Foods For Married Man: ಮದುವೆ ಬಳಿಕ ಪುರುಷರು ನಿಯಮಿತವಾಗಿ ಬಾಳೆಹಣ್ಣು ಸೇವಿಸಬೇಕು. ಬಾಳೆಹಣ್ಣಿನಲ್ಲಿ ಕ್ಯಾಲ್ಸಿಯಂ, ಪೊಟಾಶಿಯಂ ಮತ್ತು ವಿಟಮಿನ್ B6 ಇದೆ. ಈ ಹಣ್ಣಿನಲ್ಲಿರುವ ಕೆಲ ಪೋಷಕಾಂಶಗಳು ಪ್ರೀತಿಯ ಹಾರ್ಮೋನ್ ಬಿಡುಗಡೆಗೆ ನೆರವಾಗಿ, ಉತ್ತಮ ಲೈಂಗಿಕ ಪ್ರದರ್ಶನಕ್ಕೆ ಕಾರಣವಾಗುತ್ತದೆ.
Side Effects Of Rusk: ರಸ್ಕ್ ಅನ್ನು ಅತೀಯಾಗಿ ಸೇವಿಸುವುದರಿಂದ ಆರೋಗ್ಯದ ಮೇಲೆ ಹಲವಾರು ರೀತಿಯ ಪರಿಣಾಮ ಬೀರುತ್ತದೆ. ರಸ್ಕ್ ನ್ನು ಯೀಸ್ಟ್, ಸಕ್ಕರೆ, ಎಣ್ಣೆ ಮತ್ತು ಹಿಟ್ಟು,ಬ್ರೆಡ್ ನಿಂದ ತಯಾರಿಸಲಾಗುತ್ತದೆ ಎನ್ನಲಾಗಿದೆ.
ಜೀರಿಗೆ ಸೇವಿಸುವುದರ ಪ್ರಯೋಜನಗಳು: ಪ್ರತಿದಿನ ಜೀರಿಗೆಯನ್ನು ಸೇವಿಸುವುದರಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಪಡೆಯುತ್ತೀರಿ. ಜೀರಿಗೆ ಸೇವಿಸುವುದರಿಂದ ಸ್ನಾಯು ನೋವು ಮತ್ತು ದೇಹದ ಊತ ದೂರವಾಗುತ್ತದೆ. ಇದು ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಲು ಮತ್ತು ತ್ವಚೆಯನ್ನು ಹೊಳೆಯುವಂತೆ ಮಾಡಲು ಸಹಕಾರಿಯಾಗಿದೆ.
Rava Benefits: ರವೆಯಲ್ಲಿ ಕ್ಯಾಲೋರಿ, ಕಾರ್ಬೋಹೈಡ್ರೇಟ್, ಕಬ್ಬಿಣ, ಮೆಗ್ನೀಸಿಯಮ್, ಪ್ರೋಟೀನ್, ಥಯಾಮಿನ್, ಫೈಬರ್, ಫೋಲೇಟ್, ರೈಬೋಫ್ಲಾವಿನ್ ಸೇರಿದಂತೆ ಅನೇಕ ಉತ್ತಮ ಪೋಷಕಾಂಶ ಹೊಂದಿದೆ.
ನಾಗ ಪಂಚಮಿ 2023: ಶ್ರಾವಣ ಮಾಸದಲ್ಲಿ ನಾಗ ಪಂಚಮಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನ ನಾಗದೇವತೆಯನ್ನು ಪೂಜಿಸಲಾಗುತ್ತದೆ. 2023 ರಲ್ಲಿ ನಾಗಪಂಚಮಿಯ ದಿನಾಂಕ ಮತ್ತು ಪೂಜೆಯ ಮುಹೂರ್ತದ ಬಗ್ಗೆ ಗೊಂದಲವಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
Hanuman Chalisa: ಮಂಗಳವಾರ ಅಥವಾ ಶನಿವಾರದಿಂದ ಹನುಮಾನ್ ಚಾಲೀಸಾವನ್ನು ಪಠಿಸಲು ಪ್ರಾರಂಭಿಸಿ. 40 ದಿನಗಳ ಕಾಲ ನಿರಂತರವಾಗಿ ಪಠಿಸಬೇಕು. ಇದಲ್ಲದೆ ಪ್ರತಿ ಶನಿವಾರ ಮತ್ತು ಮಂಗಳವಾರ ದೇವಸ್ಥಾನಕ್ಕೆ ಭೇಟಿ ನೀಡಬೇಕು.
