಡೆದುಕೊಂಡಿದ್ದಾರೆ ಎಂದು ಅಭಿಮಾನಿಗಳು ಸಂಗೀತಾ ಶೃಂಗೇರಿ ಮೇಲೆ ಬೇಸರ ವ್ಯಕ್ತಪಡಿಸಿದ್ದಾರೆ..
Bigg Boss Kannad 10: ಸಂಗೀತಾ, ಕಾರ್ತಿಕ್, ತನಿಷಾ ಒಂದೇ ಗುಂಪಿನಲ್ಲಿ ಒಳ್ಳೆಯ ಸ್ನೇಹದಿಂದಿದ್ದರು.. ಆದರೆ ಇದೀಗ ಮೂವರ ಮಧ್ಯ ಮೂಡಿದ ಬಿರುಕು ರಕ್ತ ಬಂದ್ರೂ ಡೋಂಟ್ ಕೇರ್ ಅನ್ನೋ ಲೆವೆಲ್ಗೆ ಹೋಗಿದೆ.. ಹಾಗಾದ್ರೆ ಅತಿರೇಕದ ಆಟಕ್ಕೆ ಬೀಳುತ್ತಾ ಬ್ರೇಕ್?
Bigg Boss Kannada 10: ಬಿಗ್ ಬಾಸ್ ಕನ್ನಡ ಸೀಸನ್ 10 ಕಾರ್ಯಕ್ರಮದಲ್ಲಿ ಸದ್ಯ ಕಾವು ಜೋರಾಗಿದೆ.. ಒಂದೆ ಗೂಡಿನ ಹಕ್ಕಿಯಂತಿದ್ದ ಕಾರ್ತಿಕ್, ಸಂಗೀತಾ, ತನಿಷಾ ಮಧ್ಯ ಬಿರುಕು ಮೂಡಿದೆ.. ಸದ್ಯ ಬೇರೆ ತಂಡಕ್ಕೆ ಶಿಫ್ಟ್ ಆದ ಸಂಗೀತಾ ಸವಾಲಿನ ಹೆಸರಿನಲ್ಲಿ ಸೇಡು ತೀರಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ..
Bigg Boss Kannada Season 10: ಬಿಗ್ಬಾಸ್ ಮನೆಯಿಂದ ಈ ಶನಿವಾರ ಹೊರಬಿದ್ದ ಸ್ಪರ್ಧಿ ಇಶಾನಿ. ಇಷ್ಟು ವಾರಗಳ ಕಾಲದ ಅವರ ಬಿಗ್ಬಾಸ್ ಜರ್ನಿ ಹೇಗಿತ್ತು? ಅವರು ಹೊರಬೀಳಲು ಕಾರಣವಾದ ಸಂಗತಿಗಳು ಏನು? ಷೋ ಬಗ್ಗೆ ಅವರು ಏನು ಹೇಳುತ್ತಾರೆ?
Sangeetha Proposal To Drone Prathap : ಸಂಗೀತಾ ಶೃಂಗೇರಿ ಅಂತೂ ಡ್ರೋನ್ ಬಗ್ಗೆ ಯಾವಾಗ್ಲೂ ಒಳ್ಳೆಯದನ್ನೇ ಮಾತನಾಡುತ್ತಾ ಬಂದಿದ್ದಾರೆ. ಕಾರ್ತೀಕ್ ಬಗ್ಗೆ ಹೆಚ್ಚು ಹೇಳ್ತಾರೆ ಇಲ್ಲವೋ ಗೊತ್ತಿಲ್ಲ, ಆದ್ರೆ ಪ್ರತಾಪ್ ಹಾಗೂ ಅವನ ಮನಸ್ಸಿನ ಬಗ್ಗೆ ತುಂಬಾ ತಿಳಿದುಕೊಂಡಿದ್ದಾರೆ.
Bigg Boss Kannada 10: ಒಂದೇ ಗೂಡಿನ ಹಕ್ಕಿಯಂತಿದ್ದ ಕಾರ್ತಿಕ್, ತನಿಷಾ, ಸಂಗೀತಾ ಗೆಳೆತನ ಇದೀಗ ಮುರಿದು ಬಿದ್ದಿದೆ. ಹಾಗಾದರೆ ಇಲ್ಲಿ ಸುಳ್ಳು ಹೇಳಿದವರು ಯಾರು? ಕಾರ್ತಿಕ್, ತನಿಷಾ ಉದ್ದೇಶ ಏನಿತ್ತು? ಇದೆಲ್ಲದರ ಡಿಟೇಲ್ಸ್ ಇಲ್ಲಿದೆ..
