Omicron Updates - ಮಹಾರಾಷ್ಟ್ರದ ಪುಣೆ ಜಿಲ್ಲೆಯ ಪಿಂಪ್ರಿ-ಚಿಂಚ್ವಾಡ್ ಪ್ರದೇಶದಲ್ಲಿ ಇತ್ತೀಚೆಗೆ ಕರೋನವೈರಸ್ನ (Coronavirus) ಓಮಿಕ್ರಾನ್ ರೂಪಾಂತರಿಯಿಂದ (Omicron Variant) ಸೋಂಕಿಗೆ ಒಳಗಾಗಿದ್ದ 1.5 ವರ್ಷದ ಬಾಲಕಿ ಸೋಂಕಿನಿಂದ ಚೇತರಿಸಿಕೊಂಡ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಇದೇ ವೇಳೆ, ಈ ಪ್ರದೇಶದಲ್ಲಿ ಈ ಹೊಸ ರೂಪಾಂತರದಿಂದ ಸೋಂಕಿಗೆ ಒಳಗಾದ 3 ವರ್ಷದ ಬಾಲಕನಲ್ಲಿ ಸೋಂಕಿನ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ ಮತ್ತು ಆತನ ಆರೋಗ್ಯವು ಸಂಪೂರ್ಣವಾಗಿ ಉತ್ತಮವಾಗಿದೆ.
ಮಹಾರಾಷ್ಟ್ರದಲ್ಲಿ ಶುಕ್ರವಾರದಂದು 7 ಹೊಸ ಕೊರೊನಾವೈರಸ್ ಪ್ರಕರಣಗಳು ವರದಿಯಾಗಿವೆ ಎಂದು ಮಹಾರಾಷ್ಟ್ರ ಆರೋಗ್ಯ ಇಲಾಖೆ ತಿಳಿಸಿದೆ.ಈ ರೋಗಿಗಳಲ್ಲಿ ಮೂವರು ಮುಂಬೈ ಮತ್ತು 4 ಪಿಂಪ್ರಿ ಚಿಂಚ್ವಾಡ್ ಮುನ್ಸಿಪಲ್ ಕಾರ್ಪೊರೇಶನ್ನಿಂದ ಬಂದವರು ಎನ್ನಲಾಗಿದೆ.
ಆರೋಗ್ಯ ಸಚಿವಾಲಯದ ಉನ್ನತ ಅಧಿಕಾರಿಗಳು ಗುರುವಾರ ಸಂಸದೀಯ ಸಮಿತಿಗೆ COVID-19 ರ ಒಮಿಕ್ರಾನ್ ರೂಪಾಂತರದ 23 ಪ್ರಕರಣಗಳಿವೆ ಮತ್ತು ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಓಮಿಕ್ರಾನ್ ರೂಪಾಂತರದ ಬೆದರಿಕೆಯ ನಡುವೆ, ಕರ್ನಾಟಕ ಸರ್ಕಾರವು ಗುರುವಾರ (ಡಿಸೆಂಬರ್ 9) ಕ್ಲಸ್ಟರ್ ನಿರ್ವಹಣೆಯ ಮೇಲೆ ಕೇಂದ್ರೀಕರಿಸಲು ಮತ್ತು ಹಾಸ್ಟೆಲ್ಗಳಿಗೆ ಹೊಸ ಮಾರ್ಗಸೂಚಿಗಳನ್ನು ನೀಡಲು ನಿರ್ಧರಿಸಿದೆ.