Bitter Gourd Benefits: ಸೋರೆಕಾಯಿ ಸೇವನೆಯಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳನ್ನು ಹೊಂದಿದೆ. ಸೋರೆಕಾಯಿ ವಿಟಮಿನ್,ಕಡಿಮೆ ಕ್ಯಾಲೋರಿ, ನಾರಿನಂಶ, ಪೊಟ್ಯಾಸಿಯಮ್,ಖನಿಜಗಳು, ಪ್ರೋಟಿನ್ ಗಳನ್ನು ಒಳಗೊಂಡಿದೆ.
ದೀಪ ಬೆಳಗಿಸುವ ನಿಯಮಗಳು: ಸನಾತನ ಧರ್ಮದಲ್ಲಿ ದೀಪವನ್ನು ಹಚ್ಚದೆ ಪೂಜೆ ಪೂರ್ಣವಾಗುವುದಿಲ್ಲ. ವಿಶೇಷ ಸಂದರ್ಭಗಳಲ್ಲಿ ದೀಪವನ್ನು ಬೆಳಗಿಸುವುದು ಕೂಡ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಆದರೆ ಪೂಜೆಯ ವೇಳೆ ದೀಪಗಳನ್ನು ಹಚ್ಚುವುದಕ್ಕೂ ಕೆಲವು ನಿಯಮಗಳಿವೆ.
ಸಂತೋಷಕ್ಕಾಗಿ ವಾಸ್ತು ಸಲಹೆಗಳು: ಮನೆಯಲ್ಲಿರುವ ವಾಸ್ತು ದೋಷಗಳು ವ್ಯಕ್ತಿಯ ಪ್ರಗತಿಯಲ್ಲಿ ಅಡೆತಡೆಗಳನ್ನು ಸೃಷ್ಟಿಸುತ್ತವೆ ಎಂದು ವಾಸ್ತು ತಜ್ಞರು ಹೇಳುತ್ತಾರೆ. ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಹೋಗಲಾಡಿಸಲು ಮನೆಯಲ್ಲಿ ಕೆಲವು ವಸ್ತುಗಳನ್ನು ಇಡುವುದು ಬಹಳ ಮುಖ್ಯ. ಈ ವಿಷಯಗಳ ಬಗ್ಗೆ ತಿಳಿಯಿರಿ.
ವಾಸ್ತು ಸಲಹೆಗಳು: ವಾಸ್ತು ಶಾಸ್ತ್ರದಲ್ಲಿ ಅನೇಕ ಸಸ್ಯಗಳ ಮಹತ್ವದ ಉಲ್ಲೇಖಿಸಲಾಗಿದೆ. ಇವುಗಳನ್ನು ಸರಿಯಾದ ದಿಕ್ಕಿನಲ್ಲಿ ಮತ್ತು ಸರಿಯಾದ ಸ್ಥಳದಲ್ಲಿ ಇರಿಸಿದರೆ, ಯಾವುದೇ ವ್ಯಕ್ತಿಯು ಶುಭ ಫಲಗಳನ್ನು ಪಡೆಯುತ್ತಾನೆ. ಮನೆಯಲ್ಲಿ ತಾಯಿ ಲಕ್ಷ್ಮಿದೇವಿ ವಾಸವಾಗುತ್ತಾಳೆ. ಲಕ್ಷ್ಮಿದೇವಿಯನ್ನು ಮೆಚ್ಚಿಸಲು ಮನೆಯ ಹೊರಗೆ ಯಾವ ಗಿಡಗಳನ್ನು ನೆಡಬೇಕೆಂದು ತಿಳಿಯಿರಿ.