Tukali santhu Drone prathap: ಮನೆಮಂದಿ ಕಾಲೆಳೆಯುತ್ತಿದ್ದ ತುಕಾಲಿ ಸಂತು ಇದೀಗ ತಣ್ಣಗಾಗಿದ್ದಾರೆ. ಅಲ್ಲದೆ, ಟಾಸ್ಕ್ಗಳತ್ತ ಗಮನಹರಿಸುತ್ತ ಸಖತ್ ಆಕ್ವೀವ್ ಆಗಿದ್ದು, ಸದ್ಯ ವಿನಯ್ ಗೌಡ ಟೀಮ್ನಲ್ಲಿದ್ದಾರೆ. ಇದೀಗ ತುಕಾಲಿ, ಡ್ರೋನ್ ಪ್ರತಾಪ್ ಅವರನ್ನು ದೇವರಂತೆ ಕಾಣಿಸುತ್ತಿರುವುದಾಗಿ ಹೇಳಿ, 'ಬಿಗ್ ಬಾಸ್' ಬಳಿ ಒಂದು ಮನವಿ ಮಾಡಿಕೊಂಡಿದ್ದಾರೆ.
Bigg Boss Kannada 10: ಮನೆಯಿಂದ ಬಂದ ಪತ್ರಗಳನ್ನು ಪಡೆಯಲು ಬಿಗ್ ಬಾಸ್ ಸ್ಪರ್ಧಿಗಳು ಟಾಸ್ಕ್ ಎದುರಿಸಬೇಕಾಗಿದೆ. ಒಂದೊಂದು ಪತ್ರಕ್ಕೂ ಒಂದಿಷ್ಟು ಟಾಸ್ಕ್ಗಳನ್ನು ಕೊಟ್ಟು ಅದರಲ್ಲಿ ಗೆದ್ದವರಿಗೆ ಮಾತ್ರವೇ ಪತ್ರ ಕೊಡಲಾಗುತ್ತಿದೆ. ಇದರಿಂದ ಮನೆಮಂದಿ ಕಕ್ಕಾಬಿಕ್ಕಿಯಾಗಿದ್ದಾರೆ.
Bigg Boss Kannada 10: ಪ್ರತಿ ಬಾರಿಯಂತೆ ಈ ಭಾರೀಯೂ ಬಿಗ್ ಬಾಸ್ ಮನೆಯಲ್ಲಿ ಲವ್ ಸ್ಟೋರಿಗಳ ಹಾವಳಿ ಜೋರಾಗಿದೆ.. ಇದೀಗ ಆ ಲವ್ ಬರ್ಡ್ಸ್ಗಳ ಒಡನಾಟವೇ ದೊಡ್ಮನೆಯಲ್ಲಿ ಹೈಲೈಟ್ ಆಗಿದೆ.
Bigg Boss Kannada 10: ಬಿಗ್ ಬಾಸ್ ಮನೆಯಲ್ಲಿ ಎಲ್ಲೊ ಒಂದು ಕಡೆ ಕಳೆದು ಹೋಗಿದ್ದ ಡ್ರೋನ್ ಪ್ರತಾಪ್ ಇದೀಗ ಅಸಲಿ ಆಟ ಶುರು ಮಾಡಿದ್ದಾರೆ.. ಈ ಬಗ್ಗೆ ಕಿಚ್ಚ ಸುದೀಪ್ ಮೆಚ್ಚಗೆ ವ್ಯಕ್ತಪಡಿಸಿದ್ದಾರೆ..
Bigg Boss Kannada 10: ಈ ವಾರ ಕಳಪೆ ಪ್ರದರ್ಶನ ನೀಡಿದವರು ಯಾರು ಎಂಬುದರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವ ಗಳಿಗೆಯಲ್ಲಿ ರಕ್ಷಕ್ ಬುಲಟ್, ತುಕಾಲಿ ಸಂತೋ ಅವರು, ನಮ್ರತಾ, ಸ್ನೇಹಿತ್, ವಿನಯ್ ಎಲ್ಲರೂ ಸಂಗೀತಾ ಅವರ ಹೆಸರು ಹೇಳಿದ್ದಾರೆ.
Bigg Boss Kannada 10: ಬಿಗ್ ಬಾಸ್ ಮನೆ ದಿನದಿಂದ ದಿನಕ್ಕೆ ರಣರಂಗವಾಗುತ್ತಿದೆ. ಟಾಸ್ಕ್ ಅಂತಾ ಬಂದಾಗ ಸಂಗೀತಾ, ನಮ್ರತಾ, ತನಿಷಾ ಈ ಮೂವರು ನಾರಿಯರು ಭಾರೀ ಸ್ಟ್ರಾಂಗ್ ಅನ್ನೋದು ವೀಕ್ಷಕರ ಅಭಿಪ್ರಾಯ ಹಾಗಾದರೇ ಬಿಗ್ ಬಾಸ್ ಮನೆಯ ನಿಜವಾದ ಸಿಂಹಿಣಿ ಯಾರು?
By accepting cookies, you agree to the storing of cookies on your device to enhance site navigation, analyze site usage, and assist in our marketing efforts.