Omicron Symptoms: ಭಾರತದಲ್ಲಿ 'ಓಮಿಕ್ರಾನ್' ಸೋಂಕಿಗೆ ಒಳಗಾದ ಮೊದಲ ಇಬ್ಬರು ಸೊಂಕಿತರಲ್ಲಿ (Coronavirus) ಈ ವೈದ್ಯರು ಕೂಡ ಒಬ್ಬರು. ಇನ್ನೊಂದೆಡೆ ಮಾಹಿತಿ ನೀಡದೆ ದೇಶದಿಂದ ಹೊರ ಹೋಗಿರುವ ದಕ್ಷಿಣ ಆಫ್ರಿಕಾ ಪ್ರಜೆ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Glaxosmithkline says antibody drug sotrovimab works against omicron variant: ಈ ಕೋವಿಡ್ -19 ಪ್ರತಿಕಾಯ ಆಧಾರಿತ ಔಷಧವನ್ನು ತಯಾರಿಸುವ ಕಂಪನಿಯಾದ GSK, ಸೋಟ್ರೋವಿಮಾಬ್ನ (Sotrovimab) ಪೂರ್ವಭಾವಿ ದತ್ತಾಂಶವು ವಿಶ್ವಾದ್ಯಂತ ಆತಂಕ ಹೆಚ್ಚಳಕ್ಕೆ ಕಾರಣವಾದ ಓಮಿಕ್ರಾನ್ ಸೇರಿದಂತೆ ಕರೋನಾದ ಇತರ ಹಲವು ರೂಪಾಂತರಗಳ ವಿರುದ್ಧ ಬಹಳ ಪರಿಣಾಮಕಾರಿ ಎಂದು ಕಂಡುಬಂದಿದೆ.
Omicron in India: ಓಮಿಕ್ರಾನ್ನ (Omicron) ಅಪಾಯವನ್ನು ಗ್ರಹಿಸಿದ ಮಹಾರಾಷ್ಟ್ರ (Maharashra) ಸರ್ಕಾರವು ಅಪಾಯದ ದೇಶಗಳಿಂದ ಭಾರತಕ್ಕೆ ಬರುವ ಜನರು ಏಳು ದಿನಗಳ ಕಾಲ ಹೋಮ್ ಕ್ವಾರಂಟೈನ್ನಲ್ಲಿ ಇರಲು ನಿಯಮವನ್ನು ಮಾಡಿದೆ.
ರಾಜ್ಯದ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ, ಈಗ ಪರೀಕ್ಷೆ ಮತ್ತು ಶಾಲೆಗಳನ್ನು ಸ್ಥಗಿತಗೊಳಿಸುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ಪಷ್ಟಪಡಿಸಿದ್ದಾರೆ.
Omicron COVID Variant: ಭಾನುವಾರ ಯುಕೆಯಲ್ಲಿ Omicron COVID ರೂಪಾಂತರದ 86 ಹೊಸ ಪ್ರಕರಣಗಳು ವರದಿಯಾಗಿದ್ದು, Omicron COVID-19 ಪ್ರಕರಣಗಳ ಒಟ್ಟು ಸಂಖ್ಯೆ 246 ಕ್ಕೆ ತಲುಪಿದೆ. ದೇಶವು ಇನ್ನೂ 54 COVID-ಸಂಬಂಧಿತ ಸಾವುಗಳನ್ನು ವರದಿ ಮಾಡಿದೆ.
ಭಾರತದ ಅರ್ಹ ವಯಸ್ಕ ಜನಸಂಖ್ಯೆಯ ಶೇಕಡಾ 50 ಕ್ಕಿಂತ ಹೆಚ್ಚು ಜನರು ಈಗ COVID-19 ವಿರುದ್ಧ ಸಂಪೂರ್ಣವಾಗಿ ಲಸಿಕೆ ಹಾಕಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಭಾನುವಾರ ಹೇಳಿದ್ದಾರೆ.
Covid-19 Alert: ಹೆಚ್ಚುತ್ತಿರುವ ಕೊರೊನಾ ವೈರಸ್ ಸಾಪ್ತಾಹಿಕ ಧನಾತ್ಮಕ ದರ ಮತ್ತು ಕೆಲವು ಜಿಲ್ಲೆಗಳಲ್ಲಿ ಸಾವುಗಳನ್ನು ತಡೆಯಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರವು ಐದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಪತ್ರ ಬರೆದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.