ಹೃದ್ರೋಗದ ಎಚ್ಚರಿಕೆ ಲಕ್ಷಣಗಳು: ಹೃದಯದ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ನಮ್ಮ ಜವಾಬ್ದಾರಿ. ನಮ್ಮ ದೇಹವು ಕೆಲವು ವಿಚಿತ್ರ ಸಂಕೇತಗಳನ್ನು ನೀಡುತ್ತಿದ್ದರೆ, ಅದರ ಅಪಾಯವನ್ನು ಗುರುತಿಸುವುದು ಸಹ ಅಗತ್ಯವಾಗಿದೆ.
Ash Gourd Benefits:ಬೂದು ಕುಂಬಳಕಾಯಿಯನ್ನು ಹೆಚ್ಚಿನವರು ದೃಷ್ಠಿ ತೆಗೆಯಲು ಬಳಸಿದರೇ ಕೆಲವರ ಪ್ರಿಯವಾದ ಆಹಾರ ಇದಾಗಿದೆ. ಇನ್ನು ಹಲವು ಮಂದಿಗಂತೂ ಕುಂಬಳಕಾಯಿ ಎಂದರೆ ಆಗುವುದೆಲ್ಲ. ಆದರೆ ಈ ಕಾಯಿಯು ಅನೇಕ ಪೋಷಕಾಂಶವನ್ನು ಹೊಂದಿದೆ.
What Does it Mean When You See an Owl: ನೈಋತ್ಯ ದಿಕ್ಕಿನಲ್ಲಿ ಗೂಬೆ ನೋಡಿದ್ರೆ ಅಥವಾ ಅದರ ಕೂಗು ಕೇಳಿದ್ರೆ ಆರ್ಥಿಕ ಬಿಕ್ಕಟ್ಟಿನ ಸೂಚಕವೆಂದು ಹೇಳಲಾಗಿದೆ. ಪೂರ್ವದಲ್ಲಿ ಗೂಬೆಯನ್ನು ನೋಡಿದ್ರೆ ಅಥವಾ ಅದರ ಕೂಗು ಕೇಳಿದ್ರೆ ಆರ್ಥಿಕ ಲಾಭಗಳ ಸೂಚಕವೆಂದು ಪರಿಗಣಿಸಲಾಗುತ್ತದೆ.
Muskmelon Seeds Health Benefits: ಕರ್ಬೂಜ ಹಣ್ಣಿನ ಬೀಜಗಳು ದೇಹವನ್ನು ಆರೋಗ್ಯವಾಗಿಡಲು ಸಹಕಾರಿಯಾಗಿದೆ ಮತ್ತು ಇದನ್ನು ಸೂಪರ್ ಫುಡ್ಗಳ ವರ್ಗಕ್ಕೆ ಸೇರಿಸಲಾಗಿದೆ. ಈ ಬೀಜಗಳು ಟೇಸ್ಟಿ ಮಾತ್ರವಲ್ಲ, ಇವು ಅನೇಕ ಪೌಷ್ಟಿಕ ಅಂಶಗಳಿಂದ ಸಮೃದ್ಧವಾಗಿವೆ.
Shravana Masa 2023: ಹಿಂದೂ ಧರ್ಮದಲ್ಲಿ ಶ್ರಾವಣ ಮಾಸವನ್ನು ಅತ್ಯಂತ ಪವಿತ್ರ ತಿಂಗಳು ಎಂದು ಪರಿಗಣಿಸಲಾಗಿದೆ. ಈ ಬಾರಿ ಶ್ರಾವಣ ಸಂಪೂರ್ಣ 2 ತಿಂಗಳು ಇರಲಿದೆ. ಭೋಲೆನಾಥನನ್ನು ಮೆಚ್ಚಿಸಲು ಈ ಬಾರಿ ಶಿವ ಭಕ್ತರಿಗೆ 8 ಸೋಮವಾರಗಳು ದೊರೆಯಲಿವೆ. ಈ ಸಮಯದಲ್ಲಿ ಸೋಮವಾರದಂದು ಉಪವಾಸ ಮಾಡುವವರು ಕೆಲವು ನಿಯಮಗಳನ್ನು ಪಾಲಿಸುವುದು ಬಹಳ ಮುಖ್ಯ.
Causes Of Anemia Problem: ದೇಹದಲ್ಲಿ ರಕ್ತಹೀನತೆ ಸಮಸ್ಯೆ ಕಾಣಿಸಿಕೊಂಡರೆ ಹಿಮೋಗ್ಲೋಬಿನ್ ಮಟ್ಟವು ಕುಸಿಯುತ್ತದೆ. ಇದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ರಕ್ತಹೀನತೆ ಸಮಸ್ಯೆ ಹೆಚ್ಚಾದಂತೆ ರೋಗ ನೀರೋಧಕ ಶಕ್ತಿ ಕಡಿಮೆಯಾಗುತ್ತದೆ.
ಉಪಯುಕ್ತ ಆರೋಗ್ಯ ಸಲಹೆಗಳು: ಇಂದು ನಾವು ನಿಮಗೆ ಹೊಟ್ಟೆನೋವು ಮತ್ತು ಅತಿಸಾರದಿಂದ ಮುಕ್ತಿ ಹೊಂದಲು ಕೆಲವು ಮನೆಮದ್ದುಗಳ ಬಗ್ಗೆ ತಿಳಿಸಿಕೊಡಲಿದ್ದೇವೆ. ಈ ಮನೆಮದ್ದುಗಳನ್ನು ಪ್ರಯತ್ನಿಸುವ ಮೂಲಕ ನೀವು ಅತಿಸಾರ ಸಮಸ್ಯೆ ಮತ್ತು ಹೊಟ್ಟೆ ನೋವಿನಿಂದ ತ್ವರಿತ ಪರಿಹಾರ ಪಡೆಯಬಹುದು.
International Yoga Day: ಅನೇಕರಿಗೆ ಕಾಡುವ ಜ್ಞಾಪಕ ಶಕ್ತಿ ಕೊರತೆ ಹಾಗೂ ಏಕಾಗ್ರತೆ ಸಮಸ್ಯೆಗೆ ಹಲವಾರು ರೀತಿಯ ಪ್ರಯೋಗಳನ್ನು ಮಾಡುತ್ತಿರುತ್ತಾರೆ. ಅದರ ಬದಲಾಗಿ ಈ ಐದು ಯೋಗ ಭಂಗಿಗಳನ್ನು ಪ್ರತಿನಿತ್ಯ ಮಾಡುವುದರಿಂದ ಮಾನಸಿಕ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ.
Pneumonia Symptoms: ವಯಸ್ಕರಲ್ಲಿ ನ್ಯುಮೋನಿಯಾದ ಸಾಮಾನ್ಯ ಲಕ್ಷಣಗಳೆಂದರೆ ಜ್ವರ, ಶೀತ, ಉಸಿರಾಟದ ತೊಂದರೆ, ಉಸಿರಾಟದ ಸಮಯದಲ್ಲಿ ಎದೆನೋವು, ಹೃದಯ ಬಡಿತ ಏರಿಕೆ ಮತ್ತು ವೇಗಯುತ ಉಸಿರಾಟ, ವಾಕರಿಕೆ, ವಾಂತಿ, ಅತಿಸಾರ ಮತ್ತು ಕೆಮ್ಮು, ಹಸಿರು ಅಥವಾ ಹಳದಿ ಬಣ್ಣದ ಕಫ. ಆದಾಗ್ಯೂ ಮಕ್ಕಳು ಡಿಹೈಡ್ರೇಷನ್, ಉಸಿರಾಟದ ತೊಂದರೆ, ಸರಿಯಾಗಿ ಆಹಾರ ಸೇವಿಸದಿರುವುದು, ಕೆಮ್ಮು, ಜ್ವರ, ಕಿರಿಕಿರಿ ಮತ್ತು ಕೆಮ್ಮಿನ ನಂತರ ವಾಂತಿ ಮಾಡುವಂತಹ ವಿಭಿನ್ನ ಲಕ್ಷಣಗಳನ್ನು ಹೊಂದಿರಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.